Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಳೆ ತಂದ ಅವಾಂತರ: ಅಬ್ಬಾ! ಇನ್ನೆಂದೂ ಇಂತಹ ಮಳೆ ಬರಬಾರದು ಎಂದುಕೊಂಡೆ

November 30, 2019
in Special Articles
0 0
0
Malnad

Malnad

Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಂದೇಕೋ ವರುಣ ದೇವ ಕೋಪಿಸಿಕೊಂಡಗಿತ್ತು. ಅಷ್ಟೊಂದು ಗುಡುಗು, ಸಿಡಿಲು, ಗಾಳಿ ಅಬ್ಬರ ಅಪ್ಪಾ… ನಾನೆಂದು ಇಂತಹ ದೃಶ್ಯ ನೋಡೇ ಇರಲಿಲ್ಲ.

ಅಂದಿನ ದಿನ ನೆನಪಾದರೆ ಸಾಕು ಈಗಲೂ ಮೈ ನಡುಗುತ್ತೆ. ಮಲೆನಾಡಿನಲ್ಲೇ ಬೆಳೆದರೂ ನನಗೆಂದು ಈ ರೀತಿಯ ಅನುಭವ ಆಗೇ ಇರಲಿಲ್ಲ. ಅಂದು ಯಾವುದೋ ಕೆಲಸ ನಿಮಿತ್ತ ಸಾಗರಕ್ಕೆ ಹೋಗಿದ್ದೆ. ಅಂದು ಧರೆಗುರುಳಿತ್ತಿದ್ದ ಮಳೆ, ಗುಡುಗು, ಸಿಡಿಲು, ಗಾಳಿ ಅಬ್ಬರಕ್ಕೆ ಎಲ್ಲಿ ಆಕಾಶನೆ ಕಳಚಿ ಬಿಳತ್ತೋ ಎನ್ನಿಸುತ್ತಿತ್ತು.

ಮಳೆರಾಯನ ಅಬ್ಬರಕ್ಕೆ ಸಣ್ಣ ವಾಹನಗಳು ತೆಲುತ್ತಿದ್ದು ನೋಡಿ, ನಾನು ಇವತ್ತು ಮನೆ ಸೇರುತ್ತೇನಾ ಎಂಬ ಅನುಮಾನ ನನ್ನ ಆವರಿಸಿಕೊಂಡಿತ್ತು. ಸಾಗರಕ್ಕೆ ಹೊರಟಾಗಲೇ ಅಮ್ಮ ಮಳೆ ಬರಬಹುದು ಬೇಗ ಬಂದು ಮನೆ ಸೇರಿಕೋ ಎಂದು ಎಚ್ಚರಿಕೆ ಗಂಟೆ ಬಾರಿಸಿದ್ದರೂ, ಆ ಸದ್ದು ಕಿವಿಯಲ್ಲಿ ಗುಂಯ್… ಗುಟ್ಟುತ್ತಿತ್ತು.

ನಂತರ ನನ್ನ ಗೆಳೆಯ ತನ್ನ ಜೊತೆಯಲ್ಲಿದ್ದರು ನಾನು ಒಂಟಿ ಎಂಬ ಭಾವನೆ ಕಾಡತೊಡಗಿತ್ತು. ಅವನು ತಡವಾದರೆ ಎಲ್ಲಿ ನನ್ನಮ್ಮ ಬೈದು ಬಿಡುವಳೋ ಎಂಬ ಕಾರಣಕ್ಕೆ ಮೊಣಕಾಲು ತನಕ ಹರಿಯುತ್ತಿದ್ದ ನೀರಿನಲ್ಲಿ  ಸ್ಕೂಟಿಯಲ್ಲಿ  ಕೂರಿಸಿಕೊಂಡು ಹೇಗೊ ಹರಸಾಹಸದ ನಡುವೆ ನನ್ನನೂ ಬಸ್ಟ್ಯಾಂಡ್’ಗೆ ಕರೆತಂದ. ನಂತರ ನಮ್ಮೂರಿನತ ಸಾಗಬೇಕಾಗಿತ್ತು.

ಜೋರಾಗಿ ಗಾಳಿ ಸಿಡಿಲು ಗುಡುಗಿನ ಮಳೆ ಆ ವರುಣನ ಆರ್ಭಟಕ್ಕೆ ಎಲ್ಲಿ ಬಸ್ಸೇ ನೆಲಕ್ಕೂರುಲುವುದೋ ಅನ್ನುವ ಅನುಭವ ಒಂದು ಕಡೆ, ಈ ರೀತಿಯ ವಾತಾವರಣ ಕಂಡ ಡ್ರೈವರ್ ಬಸ್ ಮುಂದೆ ಸಾಗಲು ಆಗುತ್ತಿಲ್ಲವೆಂದು ಮಂದಗತಿಯಲ್ಲಿ ಚಲಿಸುತ್ತಿತ್ತು. ಅಲ್ಲಲ್ಲಿ ರಸ್ತೆಯುದಕ್ಕೂ ಬಿದಿರುನ ಮಟ್ಟಿ, ಮರಗಳು ಬಿಳುತ್ತಿದ್ದು ಸಂಚಾರಕ್ಕೆ ಅಡ್ಡಿ ಓಡುತ್ತಿದ್ದು ಅದನ್ನು ಸರಿಪಡಿಸಿ ಸಂಚಾರಕ್ಕೆ ಸಾರಗ ಮಾಡಿಕೊಂಡು ಬರುತ್ತಿದ್ದೆ. ಮಾತ್ತೊಂದು ಮರಬಿದ್ದಿದೆ ಎಂಬ ಸುದ್ದಿ. ಇದನ್ನು ಅರಿತ ಡ್ರೈವರ್ ಊರು ಸೇರುವುದು ಅನುಮಾನ ಅಂಥ ಹೇಳಿದಾಗ ನನ್ನ ಕಣ್ಣುಗಳಿಂದ ಧಳಧಳನೇ ನೀರುಳುತ್ತಿತ್ತು… ಏನೇನೋ ನೆನಪುಗಳು…

ಇನ್ನು 20 ದಿನಗಳು ಕಳೆದರೆ ನನ್ನಕ್ಕನ ಮದುವೆ, ಮದುವೆ ಸಿದ್ದತೆಗಳು ನಡೆಯುತ್ತಿವೆ, ಅದರ ಬಗ್ಗೆ ಆತಂಕ. ಏನಾದರೂ ಆದರೆ ಇಡೀ ನಮ್ಮ ಕುಟುಂಬದ ಶಾಂತಿ ಕದಡಿದಂತಾಗುತ್ತದೆ. ಮಲೆನಾಡಿನ ಹಸಿರಿನ ಮಡಿಲಿನಲಿ ಚಿತ್ತರದ ರಸ್ತೆಗಳ ನಡುವೆ ನನ್ನ ಊರಿಗೆ ಬಂದು ತಲುಪಿದೆ. ಬಸ್ಸಿನಿಂದ ಇಳಿಯುವವರೆಗೂ ನನ್ನ ಮನಸ್ಸು ಪ್ರಾಣ ನನ್ನ ದೇಹ ತೊರೆದು ಹೋಗಿದೆ ಅನಿಸುತ್ತಿತ್ತು.

ನಮ್ಮ ಮನೆ ಹತ್ತಿರ ಒಂದು ದೊಡ್ಡದಾದ ಆಲದ ಮರ  ನೆಲಕ್ಕೆ ಉರುಳಿತು. ಶಿವಮೊಗ್ಗದಿಂದ ಸಾಗರಕ್ಕೆ-ಸಾಗರದಿಂದ ಶಿವಮೊಗ್ಗಕ್ಕೆ ಸಂಚಾರ ಸ್ಥಗಿತವಾಗಿತ್ತು. ಈ ಟ್ರಾಫಿಕ್ ಬೆಂಗಳೂರಿಗೆ ಹೋಲಿಸುವಂತಿತ್ತು. ಬಸ್ಸು, ಕಾರು, ಬೈಕಿನಲ್ಲಿ ಇರುವ ಜನರು 3ರಿಂದ 5, 6 ಗಂಟೆಗಳ ಕಾಲ ನೀರು ಆಹಾರ ಇಲ್ಲದೆ ಒದ್ದಾಡಿದ್ದು ನೋಡಿ ಈ ಸಂಗತಿ ಮನದಲಿ ಘಾಸಿಯುಂಟು ಮಾಡಿತ್ತು. ಇನ್ನೂ ಯಾವತ್ತೂ ಇಂತಹ ಮಳೆ ಬರಬಾರದು ಅಂದುಕೊಂಡೆ ಅಬ್ಬಾ……. ಇದೆಂತ ಮಳೆ…

Get in Touch With Us info@kalpa.news Whatsapp: 9481252093

 

Tags: Heavy RainKannada ArticleMalnad NewsMalnad RainSagaraShivamoggaಮಲೆನಾಡುಮಳೆಶಿವಮೊಗ್ಗಸಾಗರ
Previous Post

ಶಿವಮೊಗ್ಗಕ್ಕೆ ತಮಿಳಿನ ಸೂಪರ್ ಸ್ಟಾರ್ ವಿಜಯ್, ಒಂದು ವಾರ ಜೈಲಿನಲ್ಲಿ ಚಿತ್ರೀಕರಣ

Next Post

ಪಶುವೈದ್ಯೆ ಅತ್ಯಾಚಾರ-ಹತ್ಯೆ ರಾಕ್ಷಸರ ಪರ ವಕಾಲತ್ತು ವಹಿಸದಿರಲು ವಕೀಲರ ಸಂಘ ನಿರ್ಧಾರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Photo

ಪಶುವೈದ್ಯೆ ಅತ್ಯಾಚಾರ-ಹತ್ಯೆ ರಾಕ್ಷಸರ ಪರ ವಕಾಲತ್ತು ವಹಿಸದಿರಲು ವಕೀಲರ ಸಂಘ ನಿರ್ಧಾರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!