No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪ್ರತಿಭೆಗಳ ಬೆಳಕು, ನೊಂದವರ ನೆರವು ಕರಾವಳಿಯ ಈ ಕುಂದಾಪ್ರ ಕುಟುಂಬ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 8, 2019
in Special Articles
0
ಪ್ರತಿಭೆಗಳ ಬೆಳಕು, ನೊಂದವರ ನೆರವು ಕರಾವಳಿಯ ಈ ಕುಂದಾಪ್ರ ಕುಟುಂಬ
Share on FacebookShare on TwitterShare on WhatsApp

2018 ಜುಲೈ ತಿಂಗಳಲ್ಲಿ ಆರಂಭಗೊಂಡು, ಉತ್ತಮ ಉದ್ದೇಶದಿಂದ, ಕುಂದಾಪ್ರದ ಎಲ್ಲ ಬಂದುಗಳು, ಸ್ನೇಹಿತರು, ಊರಲ್ಲಿ ಇರುವವರು, ಪರ ಊರಲ್ಲಿ ಉರುವವರು ಎಲ್ಲರು ನಾವೆಲ್ಲ ಒಂದೇ ಕುಟುಂಬ ಅನ್ನೊ ರೀತಿ ಇರಲಿ ಹಾಗೆ ಊರನ್ನು ಬಿಟ್ಟು ಹೊರ ಊರಿಗೆ ಹೋದವರಿಗೆ ಆ ನೋವು ಕಾಡಬಾರದೆಂಬ ಉದ್ದೇಶದಿಂದ ಕುಂದಾಪ್ರದಲ್ಲಿ ನಡೆಯುವ ಎಲ್ಲಾ ಆಚರಣೆ ಸಂಪ್ರದಾಯ, ಹಬ್ಬ ಹರಿದಿನಗಳನ್ನು ನೆನಪು ಮಾಡಿಸುತ್ತಾ Kundapurian’s got talent ಅನ್ನೊ ಕಾರ್ಯಕ್ರಮದ ಮೂಲಕ ನಮ್ಮ ಕುಂದಾಪ್ರದ ಪ್ರತಿಭೆಗಳನ್ನು ಬೆಳಕಿಗೆ ತರುವ ಹಾಗೆ ನೆರಳು ಎನ್ನುವ ಕಾರ್ಯಕ್ರಮದ ಮೂಲಕ ಅಶಕ್ತರಿಗೆ, ನೊಂದವರಿಗೆ ನೆರವಾಗುವ ಉದ್ದೇಶದೊಂದಿಗೆ ಯಾರ ಮನಸ್ಸನ್ನು ನೋಯಿಸದೆ ಇನ್ನೂ ಅನೇಕ ಕಾರ್ಯಕ್ರಮಗಳ ಮೂಲಕ ಜನರಿಗೆ ನೆರವಾಗುವ ಮಾಹಿತಿಯನ್ನು ನೀಡುತ್ತಾ ಮನರಂಜನೆಯನ್ನು ನೀಡುವುದು ನಮ್ಮ ಉದ್ದೇಶ.


ನೊಂದರ್ ನೋವ್ ತಣ್ಸಿ, ಪ್ರತಿಭೆಗಳನ್ನ ಪ್ರೋತ್ಸಾಹಿಸಿ, ನಿಮ್ಮೆಲ್ಲರ್ ಸೊಡ್ಡಂಗ್ ಒಂದ್ ತಡ್ಕಾರು ನ್ಯಗಿ ಕಾಣ್ಕ್‌ ಅಂಬ್ದೆ ನಮ್ಮ್‌ ಈ ಪೇಜಿನ್ ಉದ್ದೇಶ.

