No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Monday, May 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪ್ರಾಥಃಸ್ಮರಣೀಯ ಶ್ರೀ ಸತ್ಯಸಂಧ ತೀರ್ಥ ಗುರುಗಳ ಅಪಾರ ಮಹಿಮೆಗಳು

ಮೇ 21ರ ನಾಳೆ ತೀರ್ಥಹಳ್ಳಿಯ ಮಹಿಷಿಯಲ್ಲಿ ಗುರುಗಳ ಆರಾಧನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 20, 2023
in Special Articles
0
ಪ್ರಾಥಃಸ್ಮರಣೀಯ ಶ್ರೀ ಸತ್ಯಸಂಧ ತೀರ್ಥ ಗುರುಗಳ ಅಪಾರ ಮಹಿಮೆಗಳು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಶ್ರೀ ಸತ್ಯಸಂಧ ತೀರ್ಥ ಗುರುಗಳ ಆರಾಧನೆಯು ಮೇ 21ರ ಭಾನುವಾರ ಮಹಿಷಿ ಕ್ಷೇತ್ರದಲ್ಲಿ ನಡೆಯಲಿದ್ದು, ಇಂದು ಪೂರ್ವಾರಾಧನೆಯ ನಿಮಿತ್ತ ಭಕ್ತಿಯ ಚಿಂತನೆ.

ಶ್ರೀಶ್ರೀಸತ್ಯಸಂಧ ತೀರ್ಥ ಗುರುಗಳ ಮಹಿಮೆಗಳು:

ಶ್ರೀಸತ್ಯಸಂಧ ತೀರ್ಥ ಗುರುಗಳವರು ಸಂಚಾರ ಮಾಡುತ್ತಾ ಪಂಢರಾಪುರಕ್ಕೆ ಬಂದಾಗ ಪಾಂಡುರಂಗ ವಿಠಲನು ಸ್ವತಃ ವೃದ್ಧ ಬ್ರಾಹ್ಮಣನ ವೇಷದಲ್ಲಿ ಬಂದು ಶ್ರೀಸತ್ಯಸಂಧ ತೀರ್ಥರಿಂದ ತಪ್ತಮುದ್ರೆಯನ್ನು ಧಾರಣೆ ಮಾಡಿಸಿಕೊಂಡನೆಂದು ಶ್ರೀಗಳವರ ಚರಿತ್ರೆಯಿಂದ ತಿಳಿದು ಬರುತ್ತದೆ.
ಆಂಧ್ರದ ವಿಜಯವಾಡದಲ್ಲಿ ಬಹುದೊಡ್ಡ ಮಠದ ಕಟ್ಟಡವನ್ನು ಸಂಪಾದಿಸಿದ್ದಾರೆ. ಅಲ್ಲಿ ಶ್ರೀ ಪ್ರಾಣದೇವರನ್ನು ಪ್ರತಿಷ್ಠಾಪಿಸಿದ್ದಾರೆ. ರಾಜಮಹೇಂದ್ರಿಯಲ್ಲಿ ಶ್ರೀನರಸಿಂಹದೇವರ, ಶ್ರೀ ಪ್ರಾಣದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.

ಆಂಧ್ರದ ಪೂರ್ವ ಕರಾವಳಿ ಉದ್ದಕ್ಕೆ ಬಹಳಷ್ಟು ಪ್ರಾಣ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಕೀರ್ತಿ ಇವರದು. ಶ್ರೀಗಳವರ ಕಾಲದಲ್ಲೇ ಗೋಹತ್ಯೆಶಾಸ್ತ್ರ ನಿಷಿದ್ಧವೆಂದೂ, ಸಕಲ ದೇವತೆಗಳ ಆವಾಸ ಸ್ಥಾನವಾದ ಗೋಮಾತೆಯ ಹತ್ಯೆ ಪಾಪಕರವಾದದ್ದೆಂದೂ ಪ್ರತಿಪಾದಿಸಿದ ಮಹಾನುಭಾವರು. ಇದನ್ನುಪಿಷ್ಟ ಮೀಮಾಂಸಾ ಎಂಬ ಗ್ರಂಥದಲ್ಲಿ ತಿಳಿಸಿದ್ದಾರೆ.

ಶ್ರೀಗಳವರಿಗೆ ತುಳಜಾ ಭವಾನಿ ದೇವಿಯವರ ದರ್ಶನವಾದ ಮಹಿಮೆ. ಒಮ್ಮೆ ಒಬ್ಬ ಶಿಷ್ಯ ಶ್ರೀಗಳವರಲ್ಲಿ ಬಂದು ತಾನು ತುಳಜಾ ಭವಾನಿ ಅಮ್ಮನವರು ದರ್ಶನಕ್ಕೆ ಹೋಗಬೇಕೆಂದು ಅನುಗ್ರಹ ಮಂತ್ರಾಕ್ಷತೆ ಕೇಳುತ್ತಾನೆ. ಶ್ರೀಸತ್ಯಸಂಧತೀರ್ಥರು ತುಳಜಾಪುರಕ್ಕೆ ತುಳಜಾಭವಾನಿಯ ದರ್ಶನಕ್ಕೆ ಚಾತುರ್ಮಾಸ್ಯ ವ್ರತ ಮುಗಿದ ಮೇಲೆ ನಾವೂ ಬರುತ್ತೇವೆ ಹೋಗೋಣ ಎಂತ ಹೇಳುತ್ತಾರೆ. ಏಕೆಂದರೆ ಶ್ರೀಮೂಲರಾಮಚಂದ್ರ ದೇವರು ಸೊಲ್ಲಾಪುರದಲ್ಲೇ ಇರಬೇಕಾದರೆ ಭೂದುರ್ಗ, ಮಹಾಲಕ್ಷ್ಮೀ ಸನ್ನಿಧಾನಳಾದ ತುಳಜಾ ಭವಾನಿ ಇಲ್ಲೇ ಬರುತ್ತಾಳೆ. ಆದ್ದರಿಂದ ನೀನು ಈಗ ಹೋಗುವುದು ಬೇಡ ಎಂದು ಹೇಳುತ್ತಾರೆ. ಆ ಶಿಷ್ಯನು ಶ್ರೀಗಳವರ ಮಾತು ಕೇಳದೇ ಇಲ್ಲ ಗುರುಗಳೇ ನಮ್ಮ ಕುಲದೇವಿಯ ದರ್ಶನ ಮಾಡಲೇಬೇಕು ಎಂದು ಹೇಳಿ ಹೊರಡುತ್ತಾನೆ. ಆ ಶಿಷ್ಯನಿಗೆ ತನ್ನ ಸುತ್ತ ಮಂಜು ಕವಿದಂತಾಗಿ ಕಣ್ಣು ಕಾಣಿಸದಂತಾಗುತ್ತದೆ.
ಆ ಶಿಷ್ಯನ ಸ್ವಪ್ನದಲ್ಲಿ ತುಳಜಾ ಭವಾನಿ ಅಮ್ಮನವರು ಗುರುಗಳ ಮಾತಿನಲ್ಲಿ ನಿನಗೆ ವಿಶ್ವಾಸವಿಲ್ಲ. ಚತುರ್ಯುಗ ಮೂರ್ತಿ ರಾಮಚಂದ್ರ ದೇವರು ಇರುವಾಗ ಸತ್ಯಸಂಧ ತೀರ್ಥರಲ್ಲಿ ನಾನೇ ಅಂತರ್ಗತಳಾಗಿ ರಾಮದೇವರ ಪೂಜೆ ಮಾಡುತ್ತೇನೆ ಎಂದು ತಿಳಿಸುತ್ತಾಳೆ. ಅಂದ ಮೇಲೆ ನೀನು ಅಲ್ಲೇ ದರ್ಶನ ಮಾಡುವುದು ಬಿಟ್ಟು ಇಲ್ಲಿಗೆ ಬರುವುದು ಬೇಡ ಎಂದು ಸೂಚಿಸುತ್ತಾಳೆ.

ಶಿಷ್ಯನು ದೇವಿಗೆ ಕಣ್ಣು ಕೊಡು ಎಂದು ಪ್ರಾರ್ಥಿಸಿದಾಗ ದೇವಿಯು ಸೀದಾ ಸತ್ಯಸಂಧ ಗುರುಗಳ ಬಳಿಗೆ ಹೋಗಿ ತನ್ನ ಅಪರಾಧವನ್ನು ಮನ್ನಿಸುವಂತೆ ಕೇಳಿ ಕಣ್ಣು ಬರುವಂತೆ ಕೇಳಿಕೋ ಎಂದು ಹೇಳಿ ಅದೃಶ್ಯಳಾಗುತ್ತಾಳೆ. ಶಿಷ್ಯನು ಶ್ರೀಸತ್ಯ ಸಂಧ ಗುರುಗಳ ಹತ್ತಿರ ಬಂದು ತನ್ನ ಅಪರಾಧವನ್ನು ಮನ್ನಿಸಿ ಕಣ್ಣು ಬರುವಂತೆಯೂ ಮಾಡಬೇಕೆಂದು ಪ್ರಾರ್ಥಿಸುತ್ತಾನೆ. ಕರುಣಾಮಯಿಗಳಾದ ಗುರುಗಳು ಶಿಷ್ಯ ವಾತ್ಸಲ್ಯದಿಂದ ತೀರ್ಥ ಪ್ರೋಕ್ಷಣೆ ಮಾಡಿದಾಗ ಅವನಿಗೆ ಕಣ್ಣಿನ ದೃಷ್ಟಿ ಬರುತ್ತದೆ.

ಶ್ರೀಗಳವರು ತುಳಜಾ ಭವಾನಿ ದೇವಿಯನ್ನು ಪ್ರಾರ್ಥಿಸಿದಾಗ ಮಹಾಲಕ್ಷ್ಮೀ ಸ್ವರೂಪಳಾದ ದೇವಿಯು ತುಳಜಾ ಭವಾನಿ ಮೂಲ ರೂಪದಲ್ಲಿಯೇ ಶ್ರೀಸತ್ಯಸಂಧರಿಗೆ ಮತ್ತು ಶಿಷ್ಯನಿಗೆ ದರ್ಶನ ಕೊಡುತ್ತಾಳೆ. ಇದಾದ ನಂತರ ಗುರುಗಳು ತುಳಜಾಪುರಕ್ಕೆ ಹೋಗಿ ದೇವಿಯು ದರ್ಶನ ಮಾಡಿ ಅಲ್ಲಿಂದ ಗಯಾ ಕ್ಷೇತ್ರಕ್ಕೆ ಹೋಗುತ್ತಾರೆ. ಹೀಗೆ ಹತ್ತು ಹಲವಾರು ಮಹಿಮೆಗಳು ಶ್ರೀಗಳವರಿಂದ ನಡೆದಿವೆ.

ಇಂತಹ ಮಹಿಮಾನ್ವಿತ ಗುರುಗಳ ಸ್ಮರಣೆ ಭಕ್ತಿಯಿಂದ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteLatest News KannadaLocal NewsMahishiMalnad NewsPandarapuraSpecial ArticleSri Satyasandha ThirtharuThirthahalliTulaja Bhavani DeviTulajapuraತುಳಜಾ ಭವಾನಿ ದೇವಿತುಳಜಾಪುರಪಂಢರಾಪುರಮಹಿಷಿವಿಜಯವಾಡವಿಶೇಷ ಲೇಖನಶ್ರೀ ಸತ್ಯಸಂಧ ತೀರ್ಥರು
Share200Tweet123Send
Previous Post

ನಾಡಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವಾಗಲಿ

Next Post

ತರಬೇತಿ, ನಿರಂತರ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ: ಡಾ. ರಮೇಶ್ ಕರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ತರಬೇತಿ, ನಿರಂತರ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ: ಡಾ. ರಮೇಶ್ ಕರೆ

ತರಬೇತಿ, ನಿರಂತರ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ: ಡಾ. ರಮೇಶ್ ಕರೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಸತ್ಯನಾರಾಯಣರಾವ್‍ ನಿಧನ | ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ ಸಂತಾಪ

ಸತ್ಯನಾರಾಯಣರಾವ್‍ ನಿಧನ | ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ ಸಂತಾಪ

May 11, 2026
`ಶೂದ್ರ ಬಂಡಾಯ’ ಕೃತಿ ಲೋಕಾರ್ಪಣೆ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ

`ಶೂದ್ರ ಬಂಡಾಯ’ ಕೃತಿ ಲೋಕಾರ್ಪಣೆ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ

May 11, 2026
ಭದ್ರತೆಯಲ್ಲಿ ರಾಜಿಯಿಲ್ಲ | ಬಾಂಗ್ಲಾ ಗಡಿ ಬೇಲಿಗಾಗಿ BSFಗೆ ಭೂಮಿ ಹಸ್ತಾಂತರಕ್ಕೆ ಸುವೇಂದು ಸರ್ಕಾರ ಅಸ್ತು

ಭದ್ರತೆಯಲ್ಲಿ ರಾಜಿಯಿಲ್ಲ | ಬಾಂಗ್ಲಾ ಗಡಿ ಬೇಲಿಗಾಗಿ BSFಗೆ ಭೂಮಿ ಹಸ್ತಾಂತರಕ್ಕೆ ಸುವೇಂದು ಸರ್ಕಾರ ಅಸ್ತು

May 11, 2026
ಸಚಿವ ಡಿ. ಸುಧಾಕರ್ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ

ಸಚಿವ ಡಿ. ಸುಧಾಕರ್ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ

May 11, 2026
ಜಾತಿವಾದ, ಮತೀಯವಾದಗಳನ್ನು ಎದುರಿಸುವಲ್ಲಿ ಕಾವ್ಯ ಖಡ್ಗವಾಗಲಿ: ಎನ್. ರವಿಕುಮಾರ್

ಜಾತಿವಾದ, ಮತೀಯವಾದಗಳನ್ನು ಎದುರಿಸುವಲ್ಲಿ ಕಾವ್ಯ ಖಡ್ಗವಾಗಲಿ: ಎನ್. ರವಿಕುಮಾರ್

May 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL