No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Saturday, August 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬಳ್ಳಾರಿ

ಬಿಚ್ಚುಗತ್ತಿ ಭರಮಣ್ಣ ನಾಯಕರ ಕೊಡುಗೆಯಾದ ಈ ಕೆರೆಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ತುರ್ತು ಕಾರ್ಯಗಳಿವು

ಕೆರೆಗಳನ್ನು ಕಟ್ಟಿಸಿ ರೈತರಿಗೆ ನೆರವಾಗಿದ್ದ ನಾಯಕ ಚಿತ್ರದುರ್ಗದ ಬಿಚ್ಚುಗತ್ತಿ ಭರಮಣ್ಣ ನಾಯಕ

kalpa News by kalpa News
December 19, 2019
in ಬಳ್ಳಾರಿ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಿತ್ರದುರ್ಗ ಜಿಲ್ಲೆಯ ಮದಕರಿ ನಾಯಕನ ವಂಶಸ್ಥರಾದ ಬಿಚ್ಚುಗತ್ತಿ ಭರಮಣ್ಣ ನಾಯಕ ಕಟ್ಟಿಸಿರುವ ಭರಮಸಾಗರದ ಸುಮಾರು 800-900 ಎಕರೆ ದೊಡ್ಡ ಕೆರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹೆಸರುವಾಸಿಯಾದ ಕೆರೆ, ಒಮ್ಮೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿದರೆ ರೈತರು, ಜನರು ಯಾವುದೇ ರೀತಿಯ ನೀರಿನ ತೊಂದರೆ ಇಲ್ಲದೆ ಐದು ವರ್ಷ ಸುಖವಾಗಿ ಜೀವನವನ್ನು ಸಾಗಿಸಬಹುದು ಇದು ನಾವು ಕಣ್ಣಾರೆ ಕಂಡ ದೃಶ್ಯ.

ದೇಶದಲ್ಲಿ ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದ ಕೆರೆ, ಕಟ್ಟೆ, ನದಿ, ಹಳ್ಳ ತುಂಬಿ ಹೆಚ್ಚಾದ ನೀರನ್ನು ಡ್ಯಾಮ್ ಗೇಟ್ ಮೂಲಕ ಎರಡು ಮೂರು ಸಾರಿ ಹೊರ ಬಿಡಲಾಯಿತು.

ವಿಸ್ಮಯ ಎಂದರೆ, ಭರಮಸಾಗರದಲ್ಲಿ ಮಳೆ ಇಲ್ಲದೆ ಒಂದು ಹನಿ ನೀರು ಕೆರೆಗಳಿಗೆ ಬಂದಿಲ್ಲ, ಇಲ್ಲಿನ ಜನರಿಗೆ ನಮ್ಮ ಊರಿನಲ್ಲಿ ಕೆರೆ ಇತ್ತು ಎಂಬುವುದು ಮರೆತು ಹೋದಂತೆ ಆಗಿದೆ ಮತ್ತು ಕೆರೆಯ ಬದುವಿನಲ್ಲಿ ಈಗಾಗಲೇ ನಿವೇಶನ ಆಗುತ್ತಿರುತ್ತದೆ.

ಇಷ್ಟು ದಿನ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷದ ಒಳ ಜಗಳ, ಗದ್ದಲದ ನಡುವೆ ಕೆರೆಗೆ ಸೂಳೆಕೆರೆಯಿಂದ ನೀರು ತರುವ ಯೋಜನೆ ಮೇಲೆ ಕೋಟ್ಯಾಂತರ ಹಣ ಖರ್ಚು ಮಾಡಿ ಪೈಪ್ ಲೈನ್ ಮಾಡಲಾಗಿದೆ ಆದರೆ ಪ್ರಯೋಜನವಾಗಿಲ್ಲ.

ಕರ್ನಾಟಕ ನೀರಾವರಿ ಇಲಾಖೆ ಈಗ ಸುಮಾರು ತಿಂಗಳ ಹಿಂದೆ ಕೆರೆಗಳನ್ನು ತುಂಬಿಸುವ ಯೋಜನೆಯ ಅಡಿಯಲ್ಲಿ ಸೂಳೆ ಕೆರೆಯಿಂದ ಪೈಪ್ ಲೈನ್ ಹಾಕಿದ್ದು, ಕುಡಿಯುವ ನೀರು ಬರುತ್ತಿದೆ. ಅದರೆ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯ ಒಂದು ಬಾರಿ 30 ನಿಮಿಷಗಳ ಕಾಲ ನೀರು ಬಿಡಲಾಯಿತು. ನಂತರ ಈವರೆಗೂ ನೀರು ಬಿಟ್ಟಿರುವುದಿಲ್ಲ.

ಶಾಸಕ ಶ್ರೀ ಚಂದ್ರಪ್ಪನವರು ತತಕ್ಷಣ ಈ ಕಾರ್ಯಕ್ಕೆ ಕೈ ಹಾಕಿ ಸಿರಿಗೆರೆ ಮಠದ ಜಗದ್ಗುರುಗಳಾದ, ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮತ್ತು ಜಗಳೂರು, ಭರಮಸಾಗರ ಮತ್ತು ಸುತ್ತಮುತ್ತಲಿನ ರೈತರ ಹೋರಾಟಕ್ಕೆ ಫಲವಾಗಿ ಮಾನ್ಯ ಮುಖ್ಯಮಂತ್ರಿಗಳು ತಾವು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ತಕ್ಷಣ ಸೂಳೆಕೆರೆ ಏತನೀರಾವರಿ ಯೋಜನೆಗೆ ಸುಮಾರು 550 ಕೋಟಿ ಅನುಮೋದನೆ ನೀಡಿ ಅನುಮತಿ ನೀಡಿದ್ದಾರೆ.

ಈ ಹಂತದಲ್ಲಿ ಹೊಳಲ್ಕೆರೆ ಶಾಸಕರಾದ ಚಂದ್ರಪ್ಪನವರು ಮತ್ತು ಜಗದ್ಗುರುಗಳ ಮತ್ತು ಮುಖಂಡರುಗಳು ತುಂಬಾ ಹರಸಾಹಸದಿಂದ ಈ ಕಾರ್ಯ ಮಾಡಿರುವುದು ಸಂತೋಷದ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ಜಗಳೂರು ತಾಲೂಕಿನ 57 ಹಾಗೂ ಭರಮಸಾಗರ ಮತ್ತು ಸಿರಿಗೆರೆಯ ಭಾಗದ 43 ಕೆರೆಗಳ ಏತ ನೀರಾವರಿ ಯೋಜನೆಗೆ ಪೂರ್ವಭಾವಿಯಾಗಿ ಮಾಡಬೇಕಾದ ಕೆಲಸಗಳನ್ನು ಮರೆಯಬಾರದು.

1) ಭರಮಸಾಗರ ಮತ್ತು ಇನ್ನಿತರ ಎಲ್ಲಾ ಕೆರೆಗಳನ್ನು ಅಳತೆ ಮಾಡಿಸಬೇಕು, ಒತ್ತುವರಿಯಾದ ಜಾಗಗಳನ್ನು ಕೆರೆಯ ಭಾಗಕ್ಕೆ ವಾಪಾಸು ಪಡೆದು ಅವರಿಗೆ ಬೇರೆ ವ್ಯವಸ್ಥೆ ಮಾಡಬೇಕು

2) ಕೆರೆಯಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ತೆಗೆಯಬೇಕು

3) ರಾಜಕೀಯ ವ್ಯಕ್ತಿಗಳ ಮತ್ತು ಸ್ವಾಮಿಗಳ ಮುಖಂಡತ್ವದಲ್ಲಿ ಸಮಿತಿ ರಚಿಸಬೇಕು. ಇದರಲ್ಲಿ ಮಹಿಳೆಯರಿಗೆ ಅವಕಾಶ ಇರಬೇಕು

4) ಕೆರೆಯ ಏರಿಗಳು ಮತ್ತು ತೂಬುಗಳು ಮತ್ತು ಕೋಡಿಗಳನ್ನು ರಿಪೇರಿ ಮಾಡಿದ ನಂತರ ಪೈಪ್ ಲೈನ್ ಅಥವಾ ಹಳ್ಳದ ವ್ಯವಸ್ಥೆ ಮಾಡಬೇಕು

5) ಕೆರೆಯಲ್ಲಿ ಹೂಳು ತೆಗೆಸಬೇಕು ಮತ್ತು ಕೆರೆಯ ಮುಂದಿನ ಭಾಗದಲ್ಲಿ ಜನರು ಹೆಚ್ಚಾಗಿ ಒಡಾಡುವ ಸ್ಥಳಕ್ಕೆ ಸುರಕ್ಷಿತೆಗೆ ಹೆಚ್ವು ಗಮನ ಹರಿಸಬೇಕು

6) ಕೆರೆಯಲ್ಲಿ ನೀರು ಬಂದು ನಿಂತ ಮೇಲೆ ಏನನ್ನು ಮಾಡಲು ಆಗುವುದಿಲ್ಲ ಕಾರಣ ಮುಂಚಿತವಾಗಿ ಸರಿಯಾದ ಇಂಜಿನಿಯರ್ ಮೂಲಕ ಯೋಜನೆಯನ್ನು ರೂಪಿಸಿ ನಂತರ ಕೆಲಸ ಪ್ರಾರಂಭಿಸಬೇಕು

7) ಕೊನೆಯದಾಗಿ ಗುತ್ತುಗೆ ಕೆಲಸವನ್ನು ನುರಿತ, ಅನುಭವಿದಾರರಿಗೆ ಕೋಡಬೇಕು ಮತ್ತು ಅವರ ಮೇಲೆ ಊರಿನ ಜನರ ಹಿಡಿತ ಇರಬೇಕು

8) ಕೆಲಸ ಮಾಡುವಾಗ ಕಳಪೆ ಸಾಮಾಗ್ರಿಗಳನ್ನು ಹಾಕಿ ಕೆಲಸ ಮಾಡಿಸಿದರೆ ತಕ್ಷಣ ನಿಲ್ಲಿಸಲು ಯುವಕರು, ಮಹಿಳೆಯರು, ರೈತರು ಮುಂದೆ ಬರಬೇಕು

ಇವುಗಳು ನಮ್ಮ ಸಲಹೆ ನಮ್ಮ ಊರಿನ ಕೆರೆ ಸಾಗರವಾಗಿ ಇರಲಿ ಎಂಬ ಬಯಕೆ ನಮ್ಮದಾಗಿದೆ. ಯೋಚಿಸಿ, ಈ ಭಾಗದ ಜನಪ್ರತಿನಿಧಿಗಳು ನೀರಾವರಿ ನಿಗಮದ ಪ್ರಧಾನ ಕಾರ್ಯದರ್ಶಿಗಳು, ಮುಖ್ಯ ಅಭಿಯಂತರರು, ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪಾಲ್ಗೊಳ್ಳುವ ನಿರೀಕ್ಷೆ ಇರುತ್ತದೆ. ಆದ್ದರಿಂದ ಈ ಭಾಗದ ಸಮಸ್ತ ರೈತ ಭಾಂದವರು ಸಭೆಗೆ ಆಗಮಿಸಬೇಕು ಮತ್ತು ತಮ್ಮ ತಮ್ಮ ಸಲಹೆಯನ್ನು ಯಾರಿಗೂ ಹೆದರದೆ ನೀಡಿ ಊರಿನ ಅಭಿವೃದ್ದಿಗೆ ಮುಂದಾಗಿ..

ವರದಿ: ಮುರುಳಿಧರ್ ನಾಡಿಗೇರ್, ಹೊಸಪೇಟೆ

Get in Touch With Us info@kalpa.news Whatsapp: 9481252093

Tags: Bayalu Seeme NewsBharamasagarBicchugatti Baramanna NayakaChitradurgaHospetLakeMadakari NayakaMLA Chandrappaಕೆರೆಚಿತ್ರದುರ್ಗಬಿಚ್ಚುಗತ್ತಿ ಭರಮಣ್ಣ ನಾಯಕಭರಮಸಾಗರಮದಕರಿ ನಾಯಕಶಾಸಕ ಚಂದ್ರಪ್ಪಹೊಸಪೇಟೆಹೊಳಲ್ಕೆರೆ
Share221Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಂಗಳೂರು ಹಿಂಸಾಚಾರ: ಯಾರಾದರೂ ತೊಂದರೆಗೆ ಸಿಲುಕಿದ್ದರೆ ಇವರನ್ನು ಸಂಪರ್ಕಿಸಿ

Next Post

ಜಾಲತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆ ಹಾಕಿದರೆ ಕಾನೂನು ಕ್ರಮ: ಶಿವಮೊಗ್ಗ ಎಸ್’ಪಿ ಎಚ್ಚರಿಕೆ

kalpa News

kalpa News

Next Post
ಜಾಲತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆ ಹಾಕಿದರೆ ಕಾನೂನು ಕ್ರಮ: ಶಿವಮೊಗ್ಗ ಎಸ್’ಪಿ ಎಚ್ಚರಿಕೆ

ಜಾಲತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆ ಹಾಕಿದರೆ ಕಾನೂನು ಕ್ರಮ: ಶಿವಮೊಗ್ಗ ಎಸ್’ಪಿ ಎಚ್ಚರಿಕೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL