Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಪ್ರತಿಭೆಗಳ ಬೆಳಕು, ನೊಂದವರ ನೆರವು ಕರಾವಳಿಯ ಈ ಕುಂದಾಪ್ರ ಕುಟುಂಬ

May 8, 2019
in Special Articles
0 0
0
Share on facebookShare on TwitterWhatsapp
Read - 3 minutes

2018 ಜುಲೈ ತಿಂಗಳಲ್ಲಿ ಆರಂಭಗೊಂಡು, ಉತ್ತಮ ಉದ್ದೇಶದಿಂದ, ಕುಂದಾಪ್ರದ ಎಲ್ಲ ಬಂದುಗಳು, ಸ್ನೇಹಿತರು, ಊರಲ್ಲಿ ಇರುವವರು, ಪರ ಊರಲ್ಲಿ ಉರುವವರು ಎಲ್ಲರು ನಾವೆಲ್ಲ ಒಂದೇ ಕುಟುಂಬ ಅನ್ನೊ ರೀತಿ ಇರಲಿ ಹಾಗೆ ಊರನ್ನು ಬಿಟ್ಟು ಹೊರ ಊರಿಗೆ ಹೋದವರಿಗೆ ಆ ನೋವು ಕಾಡಬಾರದೆಂಬ ಉದ್ದೇಶದಿಂದ ಕುಂದಾಪ್ರದಲ್ಲಿ ನಡೆಯುವ ಎಲ್ಲಾ ಆಚರಣೆ ಸಂಪ್ರದಾಯ, ಹಬ್ಬ ಹರಿದಿನಗಳನ್ನು ನೆನಪು ಮಾಡಿಸುತ್ತಾ Kundapurian’s got talent ಅನ್ನೊ ಕಾರ್ಯಕ್ರಮದ ಮೂಲಕ ನಮ್ಮ ಕುಂದಾಪ್ರದ ಪ್ರತಿಭೆಗಳನ್ನು ಬೆಳಕಿಗೆ ತರುವ ಹಾಗೆ ನೆರಳು ಎನ್ನುವ ಕಾರ್ಯಕ್ರಮದ ಮೂಲಕ ಅಶಕ್ತರಿಗೆ, ನೊಂದವರಿಗೆ ನೆರವಾಗುವ ಉದ್ದೇಶದೊಂದಿಗೆ ಯಾರ ಮನಸ್ಸನ್ನು ನೋಯಿಸದೆ ಇನ್ನೂ ಅನೇಕ ಕಾರ್ಯಕ್ರಮಗಳ ಮೂಲಕ ಜನರಿಗೆ ನೆರವಾಗುವ ಮಾಹಿತಿಯನ್ನು ನೀಡುತ್ತಾ ಮನರಂಜನೆಯನ್ನು ನೀಡುವುದು ನಮ್ಮ ಉದ್ದೇಶ.


ನೊಂದರ್ ನೋವ್ ತಣ್ಸಿ, ಪ್ರತಿಭೆಗಳನ್ನ ಪ್ರೋತ್ಸಾಹಿಸಿ, ನಿಮ್ಮೆಲ್ಲರ್ ಸೊಡ್ಡಂಗ್ ಒಂದ್ ತಡ್ಕಾರು ನ್ಯಗಿ ಕಾಣ್ಕ್‌ ಅಂಬ್ದೆ ನಮ್ಮ್‌ ಈ ಪೇಜಿನ್ ಉದ್ದೇಶ.