ನಮ್ಮ ನಿಯೋಜಿತ ಕಾರ್ಯಕ್ರಮಗಳ ವಿವರ
1. ದಿನಕ್ಕೊಂದ್ ಒಳ್ಳೆ ಮಾತ್
2. ಮನ್ಸಿನ್ ಮಾತ್
3. ತಲಿಗ್ ಹುಳ ಬಿಟ್ಕಣಿ
4. Kundapurian’s got talent
5. ನೆರಳು
6. ಒಳಿತು ಮಾಡು ಮನ್ಸ
7. ಬದಲಾವಣೆ ನನ್ನಿಂದಲೆ ಶುರುವಾಗಲಿ
8. ಕುಂದಾಪ್ರ ದರ್ಶನ
9. ಹೋಯ್ ಇಲ್ಲ್‌ ಕೇಂಬ್ರಿಯಲಾ
10. ಬಪ್ರಿಯಲಾ ಒಂದ್ ಗಳ್ಗಿ ಮಾತಾಡ್ವಾ.
11. ಹ್ವಾಯ್ ಚಟ್ಟ್‌ ಗೇರ್ವಾ ಬನಿ.
12. Call in ಪಟ್ಟಂಗ
13. ಮಂಗ ಮಾಡ್ತಿ ಬನಿ
14. ನ್ಯಗ್ಯಾಡು ಯಾಪಾರ
15. ಕೊಂಗಾಟದ್ ಹೆಣ್ಣಿನ್ ಕೊಂಗಾಟದ್ ಮಾತ್
16. ನಿಮ್ಮನಿ ಹೆಣ್ಣಿನ್ ಮಾತ್
17. ನಡೆದು ಬಂದ ಹಾದಿ
18. ಮುಸ್ಸಂಜೆ ಮಾತು


ಈಗಾಗಲೆ ರೇಡಿಯೋ ಮತ್ತೆ ಟಿವಿ ಕಾರ್ಯಕ್ರಮಗಳನ್ನು ಹೋಲುವ Audio live ಮತ್ತೆ Video live ಮೂಲಕ ಕಾರ್ಯಕ್ರಮಗಳನ್ನು ಆರಂಭಿಸಿದ್ದು
1. ಚೇತನ್ ನೈಲಾಡಿಯವರ ಹ್ವಾಯ್ ಇಲ್ ಕೇಂಬ್ರಿಯಲ
2. ಭರತ್ ಶೆಟ್ಟಿ ಕರ್ಕಿಯವರ ನ್ಯಗ್ಯಾಡು ಯಾಪಾರ
3. ಶ್ರೇಯಾ ಶೆಟ್ಟಿ ಯವರ ನಿಮ್ಮನಿ ಹೆಣ್ಣಿನ್ ಮಾತ್
4. ಶ್ರೀಕಲಾ ಶೆಟ್ಟಿ ಯವರ ಕೊಂಗಾಟದ್ ಹೆಣ್ಣಿನ್ ಕೊಂಗಾಟದ್ ಮಾತ್
5. ಪ್ರದೀಪ್ ಪುತ್ರನ್ ರವರ ಮುಸ್ಸಂಜೆ ಮಾತು
6. Kundapurian’s got talent ಎನ್ನುವ ಕಾರ್ಯಕ್ರಮದ ಮೂಲಕ ನಮ್ಮೂರ ಪ್ರತಿಭೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮ ನಮ್ಮದು
7. ನೆರಳು ಎನ್ನುವ ಕಾರ್ಯಕ್ರಮದ ಮೂಲಕ ಸಹಾಯದ ನಿರೀಕ್ಷೆಯಲ್ಲಿರುವವರಿಗೆ ನೆರಳಾಗುವ ಕನಸು ನಮ್ಮದು
8. ಒಳಿತು ಮಾಡು ಮನ್ಸ ಈ ಕಾರ್ಯಕ್ರಮದ ಮೂಲಕ ಒಳ್ಳೆಯ ಸಮಾಜಮುಖಿ ಕೆಲಸವನ್ನು ಮಾಡಿದವರ ಒಳ್ಳೆ ಕೆಲಸವನ್ನು ಜನರ ಮುಂದೆ ತಂದು ಅಂತಹ ಒಳ್ಳೆಯ ಕೆಲಸಗಳು ಜನರಿಗೆ ಮಾದರಿಯಾಗಲಿ ಅದೇ ರೀತಿಯ ಕೆಲಸಗಳನ್ನು ಉಳಿದವರು ಮಾಡಲಿ ಎನ್ನುವ ಉದ್ದೇಶ.
9. ನಡೆದು ಬಂದ ಹಾದಿ ಈ ಕಾರ್ಯಕ್ರಮ ನಮ್ಮೂರಿನಲ್ಲಿ ಸಾಧನೆ ಮಾಡಿರುವ ಸಾಧಕರು ನಡೆದು ಬಂದ ಹಾದಿ ಅವರ ಅನುಭವಗಳನ್ನು ಜನರ ಮುಂದಿಡುವ ಕಾರ್ಯಕ್ರಮ.


ಅದೇ ರೀತಿ ಆಗಸ್ಟ್‌’ನಲ್ಲಿ ಪ್ರಾರಂಭಗೊಂಡ ಮುದ್ದು ಕೃಷ್ಣ ಸ್ಪರ್ಧೆ-2018 ಮಕ್ಕಳ ಮುದ್ದಾದ ಕೃಷ್ಣನ ಭಾವಚಿತ್ರ ಸ್ಪರ್ಧೆಗೆ ಜನರಿಂದ ಯತ್ತಮ ಪ್ರತಿಕ್ರಿಯೆ ದೊರೆತಿದೆ.

ನಮ್ಮ ಪೇಜ್ ಆರಂಭಗೊಂಡ ಮೊದಲ ಎರಡು ತಿಂಗಳುಗಳಲ್ಲೇ ಸುಮಾರು 5 ಸಾವಿರಕ್ಕೂ ಹೆಚ್ಚು ಮೆಚ್ಚುಗೆಯನ್ನು ಪಡೆದಿರುವುದು ನಮಗೆ ಸಂತೋಷವನ್ನು ತಂದಿರುವುದಲ್ಲದೇ ಇನ್ನು ಅನೇಕ ಉತ್ತಮ ಕಾರ್ಯಗಳನ್ನು ನೀಡಲು ಪ್ರೇರಣೆಯಾಗಿದೆ.


ಅದೇ ರೀತಿ ನಮ್ಮ ಈ ತಂಡದಲ್ಲಿ ನಮ್ಮೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸದಾ ನಮ್ಮ ಫೇಸ್’ಬುಕ್ ಪೇಜ್’ನ ಏಳಿಗೆಗಾಗಿ ಸಂತೋಷದಿಂದ ಕೆಲಸ ಮಾಡುವ ನಮ್ಮ ಪೇಜ್’ನ ಮುಖ್ಯಸ್ಥರು ಭರತ್ ಶೆಟ್ಟಿ ಕರ್ಕಿ, ಉಮೇಶ್ ಶೆಟ್ಟಿ ಅರೆಶಿರೂರ್, ಅಶ್ವಿತ್ ಶೆಟ್ಟಿ ಕೊಡ್ಲಾಡಿ, ಶ್ರೇಯಾ ಶೆಟ್ಟಿ, ಶ್ರೀಕಲಾ ಶೆಟ್ಟಿ, ಪ್ರದೀಪ್ ಪುತ್ರನ್, ಚೇತನ್ ನೈಲಾಡಿ, ಪ್ರಮೋದ್ ಪುತ್ರನ್, ವಿಖ್ಯಾತ್ ಜಿ.ಕೆ. ರಾಮ ಶೆಟ್ಟಿ ಅತ್ತಿಕಾರ್, ಕಾರ್ತಿಕ್, ರಾಘವೇಂದ್ರ ಶೆಟ್ಟಿ ಹಾಗೂ ಎಲ್ಲ ನಮ್ಮ ಕುಟುಂಬದ ಸದಸ್ಯರು.


ಸದಾ ನಿಮ್ಮ ಪ್ರೀತಿ, ಸಹಕಾರ, ಪ್ರೋತ್ಸಾಹದ ನಿರೀಕ್ಷೆಯಲ್ಲಿ
ಧನ್ಯವಾದಗಳು
ಕುಂದಾಪ್ರ ಕುಟುಂಬ ತಂಡ

Tags: Facebook pageKannada ArticleKaravaliKundapra KutumbaKundapurian's got talentMangaloreSouth Kendraಕುಂದಾಪ್ರ ಕುಟುಂಬಮುದ್ದು ಕೃಷ್ಣ ಸ್ಪರ್ಧೆಮುಸ್ಸಂಜೆ ಮಾತು
Share196Tweet123Send
Previous Post

ನನ್ನನ್ನು ತುಂಡು ತುಂಡಾಗಿಸುತ್ತೇನೆ ಎಂದವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ: ಮೋದಿ ಹಿಗ್ಗಾಮುಗ್ಗಾ ವಾಗ್ದಾಳಿ

Next Post

ತಾಂತ್ರಿಕ ದೋಷ: ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ತಾಂತ್ರಿಕ ದೋಷ: ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷ: ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL