Tuesday, February 7, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅನುಗಾಲದ ಗೆಳೆಯ ಕೆಬಿಆರ್‌ಗೊಂದು ವಿದಾಯ…

June 4, 2022
in Special Articles, ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  |

1974 ‘ಶಿವಮೊಗ್ಗ ಟೈಮ್ಸ್’ ದಿನಪತ್ರಿಕೆ ಯ ಮೂಲಕ ಕೆ ಬಿ ರಾಮಪ್ಪ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಧೀಮಂತ ಪತ್ರಕರ್ತರಾದ ಖಾದ್ರಿ ಶಾಮಣ್ಣ ಅವರೆ ಈ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದರು. ಸುಮಾರು ಮೂರು ದಶಕಗಳಿಗೂ ಹೆಚ್ಚುಕಾಲ ಪತ್ರಿಕೆಯನ್ನು ಮುನ್ನೆಡೆಸಿದ ರಾಮಣ್ಣ ಪತ್ರಿಕೋದ್ಯಮ ಅಧ್ಯಯನಕ್ಕೆ ಒಂದು ಆಕರ ವಿಷಯವಾಗಿ ದಕ್ಕಬಲ್ಲರು.

ಕೆ ಬಿ ರಾಮಪ್ಪ . ನನ್ನ ಪ್ರೀತಿಯ ‘ಕೆಬಿಆರ್’ ಗೂ ನನಗೂ ವಯಸ್ಸಿನಲ್ಲಿ ಸರಿ ಸುಮಾರು ನಲವತ್ತು ವರ್ಷಗಳ ಅಂತರ. ನಾನು ಅವರ ಹಿರಿಯ ಮಕ್ಕಳ ಸರಿಸಮಾನ ಎನ್ನಬಹುದು.

ಅವೆಲ್ಲವನ್ನೂ ಮೀರಿದ ಅನುಗಾಲದ ಗೆಳೆಯನಂತೆ ಸತತ 27 ವರ್ಷಗಳ ಕಾಲ ಕೆಬಿಆರ್ ನನ್ನನ್ನು ಪ್ರಭಾವಿಸಿದ್ದಿದೆಯಲ್ಲಾ ಅದೊಂದು ಸೊಜಿಗದ ಸಂಗತಿಯೇ ಸರಿ.

ವಯಸ್ಸಿನ ಹಿರಿಯನಾಗಿ, ಸರಿಸಮಾನ ಗೆಳೆಯನಾಗಿ, ಹಿತೈಷಿಯಾಗಿ, ಮಾರ್ಗದರ್ಶಕನಾಗಿ ಅದಕ್ಕಿಂತ ಮಿಗಿಲಾಗಿ ವಯಸ್ಸು, ಸ್ಥಾನ ಮಾನಗಳ ಹಮ್ಮುಬಿಮ್ಮು ಇಲ್ಲದೆ ಪರಿಚಾರಕನಂತೆಯೂ ಬದುಕಿನ‌ ಸಹನೆ, ಸೌಜನ್ಯವನ್ನು ಕೆಬಿಆರ್ ‘ಗೆಳೆತನ’ ದಿಂದ ಕಲಿಯಬೇಕಾಯ್ತು.

‘ಗುರು ನೀನು ಹಸಿ ಹುಲ್ಲಿಗೆ ಬೆಂಕಿ‌ ಹಚ್ತಿಬಿಡ್ತಿಯಾ…’ ಎಂದು ನಾನು‌ ಅದೆಷ್ಟೋ ಬಾರಿ ಅವರ ಕಾಲೆಳೆದಿದ್ದೆ, ನನ್ನ ದುಡುಕಿನ ಸ್ವಾಭಾವದಿಂದ ವಾಗ್ದಾಳಿ ನಡೆಸುವ ಮೂಲಕ ಅವರೊಳಗೆ ಆಗ್ಗಾಗ್ಗೆ ಹೆಡೆಯಾಡುತ್ತಿದ್ದ ನೆಗೆಟೀವ್ attitude ಬಗ್ಗೆಯೂ ತಗಾದೆ ಮಾಡಿ ಬಿಡುತ್ತಿದ್ದೆ.

Also read: ಜೂ. 9ರವರೆಗೆ ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

ಇಂತಹ ಕಾರಣಗಳಿಗಾಗಿಯೇ, ಅವರ ತಪ್ಪಿಗೆ ನಾನು, ನನ್ನ ತಪ್ಪಿಗೆ ಅವರು ಪರಸ್ಪರ ಹುಸಿ ಜಗಳವಾಡುತ್ತಲೆ ದ್ವೇಷ, ಸೇಡು ರಹಿತ ಮುನ್ನೆಡೆದೆವು. ಪುರುಸೊತ್ತಿದ್ದಾಗ ಅವರ ಜೊತೆ ಒಂದು ರಮ್ಮಿ ಜಾಕ್ ಪಾಟ್ ಆಡೋದೇ ಖುಷಿ. ಜೊತೆಗಿದ್ದು ಉಣ್ಣುವಾಗ ಒಂದು ತುತ್ತು ಹೆಚ್ಚುವರಿ ನನ್ನ ತಟ್ಟೆಗೆ ಹಾಕದೆ ಆ ಜೀವ ಸುಮ್ಮನಿರುತ್ತಿರಲಿಲ್ಲ. ಕಿರಿಯರಿಗಿಂತ ಕಿರಿಯರಾಗಿ ಅವರು ಅನುಭವಿಸುತ್ತಿದ್ದ ಜೀವನೋತ್ಸಾಹ ಅವರ ಆರೋಗ್ಯದ ಗುಟ್ಟು ಎನ್ನಬಹುದೇನೋ.

ಒಮ್ಮೆ ಪತ್ರಕರ್ತರ ಸಂಘದ ಅಧ್ಯಕ್ಷ ಚುನಾವಣೆಯಲ್ಲಿ ಎದುರಾಳಿ (ಶತ್ರುಗಳಲ್ಲ) ಗುಂಪಿನ ಕೈವಶವಾದ ಕೆಬಿಆರ್ ತನ್ನ (ಕು) ತಂತ್ರ ಹೊಸೆದು ನನ್ನನ್ನು ಸೋಲಿಸಿದ (ಅಪ)ಕೀರ್ತಿಯನ್ನೂ , ಅದೇ ಕಾಲಕ್ಕೆ ನನ್ನ ಸಿಟ್ಟನ್ನು ಸ್ವೀಕರಿಸಬೇಕಾಯಿತು ಅವರು.

ಮತ್ತೊಂದು ಬಾರಿಯ ಚುನಾವಣೆಯಲ್ಲಿ ನಾನು ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಗೆದ್ದಾಗ ಎಂದಿನ ಮಮಕಾರದಿಂದ ಕೈ ಹಿಡಿದು ಅಭಿನಂದಿಸಿತು ಆ ಜೀವ. ಅಲ್ಲಿಗೆ ಮುನಿಸುಗಳು ಇತ್ಯರ್ಥಗೊಂಡಿದ್ದವು. ನಮ್ಮಿಬ್ಬರ ಸ್ನೇಹಕ್ಕೆ ಹುಳಿ ಹಿಂಡಿದವರ ಬಣ್ಣ ಅರಿವಾಗಿ ಕೊರಗಿದರು.

ಕೆಬಿಆರ್ ತನ್ನ ಸ್ನೇಹದ ಸೆಳೆವಿಗೆ ಸಿಕ್ಕವರ ಕಷ್ಟ,ನಷ್ಟಗಳ ಪರಿಹಾರಕ್ಕೆ ಹಗಲು ರಾತ್ರಿ ಎನ್ನದೆ, ತನ್ನ ವಯಸ್ಸು, ಆರೋಗ್ಯ ಕಾಳಜಿಯೂ ಇಲ್ಲದೆ ಒಳಿತಿಗಾಗಿ ದುಡಿದದ್ದು ಮಾತ್ರ ಅವರ ಉದಾತ್ತ ಗುಣದ ಸಂಕೇತ.


