Monday, August 11, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ

ಅಕ್ಕರೆಯ ಮುದ್ದು ಸಕ್ಕರೆ ನನ್ನ ಅಕ್ಕ…

ಆಗಸ್ಟ್ 1 ಸೋದರಿಯರ ದಿನ...

March 17, 2022
in ಅಂಕಣ
0 0
0
Sister Day

Sister Day

Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ನಮಗೆಲ್ಲಾ ಒಡಹುಟ್ಟಿದವರು ಅಂದರೆ ಅದೆಷ್ಟೋ ಪ್ರೀತಿ. ಕೋಟಿ ಕೊಟ್ಟರು ಇಂತಹ ಪ್ರೀತಿ ಸಿಗಲ್ಲ ಅನ್ಸುತ್ತೆ. ನಿಜ ಹೇಳಬೇಕು ಅಂದರೆ ಇದೊಂದು ವ್ಯಕ್ತಪಡಿಸಲಾಗದ  ಹರ್ಷ ಎಂದೇ ಹೇಳಬಹುದು.

ಆಗಸ್ಟ್ 1 ಸೋದರಿಯರ ದಿನ. ಹೌದು. ಈ ವಿಶೇಷ ದಿನದೊಂದು ನನ್ನ ಅಕ್ಕನಿಗೆ ನನ್ನೊಳಗೆ ಇರುವ ಕೆಲವು ಸಂಗತಿಗಳನ್ನು ಹೇಳಬಯಸುವೆ.

ಅಕ್ಕ ಎಂದರೆ ಎರಡನೆಯ ತಾಯಿ ಅಂದ್ರು ಕೂಡ ಕಡಿಮೆನೇ. ತಾಯಿ ಹೇಗೆ ತನ್ನ ಮಗುವಿಗೆ ಹೇಗೆ ಪ್ರೀತಿ-ವಾತ್ಸಲ್ಯ, ಮಮತೆ ತೋರಿಸ್ತಾಳೆ ಅಷ್ಟೇ ಪ್ರೀತಿ ಅಕ್ಕನದು ಕೂಡ. ಅದಕ್ಕೆ ತಾಯಿಯ ಸಮಾನಾರ್ಥಕ ಪದ ಅಕ್ಕ ನಾನು ಪುಣ್ಯವಂತೆ ಅನ್ಸುತ್ತೆ ಯಾಕೆಂದರೆ ತಾಯಿಯಷ್ಟೇ ಪ್ರೀತಿ ತೋರಿಸೋ ಅಕ್ಕ ಇದ್ದಾಳೆ.

ನಾನು ನಿನ್ನ ಏಂಜಲ್ ಅಂತ ಯಾಕೆ ಹೇಳ್ತೀನಿ ಅಂದ್ರೆ ಯು ಆರ್ ಮೈ ವರ್ಲ್ಡ್ ಕೆಲವೊಮ್ಮೆ ನಾನು ತುಂಬಾ ಅದೃಷ್ಟ ಶಾಲಿ ಅನ್ಸುತ್ತೆ. ಆ ದೇವರು ಎಲ್ಲರ ಪ್ರೀತಿನೂ ನಿನ್ನೊಳಗೆ ನನಗೆ ಕೊಟ್ಟಿದ್ದಾನೆ. ಅದಕ್ಕೆ ಆ ದೇವರಿಗೆ ಎಷ್ಟೇ ಥ್ಯಾಂಕ್ಯೂ ಹೇಳಿದ್ರು ಕಮ್ಮಿ ಅನ್ಸುತ್ತೆ.

ಬಾಲ್ಯದಲ್ಲಿ ನಾನು ನಿನ್ನ ಜೊತೆಗೆ ಸಮಯ ಕಳೆಯಲಿಲ್ಲ. ಆದ್ರೆ ನಾವಿಬ್ರೂ ಜೊತೆ ಇರುವಾಗ ನನ್ನ ಜೀವನದ ಅತ್ಯಂತ ಅದ್ಭುತ ಸಮಯವನ್ನು ನಿನ್ನ ಜೊತೆ ಕಳೆದಿದ್ದೇನೆ. ಅಂತಹ ಹೆಚ್ಚಿನ ಸಮಯ ಕಳೆಯುವ ಅವಕಾಶ ಇನ್ನಷ್ಟು ನನಗೆ ಸಿಗಲಿ ಅನ್ನುವುದೊಂದೇ ನನ್ನ ಆಸೆ.

ಕೆಲವೊಮ್ಮೆ ನಿನಗೆ ನಾನು ತುಂಬಾ ನೋವು ಕೊಟ್ಟಿದ್ದೇನೆ. ಅದೆಷ್ಟೋ ಬಾರಿ ಜಗಳವಾಡಿದ್ದೇನೆ, ಹೊಡೆದಿದ್ದೇನೆ, ಬೈದಿದ್ದೇನೆ ನನ್ನದೇ ತಪ್ಪಿದ್ದರೂ ವಾದಿಸಿದ್ದೇನೆ ಆದರೆ ನೀನು ಯಾವತ್ತೂ ನನ್ನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ ಮತ್ತೆ ಅಷ್ಟೇ ಪ್ರೀತಿ ತೋರಿಸಿದಿಯಾ.
ಅಕ್ಕ ನನ್ಗೆ ನೀನೆ ಸ್ಪೂರ್ತಿ ಗೊತ್ತಾ. ಯಾವಾಗಲೂ ನಿನ್ನಂತೆ ಇರೋದಕ್ಕೆ ಬಯಸುತ್ತೇನೆ. ನೀನು ನನ್ನ ರೋಡ್ ಮಾಡೆಲ್ ಇದ್ದಾಗೆ. ನಾನು ನಿನ್ನಿಂದ ಅದೆಷ್ಟೋ ಸ್ಫೂರ್ತಿ ಪಡೆದು ಕೊಂಡಿದ್ದೀನಿ ಅಂದ್ರೆ ಅದು ಬರೀ ಮಾತಿನ್ನಲ್ಲಿ ಹೇಳುವುದಕ್ಕೆ ಆಗುವುದಿಲ್ಲ.

ಅಕ್ಕ ನಂಗೆ ನೀನು ಮೈ ವರ್ಲ್ಡ್ ಅನ್ಸುತ್ತೆ ಯಾಕ್ ಗೊತ್ತಾ…? ಈ ಜಗತ್ತಿನಲ್ಲಿ ಒಬ್ಬ ಸಹೋದರಿಗಿಂತ ಉತ್ತಮ ಸ್ನೇಹಿತರು ಯಾರೂ ಇರುವುದಿಲ್ಲ ಅಲ್ವಾ.

ಯು ಆರ್ ಮೈ ಬೆಸ್ಟ್ ಫ್ರೆಂಡ್ ಅಲ್ಸೋ ಕಣೆ ಅಕ್ಕ. ಅದೇನೇ ವಿಷಯವಿದ್ದರೂ ಮುಚ್ಚಿಡದೇ ನಿನ್ನೊಡನೆ ಹಂಚಿಕೊಂಡಿದ್ದೇನೆ. ನೀನು ಯಾವಾಗಲೂ ನನ್ನ ರಕ್ಷಣೆ ಮಾಡ್ತೀಯಾ, ಉತ್ತಮ ಸಲಹೆಗಳನ್ನು ಕೊಡ್ತೀಯಾ ಅಷ್ಟೇ ಅಲ್ಲದೆ ನಿರಂತರವಾಗಿ ಬೆಂಬಲ ಕೊಡ್ತೀಯಾ ಎಂದಿಗೂ ನನ್ನನ್ನು ಬಿಟ್ಟು ಕೊಡುವುದಿಲ್ಲ. ಇನ್ನು  ತುಂಬಾ ತುಂಬಾ ಕಣೆ ಅಕ್ಕ ಒಟ್ಟಿನಲ್ಲಿ ನಿನ್ನನ್ನು ಪಡೆದಿರುವ ನಾನೇ ಧನ್ಯಳು.

Your are like my angel with a love that always glows…you are one of greatest my heart will ever know… ನನ್ನ ಜೀವನದ ಪೂರ್ತಿ ನಿನ್ ಪ್ರೀತಿ ಹೀಗೆ ಇರಲಿ ಅಕ್ಕ.




ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093
– info@kalpa.news

Tags: Adduri Kannada MovieKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSandhya Sihimoge
Previous Post

ಕೊರೋನಾ ಸೋಂಕಿತರು ಗಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

Next Post

ಈಶ್ವರಪ್ಪನವರಿಗೆ ಡಿಸಿಎಂ ಹುದ್ದೆ ನೀಡಿ: ಮಾದಿಗ ದಂಡೋರ ಸಮಾಜದ ಪ್ರಮುಖರ ಆಗ್ರಹ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಈಶ್ವರಪ್ಪನವರಿಗೆ ಡಿಸಿಎಂ ಹುದ್ದೆ ನೀಡಿ: ಮಾದಿಗ ದಂಡೋರ ಸಮಾಜದ ಪ್ರಮುಖರ ಆಗ್ರಹ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ | ವಿಶೇಷ ಧಾರ್ಮಿಕ ಕಾರ್ಯಕ್ರಮ

August 11, 2025

ಆ.14, 15 | ಸ್ವಾತಂತ್ರ್ಯೋತ್ಸವ ಸಂಭ್ರಮದ ‘ಅಭಿಮಾನ ಪರ್ವ’ ಕಾರ್ಯಕ್ರಮ

August 11, 2025

ಅರಸೀಕೆರೆಯಿಂದ ಹೊರಡುವ ಈ ರೈಲು ರದ್ದು | ಹುಬ್ಬಳ್ಳಿ-ಕಾರೈಕ್ಕುಡಿ ವಿಶೇಷ ರೈಲು ಸಂಚಾರ

August 11, 2025

ಖಾವಂದರ ಬಗ್ಗೆ ಮಾತನಾಡಿದರೆ ಹುಷಾರ್ | ಧರ್ಮಸ್ಥಳ ವಿರೋಧಿಗಳ ವಿರುದ್ದ ಸಿಡಿದೆದ್ದ ಶಿವಮೊಗ್ಗ ಹಿಂದೂ ಸಮಾಜ

August 11, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ | ವಿಶೇಷ ಧಾರ್ಮಿಕ ಕಾರ್ಯಕ್ರಮ

August 11, 2025

ಆ.14, 15 | ಸ್ವಾತಂತ್ರ್ಯೋತ್ಸವ ಸಂಭ್ರಮದ ‘ಅಭಿಮಾನ ಪರ್ವ’ ಕಾರ್ಯಕ್ರಮ

August 11, 2025

ಅರಸೀಕೆರೆಯಿಂದ ಹೊರಡುವ ಈ ರೈಲು ರದ್ದು | ಹುಬ್ಬಳ್ಳಿ-ಕಾರೈಕ್ಕುಡಿ ವಿಶೇಷ ರೈಲು ಸಂಚಾರ

August 11, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!