Thursday, June 26, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಮ್ಮನ ಪ್ರೀತಿಯ ಧಾರೆಯೆರೆಯುವ ‘ಅಕ್ಕನ ಅಕ್ಕರೆ’

July 16, 2019
in Special Articles
0 0
0
Share on facebookShare on TwitterWhatsapp
Read - 2 minutes

ಅಕ್ಕ ಎನ್ನುವ ಪದವೇ ಹಾಗೆ. ಅಕ್ಕನನ್ನು ಪಡೆದಿರುವ ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದು ಪ್ರಮುಖ ಸ್ಥಾನ ಪಡೆದಿದೆ. ಅಕ್ಕ ಎಂಬ ಎರಡಕ್ಷರವು ಅಕ್ಕರೆ ಎಂಬ ಮೂರಕ್ಷರದ ಅನ್ವರ್ಥ ಎಂದೆ ಹೇಳಬಹುದು.

ಸಾಕ್ಷಿ ಗುರುಪುರ-ಸ್ವಾನಿ ಗುರುಪುರ

ಒಬ್ಬ ತಾಯಿ ತನ್ನ ಮಗುವನ್ನು ಹೇಗೆ ಪ್ರೀತಿಸುತ್ತಾಳೋ ಅಷ್ಟೇ ಪ್ರೀತಿ ಅಕ್ಕ ಆದವಳು ಅವಳ ತಂಗಿಯ ಮೇಲೋ ತಮ್ಮನ ಮೇಲೋ ತೋರುಸುತ್ತಾಳೆ. ಅಕ್ಕ ಎನ್ನುವ ಸಂಬಂಧ ಹೀಗೆ ಇರಬೇಕೆಂದೇನೂ ಇಲ್ಲ. ದೊಡ್ಡಮ್ಮ – ದೊಡ್ಡಪ್ಪನ ಮಗಳಿರಬಹುದು, ದೂರದ ಸಂಬಂಧದಿಂದ ಇರಹುದು ಅಥವಾ ಆತ್ಮೀಯರಾಗಿ ವಯಸ್ಸಿನಲ್ಲಿ ಅಕ್ಕನ ಸ್ಥಾನದಲ್ಲಿರುವರಿರಬಹುದು. ಎಲ್ಲರೂ ತಮ್ಮ ಅಥವಾ ತಂಗಿಯ ಮೇಲೆ ತೋರುವ ಪ್ರೀತಿ ಮಾತ್ರ ನಿಸ್ವಾರ್ಥತೆಯಿಂದ ಕೂಡಿರುತ್ತದೆ.

ಕ್ಷೌನಿಷ್ ರೈ ಅಭಿನವ ಶಾರದೆ ಕ್ಷಿತಿ ರೈ

ಅಕ್ಕ – ತಮ್ಮ ಅಥವಾ ಅಕ್ಕ – ತಂಗಿ ಇವರಲ್ಲಿ ಜಗಳಗಳು ನಡೆಯುವುದಿಲ್ಲ ಎಂದೇನಿಲ್ಲ. ಜಗಳಗಳು ಖಂಡಿತಾ, ಆದರೆ ಕ್ಷಣಿಕವಷ್ಟೇ. ಒಮ್ಮೆ ಎಲ್ಲಿಯಾದರೂ ಜಗಳವಾಯಿತೆಂದರೆ ಅಕ್ಕನಲ್ಲಿ ತಮ್ಮನಲ್ಲಿ ಅಥವಾ ತಂಗಿಯಲ್ಲಿ ಏನೋ ಒಂದು ತಳಮಳ. ಹೆಚ್ಚು ಸಮಯ ಮುನಿಸಿಕೊಂಡಿರುವುದಿಲ್ಲ. ಮನಸ್ಸು ರೆಕ್ಕೆ ಮುರಿದ ಹಕ್ಕಿಯಂತಾಗಿ ಎಂದು ಸರಿ ಹೋಗಿ ಮತ್ತೆ ಮೊದಲಿನ ತರ ಆಗುತ್ತೇವೆಯೋ ಎಂದು ಕ್ಷಣ ಕ್ಷಣಕ್ಕೂ ಚಡಪಡಿಕೆ ಉಂಟಾಗುವುದು ಸುಳ್ಳಲ್ಲ. ತಮ್ಮನಾದವನು ಸ್ವಲ್ಪ ಬೇಗ ಜೊತೆಯಾದರೆ ಅದರೆ ತಂಗಿಯಾದವಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾಳೆ ಅನಿಸುತ್ತೆ.

ತನ್ವಿತ-ಅನ್ವಿತ

ಅಕ್ಕನಿದ್ದಾಗ ಸ್ನೇಹಿತೆಯರು ಬೇಕೆಂದೇನಿಸುವುದಿಲ್ಲ. ಒಬ್ಬ ಸ್ನೇಹಿತೆಯ ಜೊತೆ ಎಷ್ಟು ಆತ್ಮೀಯವಾಗಿ ಇರಬಹುದೋ ಅಷ್ಟೇ ಅತ್ಮೀಯವಾಗಿ ಅಕ್ಕ ಬೆರೆಯಬಲ್ಲಳು. ಕೆಲವೊಮ್ಮೆ ಅಮ್ಮನಿಗೂ ಗೆಳತಿಯರಷ್ಟು ಆತ್ಮೀಯರಾಗಲು ಸಾಧ್ಯವಿಲ್ಲ ಅದರೆ ಅಕ್ಕನಾಗಿ, ಗೆಳತಿಯಾಗಿ ಇರಲು ಸಾಧ್ಯ.

ದೃಶ್ಯ ಡಿ ರೈ-ದೀಕ್ಷಾ ಡಿ ರೈ

ಅಕ್ಕ ಎಂಬ ಪದವೇ ಬೆಚ್ಚಗೆ, ಮುನಿಸಿಕೊಳ್ಳುವುದಕ್ಕೆ, ಜೊತೆಯಾಗಿ ಓಡಾಡುವುದಕ್ಕೆ, ಕೀಟಲೆ ಮಾಡಲು, ನೋವಾದಾಗ ತಬ್ಬಿಕೊಂಡು ಅಳಲು ಸಮಾಧಾನ ಮಾಡಲು, ಸ್ನೇಹಿತೆಯಂತೆ ಮನದ ಮಾತನ್ನು ಹೇಳಲು ಎಲ್ಲದಕ್ಕೂ ಅಕ್ಕ ಬೇಕೇ ಬೇಕು ಅನ್ಸುತ್ತೆ, ಇವೆಲ್ಲವೂ ಅನುಭವವಾಗುವುದು ಅಕ್ಕನನ್ನು ಅತಿಯಾಗಿ ಪ್ರೀತಿಸಿದವರಿಗೆ ಮಾತ್ರ. ಅಕ್ಕ ಇಲ್ಲದವರು ಇದಕ್ಕೆ ಹೊರತಾದವರು, ಜೀವನದಲ್ಲಿ ಅಕ್ಕ ಎಂಬ ಅಕ್ಕರೆಯ ಪಾತ್ರದ ಜೊತೆಗಿರುವರಲ್ಲ ಅದೃಷ್ಟವಂತರು. ಅದಕ್ಕೆ ನಾ ಹೂರತಲ್ಲ. ಒಡಹುಟ್ಟಿದ ಅಕ್ಕನಿರಬಹುದು, ಆತ್ಮೀಯತೆಯ ಅಕ್ಕನಿರಬಹುದು. ಸಂಬಂಧದಲ್ಲಿ ಅಕ್ಕನ ಸ್ಥಾನದಲ್ಲಿರುವರಿರಬಹುದು. ಇವರನ್ನು ಪಡೆದ ನಾನು ಧನ್ಯ ಅನ್ಸುತ್ತೆ! ಇವರು ತೋರುವ ಮಮತೆ, ಪ್ರೀತಿ, ವಾತ್ಸಲ್ಯ ಹಾಗೂ ಕಾಳಜಿಗೆ ನಾ ಚಿರಋಣಿ.

ಪಂಚಮಿ ಮಾರೂರು-ಪ್ರಥಮ್ ಮಾರೂರು

(ಆದರೆ ನನಗೆ ಒಡಹುಟ್ಟಿದ ಅಕ್ಕ ಇಲ್ಲ.. ಆದರೆ ಕೆಲವೊಮ್ಮೊ ಅಕ್ಕ ಇದ್ದಿದ್ದರೆ ಚೆನ್ನಾಗಿತ್ತು ಅಂತ… ಆದರೆ.. ಈಗಲೂ ಒಬ್ಬಳೇ ಚೆನ್ನಾಗಿದ್ದೇನೆ!)
ಹೀಗೆ ಸುಮ್ಮನೆ ಹೇಳಬೇಕು ಅನ್ನಿಸಿತ್ತು… ಮನದ ಮಾತು!!!

ಲೇಖನ: ಪೂಜಾ ಅಜೇಯ್
Tags: AkkaCoastal ArticleFriendsSisterSpecial Articleಅಕ್ಕಅದೃಷ್ಟವಂತಅಮ್ಮಗೆಳತಿ
Previous Post

ಇನ್ನು ಮುಂದೆ ಆಂಬ್ಯುಲೆನ್ಸ್‌’ಗೆ ದಾರಿ ಬಿಡದಿದ್ದರೆ 10, ಡಿಎಲ್ ರಹಿತ ಚಾಲನೆಗೆ 5 ಸಾವಿರ ರೂ. ದಂಡ

Next Post

ಕರಾವಳಿಯ ದೈತ್ಯ, ಯುವ ಪ್ರತಿಭೆಗಳ ಸಮ್ಮಿಲನ ಕಡಲ ಮಕ್ಕಳ ‘ಪೆನ್ಸಿಲ್ ಬಾಕ್ಸ್‌’

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕರಾವಳಿಯ ದೈತ್ಯ, ಯುವ ಪ್ರತಿಭೆಗಳ ಸಮ್ಮಿಲನ ಕಡಲ ಮಕ್ಕಳ ‘ಪೆನ್ಸಿಲ್ ಬಾಕ್ಸ್‌'

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ಜನ್ಮದಿನಾಚರಣೆ | ಜೂ.27ರಂದು ವಿಶೇಷ ಕಾರ್ಯಕ್ರಮ

June 26, 2025
Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶಾಸಕ ಚನ್ನಬಸಪ್ಪ

June 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ಜನ್ಮದಿನಾಚರಣೆ | ಜೂ.27ರಂದು ವಿಶೇಷ ಕಾರ್ಯಕ್ರಮ

June 26, 2025
Internet Image

ಗಮನಿಸಿ | ಜೂನ್ 26ರ ನಾಳೆ ಸೊರಬದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 25, 2025

ಮಾದಕ ವ್ಯಸನ ವಿರೋಧಿ ದಿನ: ಎಚ್‌ಪಿಆರ್ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

June 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!