ದುರಾದೃಷ್ಟವೆಂದರೆ ಅವರಿಂದಲೇ ಉಪಕೃತಾರ್ಥರಾದವರ ‘ಕೃತಘ್ನತೆ’, ‘ದ್ರೋಹಗಳು ಜೊತೆಗೆ ಮಗಳು, ಮಗನ ಅಕಾಲಿಕ ಸಾವು ಅವರನ್ನು ಇಳಿವಯಸ್ಸಿನಲ್ಲಿ ಬಾಧಿಸಿ ಮೆತ್ತೆಗೆ ಮಾಡಿಬಿಟ್ಟವು.

ಕೆಬಿಆರ್ ಎಂಬ ಸ್ಥಿತಪ್ರಜ್ಞ ಜೀವ ಎಲ್ಲವನ್ನೂ ನುಂಗಿಕೊಂಡೆ ನಿರ್ಗಮಿಸಿತು.
ಅಲ್ ವಿದಾ…..ಡಿಯರ್…

ಲೇಖನ: ರವಿಕುಮಾರ್ ಟೆಲೆಕ್ಸ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaLocal NewsMalnad NewsNewsinKannadaNewsKannadaShimogaShivamoggaShivamogga NewsSpecial Articleಮಲೆನಾಡು_ಸುದ್ಧಿವಿಶೇಷ ಲೇಖನಶಿವಮೊಗ್ಗ_ನ್ಯೂಸ್
Previous Post

ಜೂ. 9ರವರೆಗೆ ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Next Post

ಖಾದಿ ನೇಕಾರರಿಗೆ 24.26 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಖಾದಿ ನೇಕಾರರಿಗೆ 24.26 ಕೋಟಿ ರೂ. ಪ್ರೋತ್ಸಾಹ ಧನ ಬಿಡುಗಡೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಲವ್ ಫೆಲ್ಯೂರ್: ಅನಸ್ತೇಶಿಯಾ ತೆಗೆದುಕೊಂಡು ಪ್ರಾಣಬಿಟ್ಟ ನರ್ಸ್

February 7, 2023

ಸೊರಬದ ಶಿಗ್ಗಾದಲ್ಲಿ ಮೈ ಝಮ್ ಎನಿಸುವ ಹೋರಿ ಬೆದರಿಸುವ ಹಬ್ಬ ಹೇಗಿತ್ತು ಗೊತ್ತಾ?

February 7, 2023

ಒಂದೆಡೆ ವಿದ್ಯಾರ್ಥಿಗಳೇ ತಯಾರಿಸಿದ ತಿನಿಸುಗಳು, ಇನ್ನೊಂದಡೆ ಪೋಷಕರ ರ‍್ಯಾಂಪ್ ವಾಕ್

February 7, 2023

ವಿಐಎಸ್‌ಎಲ್ ಮುಚ್ಚಲು ಬಿಡುವುದಿಲ್ಲ: ಕಾಂಗ್ರೆಸ್ ಮುಖಂಡರ ಭರವಸೆ

February 7, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ. ಸುದರ್ಶನ್ ಆಚಾರ್
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಲವ್ ಫೆಲ್ಯೂರ್: ಅನಸ್ತೇಶಿಯಾ ತೆಗೆದುಕೊಂಡು ಪ್ರಾಣಬಿಟ್ಟ ನರ್ಸ್

February 7, 2023

ಸೊರಬದ ಶಿಗ್ಗಾದಲ್ಲಿ ಮೈ ಝಮ್ ಎನಿಸುವ ಹೋರಿ ಬೆದರಿಸುವ ಹಬ್ಬ ಹೇಗಿತ್ತು ಗೊತ್ತಾ?

February 7, 2023

ಒಂದೆಡೆ ವಿದ್ಯಾರ್ಥಿಗಳೇ ತಯಾರಿಸಿದ ತಿನಿಸುಗಳು, ಇನ್ನೊಂದಡೆ ಪೋಷಕರ ರ‍್ಯಾಂಪ್ ವಾಕ್

February 7, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!