No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Wednesday, August 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಗುರುವಿನ ಅತಿಚಾರ ಫಲ ಅತಿಯಾದೀತೆ?

kalpa News by kalpa News
October 6, 2018
in Army
0
Share on FacebookShare on TwitterShare on WhatsApp

ಅತುಲಾವೃಷ್ಟಿರತ್ಯುಗ್ರಂ ಡಾಮರಂ ಕೀಟಗೇ ಗುರೌ
ವಿಶಾಖಾಯಾಂ ಚ ರಧಾಯಾಂ ಸಸ್ಯಸಂ ಭವತಿ ಮದ್ಯಮಂ
ಮಧ್ಯಮೈವ ಭವೇದ್ವರ್ಷಾ ವರ್ಷಂ ತದಪಿ ಮಧ್ಯಮಂ
ಗುರೋಜ್ಯೇಷ್ಟಾಮೂಲ ಚಾರೇ ಮಾಸದ್ವಯೇ ನ ವರ್ಷಣಂ
ಪರತಃ ಖಂಡ ವೃಷ್ಟಿಃ ಸ್ಯಾನೃಪಾಣಾಂ ದಾರುಣೋ ರಣಃ॥

ನಾಷ್ಟ್ರಾಡಾಮಸ್ 400 ವರ್ಷಗಳ ಹಿಂದೆಯೇ ಹಾಗೆ ಹೇಳಿದ್ದ, ಹೀಗೆ ಹೇಳಿದ್ದ ನಿಖರ ಭವಿಷ್ಯ ಹೇಳಿದ್ದ ಎಂದು ಒಂದಷ್ಟು ಬಂಡಲ್ ಸೇರಿಸಿ ದೃಶ್ಯ ಮಾಧ್ಯಮಗಳಲ್ಲಿ ತೋರಿಸುತ್ತಿದ್ದುದನ್ನು ನೋಡಿದ್ದೇವೆ. ಅವನೂ ಇದೇ ತರಹ ಅವನ ಭಾಷೆಯಲ್ಲಿದ್ದ ವಾಕ್ಯಗಳನ್ನು ಹೇಳಿರಬಹುದಷ್ಟೆ. ಆದರೆ ಅದಕ್ಕಿಂತಲೂ ನಿಖರವಾಗಿ ಪರಾಶರ ಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಬರೆದಿದ್ದರು. ಅವರಿಗಿಂತಲೂ ಪೂರ್ವದಲ್ಲಿ ಯಾರ್ಯಾರು ಹೇಳಿದ್ದರೋ ಗೊತ್ತಿಲ್ಲ. ಅಂತೂ ಇದರ ಮೂಲ ಪುರುಷ ಬ್ರಹ್ಮದೇವರು.

28 ನೆಯ ಮಹಾಯುಗದ, ವೈವಸ್ವತ ಮನ್ವಂತರದ, 2018 ನೆಯ ಇಸವಿ ಕಲಿಯುಗದ ಪ್ರಥಮ ಪಾದದಲ್ಲಿ, 18699337ನೆಯ ದಿನದ ವಿಲಂಬಿ ಸಂವತ್ಸರದ, ಅಶ್ವಯುಜ ಶುಕ್ಲ ತೃತೀಯ, ಸೂರ್ಯೋದಯದ ನಂತರದ 28 ಘಳಿಗೆಯಲ್ಲಿ ಗುರುವು ವಿಶಾಖ ನಕ್ಷತ್ರದ ನಾಲ್ಕನೆಯ ಚರಣ ಪ್ರವೇಶಿಸುತ್ತಾನೆ ಎಂದು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಅಂದರೆ 11.10.2019 ನೆಯ ತಾರೀಕು ಸುಮಾರು ಸಂಜೆ 5 ಘಂಟೆಯ ಹೊತ್ತಿಗೆ ಗುರು ವೃಶ್ಚಿಕ ರಾಶಿಯಲ್ಲಿ ಉದಯಿಸುತ್ತಾನೆ ಎಂದರ್ಥ.