ನಮ್ಮ ನಿಯೋಜಿತ ಕಾರ್ಯಕ್ರಮಗಳ ವಿವರ
1. ದಿನಕ್ಕೊಂದ್ ಒಳ್ಳೆ ಮಾತ್
2. ಮನ್ಸಿನ್ ಮಾತ್
3. ತಲಿಗ್ ಹುಳ ಬಿಟ್ಕಣಿ
4. Kundapurian’s got talent
5. ನೆರಳು
6. ಒಳಿತು ಮಾಡು ಮನ್ಸ
7. ಬದಲಾವಣೆ ನನ್ನಿಂದಲೆ ಶುರುವಾಗಲಿ
8. ಕುಂದಾಪ್ರ ದರ್ಶನ
9. ಹೋಯ್ ಇಲ್ಲ್‌ ಕೇಂಬ್ರಿಯಲಾ
10. ಬಪ್ರಿಯಲಾ ಒಂದ್ ಗಳ್ಗಿ ಮಾತಾಡ್ವಾ.
11. ಹ್ವಾಯ್ ಚಟ್ಟ್‌ ಗೇರ್ವಾ ಬನಿ.
12. Call in ಪಟ್ಟಂಗ
13. ಮಂಗ ಮಾಡ್ತಿ ಬನಿ
14. ನ್ಯಗ್ಯಾಡು ಯಾಪಾರ
15. ಕೊಂಗಾಟದ್ ಹೆಣ್ಣಿನ್ ಕೊಂಗಾಟದ್ ಮಾತ್
16. ನಿಮ್ಮನಿ ಹೆಣ್ಣಿನ್ ಮಾತ್
17. ನಡೆದು ಬಂದ ಹಾದಿ
18. ಮುಸ್ಸಂಜೆ ಮಾತು


ಈಗಾಗಲೆ ರೇಡಿಯೋ ಮತ್ತೆ ಟಿವಿ ಕಾರ್ಯಕ್ರಮಗಳನ್ನು ಹೋಲುವ Audio live ಮತ್ತೆ Video live ಮೂಲಕ ಕಾರ್ಯಕ್ರಮಗಳನ್ನು ಆರಂಭಿಸಿದ್ದು
1. ಚೇತನ್ ನೈಲಾಡಿಯವರ ಹ್ವಾಯ್ ಇಲ್ ಕೇಂಬ್ರಿಯಲ
2. ಭರತ್ ಶೆಟ್ಟಿ ಕರ್ಕಿಯವರ ನ್ಯಗ್ಯಾಡು ಯಾಪಾರ
3. ಶ್ರೇಯಾ ಶೆಟ್ಟಿ ಯವರ ನಿಮ್ಮನಿ ಹೆಣ್ಣಿನ್ ಮಾತ್
4. ಶ್ರೀಕಲಾ ಶೆಟ್ಟಿ ಯವರ ಕೊಂಗಾಟದ್ ಹೆಣ್ಣಿನ್ ಕೊಂಗಾಟದ್ ಮಾತ್
5. ಪ್ರದೀಪ್ ಪುತ್ರನ್ ರವರ ಮುಸ್ಸಂಜೆ ಮಾತು
6. Kundapurian’s got talent ಎನ್ನುವ ಕಾರ್ಯಕ್ರಮದ ಮೂಲಕ ನಮ್ಮೂರ ಪ್ರತಿಭೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮ ನಮ್ಮದು
7. ನೆರಳು ಎನ್ನುವ ಕಾರ್ಯಕ್ರಮದ ಮೂಲಕ ಸಹಾಯದ ನಿರೀಕ್ಷೆಯಲ್ಲಿರುವವರಿಗೆ ನೆರಳಾಗುವ ಕನಸು ನಮ್ಮದು
8. ಒಳಿತು ಮಾಡು ಮನ್ಸ ಈ ಕಾರ್ಯಕ್ರಮದ ಮೂಲಕ ಒಳ್ಳೆಯ ಸಮಾಜಮುಖಿ ಕೆಲಸವನ್ನು ಮಾಡಿದವರ ಒಳ್ಳೆ ಕೆಲಸವನ್ನು ಜನರ ಮುಂದೆ ತಂದು ಅಂತಹ ಒಳ್ಳೆಯ ಕೆಲಸಗಳು ಜನರಿಗೆ ಮಾದರಿಯಾಗಲಿ ಅದೇ ರೀತಿಯ ಕೆಲಸಗಳನ್ನು ಉಳಿದವರು ಮಾಡಲಿ ಎನ್ನುವ ಉದ್ದೇಶ.
9. ನಡೆದು ಬಂದ ಹಾದಿ ಈ ಕಾರ್ಯಕ್ರಮ ನಮ್ಮೂರಿನಲ್ಲಿ ಸಾಧನೆ ಮಾಡಿರುವ ಸಾಧಕರು ನಡೆದು ಬಂದ ಹಾದಿ ಅವರ ಅನುಭವಗಳನ್ನು ಜನರ ಮುಂದಿಡುವ ಕಾರ್ಯಕ್ರಮ.


ಅದೇ ರೀತಿ ಆಗಸ್ಟ್‌’ನಲ್ಲಿ ಪ್ರಾರಂಭಗೊಂಡ ಮುದ್ದು ಕೃಷ್ಣ ಸ್ಪರ್ಧೆ-2018 ಮಕ್ಕಳ ಮುದ್ದಾದ ಕೃಷ್ಣನ ಭಾವಚಿತ್ರ ಸ್ಪರ್ಧೆಗೆ ಜನರಿಂದ ಯತ್ತಮ ಪ್ರತಿಕ್ರಿಯೆ ದೊರೆತಿದೆ.

ನಮ್ಮ ಪೇಜ್ ಆರಂಭಗೊಂಡ ಮೊದಲ ಎರಡು ತಿಂಗಳುಗಳಲ್ಲೇ ಸುಮಾರು 5 ಸಾವಿರಕ್ಕೂ ಹೆಚ್ಚು ಮೆಚ್ಚುಗೆಯನ್ನು ಪಡೆದಿರುವುದು ನಮಗೆ ಸಂತೋಷವನ್ನು ತಂದಿರುವುದಲ್ಲದೇ ಇನ್ನು ಅನೇಕ ಉತ್ತಮ ಕಾರ್ಯಗಳನ್ನು ನೀಡಲು ಪ್ರೇರಣೆಯಾಗಿದೆ.


ಅದೇ ರೀತಿ ನಮ್ಮ ಈ ತಂಡದಲ್ಲಿ ನಮ್ಮೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸದಾ ನಮ್ಮ ಫೇಸ್’ಬುಕ್ ಪೇಜ್’ನ ಏಳಿಗೆಗಾಗಿ ಸಂತೋಷದಿಂದ ಕೆಲಸ ಮಾಡುವ ನಮ್ಮ ಪೇಜ್’ನ ಮುಖ್ಯಸ್ಥರು ಭರತ್ ಶೆಟ್ಟಿ ಕರ್ಕಿ, ಉಮೇಶ್ ಶೆಟ್ಟಿ ಅರೆಶಿರೂರ್, ಅಶ್ವಿತ್ ಶೆಟ್ಟಿ ಕೊಡ್ಲಾಡಿ, ಶ್ರೇಯಾ ಶೆಟ್ಟಿ, ಶ್ರೀಕಲಾ ಶೆಟ್ಟಿ, ಪ್ರದೀಪ್ ಪುತ್ರನ್, ಚೇತನ್ ನೈಲಾಡಿ, ಪ್ರಮೋದ್ ಪುತ್ರನ್, ವಿಖ್ಯಾತ್ ಜಿ.ಕೆ. ರಾಮ ಶೆಟ್ಟಿ ಅತ್ತಿಕಾರ್, ಕಾರ್ತಿಕ್, ರಾಘವೇಂದ್ರ ಶೆಟ್ಟಿ ಹಾಗೂ ಎಲ್ಲ ನಮ್ಮ ಕುಟುಂಬದ ಸದಸ್ಯರು.


ಸದಾ ನಿಮ್ಮ ಪ್ರೀತಿ, ಸಹಕಾರ, ಪ್ರೋತ್ಸಾಹದ ನಿರೀಕ್ಷೆಯಲ್ಲಿ
ಧನ್ಯವಾದಗಳು
ಕುಂದಾಪ್ರ ಕುಟುಂಬ ತಂಡ

Tags: Facebook pageKannada ArticleKaravaliKundapra KutumbaKundapurian's got talentMangaloreSouth Kendraಕುಂದಾಪ್ರ ಕುಟುಂಬಮುದ್ದು ಕೃಷ್ಣ ಸ್ಪರ್ಧೆಮುಸ್ಸಂಜೆ ಮಾತು
Previous Post

ನನ್ನನ್ನು ತುಂಡು ತುಂಡಾಗಿಸುತ್ತೇನೆ ಎಂದವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ: ಮೋದಿ ಹಿಗ್ಗಾಮುಗ್ಗಾ ವಾಗ್ದಾಳಿ

Next Post

ತಾಂತ್ರಿಕ ದೋಷ: ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ತಾಂತ್ರಿಕ ದೋಷ: ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025

A Divine Journey to South India on Bharat Gaurav Train Here is the full details of tour

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!