ವೃಶ್ಚಿಕ ಗುರು ಫಲ-

30° ದೂರವನ್ನು ಗುರುವು ಸಾಮಾನ್ಯವಾಗಿ, ನೈಸರ್ಗಿಕ ವೇಗದಲ್ಲಿ ಕ್ರಮಿಸಲು ತೆಗೆದುಕೊಳ್ಳುವ ಕಾಲ 12 ತಿಂಗಳು. ಆದರೆ ಈ ಸಲದ ವೃಶ್ಚಿಕ ರಾಶಿ ಸಂಚಾರವು ಕೇವಲ ಐದು ತಿಂಗಳು ಮಾತ್ರ. ಐದು ತಿಂಗಳಲ್ಲಿ ಧನುರಾಶಿ ಪ್ರವೇಶಿಸಿ ಮತ್ತೆ ವಕ್ರನಾಗಿ ವೃಶ್ಚಿಕಕ್ಕೆ ಬರುತ್ತಾನೆ. ಎಷ್ಟು ವೇಗದಲ್ಲಿ ವೃಶ್ಚಿಕ ರಾಶಿಯನ್ನು ಮುಗಿಸುತ್ತಾನೋ ಅಷ್ಟೇ ವೇಗದಲ್ಲಿ ಮತ್ತೆ ವಕ್ರನಾಗಿ ಹಿಂದೆಯೂ ಬರುತ್ತಾನೆ. ಈ ಗುರುವಿನ ಚಾರವು ಅತಿಚಾರವಾಗುತ್ತದೆ. ಇದು ಕ್ಷಿಪ್ರ, ಕ್ಷಿಪ್ರ ಫಲಕ್ಕೆ ಕಾರಣವೂ ಆಗುತ್ತದೆ.

ಏನು ಫಲ ನಿರೀಕ್ಷಿಸಬಹುದು?

ಗುರುವಿನ ಈ ಚಾರ ಫಲವು ಭೂಮಿಗೆ ಮಾತ್ರ ಅತಿಯಾದ ಫಲವಾಗುತ್ತದೆ. ನೈಸರ್ಗಿಕ ಲಗ್ನವಾದ ಮೇಷರಾಶಿಗೆ ಅಷ್ಟಮವಾಗುತ್ತದೆ. ಇದು ದೇವತಾ ವಿಚಾರದಲ್ಲಿ ಮಾಡಬಾರದಂತಹ ಕೆಲಸಗಳಿಗೆ ಪ್ರಚೋದನೆಯಾಗುತ್ತದೆ. ನ್ಯಾಯಾಲಯಗಳು ಶಾಸನ ಬದ್ಧವಾಗಿ ನ್ಯಾಯ ನೀಡುವಂತದ್ದು ಆದರೂ ವಿವೇಚನೆ ಇಲ್ಲದ ತೀರ್ಮಾನ ನೀಡಬಹುದು. ಅದರಂತೆ ಪ್ರವಾಹ, ಸುನಾಮಿ, ಭೂಕಂಪನದಂತಹ ಪ್ರಕೃತಿ ವಿಕೋಪಗಳೂ ಉಂಟಾದೀತು.

ಇನ್ನು, ಪ್ರಜೆಗಳ ವಿಚಾರ ನೋಡಿದರೆ ಇವರಲ್ಲೂ ಅತಿಯಾದ ಬುದ್ಧಿವಂತಿಕೆ ಪ್ರಯೋಗವಾದೀತು. ಉದಾಹರಣೆಗೆ ಇಂಜಕ್ಷನ್ ಕೊಡುವ ಕಾಂಪೌಂಡರ್ ವೈದ್ಯನಾದಾನು. ರಾಶಿ ಭವಿಷ್ಯ ಮಾತ್ರ ಕಲಿತ ಜ್ಯೋತಿಷ್ಯನು ಘನ ಪಂಡಿತನಂತೆ ಫಲ ಭಾಗ ಹೇಳಿಯಾನು. ನಿನ್ನೆ ರಾಜಕೀಯಕ್ಕೆ ಇಳಿದ ವ್ಯಕ್ತಿಯು ನಾನೇ ದೊಡ್ಡ ರಾಜಕಾರಣಿ ಎಂದಾನು. ವಾಹನ ಚಾಲಕನು ವಿಮಾನ ಚಾಲಕನಂತಾದಾನು. ಇದೆಲ್ಲ ವೈಪರೀತ್ಯಗಳು. ಇದರ ಫಲವು ಒಂದು ರೀತಿಯ ಸಂಗ್ರಾಮಕ್ಕಿಳಿಯುವಂತೆ ಆದೀತು.

ಇನ್ನೊಂದು ವಿಕೃತಿಯ ಲಕ್ಷಣ ಇದೆ. ಅಸುರ ಎಂದರೆ ಸುರಾಪಾನ ಮಾಡದವನು; ಅ-ಸುರ; ಸುರಾಧಿಪ ಎಂದರೆ ಸುರೆಯ ಅಧಿಪ; ಮೈಸೂರು ಎಂದರೆ ಮಹಿಷಾಸುರನ ಊರು. ಮಹಿಷ+ ಅ+ ಸುರ ಅಂದರೆ ಸುರಾಪಾನ ಮಾಡದ ಹೈನುಗಾರಿಕೋದ್ಯಮಿ, ರಾಕ್ಷಸ ಎಂದರೆ ರಕ್ಷಿಸುವವನು, ಎಂದೆಲ್ಲ ಅರ್ಥ ಅಪಾರ್ಥ ಮಾಡಿ ಹೇಳಿ ಜನರಲ್ಲಿ ಗೊಂದಲ ಮೂಡಿಸುವ ಸಾಹಿತಿಗಳು ಹುಟ್ಟಿಕೊಳ್ಳುತ್ತಾರೆ.

ಅತುಲಾವೃಷ್ಟಿರತ್ಯುಗ್ರಂ ಡಾಮರಂ ಕೀಟಗೇ ಗುರೌ ಎಂದು ಇದನ್ನೇ ಸಂಕ್ಷಿಪ್ತವಾಗಿ ಹೇಳಿದ್ದು. ಒಟ್ಟಿನಲ್ಲಿ ಯಾವುದೇ ಗುಣಗಳು ನಿಯಂತ್ರಣ ತಪ್ಪಿ ಅತಿಯಾಗಿ ಬಿಡುವ ಸಾಧ್ಯತೆಗಳು ಹೆಚ್ಚು. ಇಂತಹ ಸ್ಥಿತಿಯು (ಇದಕ್ಕಿಂತಲೂ ಹೆಚ್ಚು) ಸಾವಿರ ವರ್ಷ ಹಿಂದೆ ಮೀನದಿಂದ ಮೇಷ ಸಂಚಾರದಲ್ಲಿ ಆಗಿತ್ತು. ಕೇವಲ 30°ಯನ್ನು ಒಂದೇ ತಿಂಗಳಿನಲ್ಲಿ ಕ್ರಮಿಸಿದ್ದು ಅತ್ಯಂತ ದೊಡ್ಡ ಚಾರ. ಇದರ ಪರಿಣಾಮ ಮೆಕ್ಸಿಕೋ ನಗರದ ಜ್ವಾಲಾಮುಖಿಯು ಇಡೀ ನಗರವನ್ನೇ ಬಲಿತೆಗೆದುಕೊಂಡಿತ್ತು. ಮಹಾಭಾರತದ ಕೃಷ್ಣನ ಅಂತ್ಯಕಾಲದಲ್ಲಿ ಇಂತಹ ಚಾರದ ಪರಿಣಾಮದಿಂದ ಸಸ್ಯಭರಿತವಾದ ಅರಬ್ ರಾಷ್ಟ್ರವು ಮರುಭೂಮಿಯಾಯ್ತು. ಆದರೆ ಈ ಸಲದ ವೃಶ್ಚಿಕ ಚಾರದ ಗುರುವಿನಿಂದ ಅಂತಹದ್ದೇನೂ ಆಗದಿದ್ದರೂ ವಿಕೃತರು ಇನ್ನಷ್ಟು ವಿಕೃತರಾದರೆ, ಸಜ್ಜನರು ಇನ್ನಷ್ಟು ಸಜ್ಜನರಾಗಿ ಮೌನದಿಂದ ಇರಬಹುದು. ದೇಶದ ಒಳಗೆ ಅಂತಃಕಲಹವಾದರೆ, ಗಡಿಯ ವಿಚಾರದಲ್ಲಿ ಸಂಘರ್ಷಗಳಾದೀತು.

ಕೊನೆಯದ್ದಾಗಿ…

ಇದರ ಫಲಗಳು ಈಗಲೇ ಗೋಚರಕ್ಕೆ ಬರುತ್ತಿವೆ. ನ್ಯಾಯಾಲಯಗಳ ಇತ್ತೀಚೆಗಿನ ತೀರ್ಮಾನಗಳು, ಪ್ರಕೃತಿ ವಿಕೋಪಗಳು, ಅಯೋಧ್ಯೆಯನ್ನು ವಿರೋಧಿಸುವ ಜನ ಮತದ ಬೇಟೆಗಾಗಿ ಅದೇ ರಾಮನಿಗೆ ಪೂಜೆ ಮಾಡುವುದು ಇತ್ಯಾದಿ ಸೂಚನೆ (clue) ಕಾಣಬಹುದು. ಇದು ಅತೀಯಾಗಿ(extream) ಹೋಗುವ ಸಾಧ್ಯತೆಗಳಿವೆ.

ಪರಿಹಾರ ಹೇಗೆ? ಏನು?

ಆದಷ್ಟು ಊಹಾಪೋಹಗಳಿಗೆ ಕಿವಿಕೊಡದೆ, ಸಜ್ಜನಿಕೆಯಲ್ಲಿ ಶಾಂತವಾಗಿದ್ದರೆ ಅಪಾಯಗಳು ಕಡಿಮೆ. ಗುರು ಪ್ರೀತ್ಯರ್ಥ ವಿಷ್ಣು, ರುದ್ರದೇವರ ಸೇವೆ, ಗುರುಗಳಾದ ರಾಘವೇಂದ್ರ ಸ್ವಾಮಿಗಳಿಗೆ ವಂದನೆ, ಆಚಾರ್ಯರುಗಳಾದ ಶಂಕರ, ಮಧ್ವ, ರಾಮಾನುಜರ ಸ್ಮರಣೆಗಳನ್ನು ಮಾಡಿದರೆ ಮನಃಶಾಂತಿ ಇದೆ.

-ಪ್ರಕಾಶ್ ಅಮ್ಮಣ್ಣಾಯ,
 ಜ್ಯೋರ್ತಿವಿಜ್ಞಾನಂ

Tags: Prakash Ammannayaವೃಶ್ಚಿಕ ಗುರು ಫಲವೃಶ್ಚಿಕದಲ್ಲಿ ಗುರು ಉದಯ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

445 ಕಿಮೀಗಳನ್ನು ಒಂದೇ ಗಂಟೆಯಲ್ಲಿ ತಲುಪುತ್ತಾರಂತೆ ಈ ಸಚಿವರು!!!

Next Post

ಶಿವಮೊಗ್ಗ ಎಂಪಿ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಬಿವೈಆರ್ ಘೋಷಣೆ

kalpa News

kalpa News

Next Post

ಶಿವಮೊಗ್ಗ ಎಂಪಿ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಬಿವೈಆರ್ ಘೋಷಣೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL