Thursday, March 23, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅಯೋಧ್ಯೆಯಲ್ಲಿರುವ ರಾಮನಗರದ ರಾಮ ಭಕ್ತರ ಬಾಂಧವ್ಯ ಅನಾವರಣ

ಹಿಂದೂ ಧರ್ಮದ ಅನುಸರಣೆ, ದೈವ ಕೃಪೆಯೊಂದಿಗೆ ರಾಮನಗರದ ಪ್ರಗತಿಗೆ ಶ್ರಮಿಸುತ್ತಿರುವ ಜನನಾಯಕ

March 1, 2023
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ರಾಘವೇಂದ್ರ ರಾವ್, ಬೆಂಗಳೂರು  |

ರಾಮನಗರದ #Ramanagara ಹೆಸರು ರಾಮಾಯಣದ ಐತಿಹಾಸಿಕ ಕಥೆಯನ್ನು ಆಧರಿಸಿದೆ. ರಾಮಾಯಣಕ್ಕೆ ಸಂಪರ್ಕವಿರುವ ಹಿನ್ನೆಲೆಯೆಂದರೆ ರಾಮನಗರದ ಹತ್ತಿರವಿರುವ ರಾಮನ #LordRama ದೇವಾಲಯ. ಸ್ಥಳೀಯ ನಿವಾಸಿಗಳು ಈಗಲೂ ವನವಾಸಕ್ಕೆ ಈ ಸ್ಥಳದ ಮೂಲಕ ಹಾದು ಹೋದನು ಎಂದು ನಂಬುತ್ತಾರೆ.

ರಾಮನ ಹೆಜ್ಜೆ ಗುರುತುಗಳು ಅರ್ಕಾವತಿ ನದಿಯ #ArkavagiRiver ದಂಡೆಯ ಮೇಲೆ ಇಂದಿಗೂ ಉತ್ತಮ ರೀತಿಯಲ್ಲಿ ಸಂರಕ್ಷಿಸಲಾಗಿದೆ. “ಪವಿತ್ರ ಹೆಜ್ಜೆ ಗುರುತು”ಗಳನ್ನು ಸಂರಕ್ಷಿಸಲು ಅಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ.
ಹತ್ತಿರದಲ್ಲಿರುವ ಕಾಕಾಸುರ ಬೆಟ್ಟ ಕುರಿತಾಗಿ ದಂತಕಥೆಗಳಿವೆ. ಸ್ಥಳೀಯರು ರಾಮ ಮತ್ತು ಸೀತೆಯರು ವನವಾಸ ಹೊರಟಾಗ ಸೀತೆಯ ಸೌಂದರ್ಯದಿಂದ ಆಕರ್ಷಿತನಾದ ರಾಕ್ಷಸ ಕಾಕಾಸುರ ಒಂದು ಕಾಗೆಯ ರೂಪದಲ್ಲಿ ಬಂದು ಆಕೆಯನ್ನು ಕಾಡುತ್ತಿದ್ದನು. ಸೀತೆ ರಾಮನ ನೆರವು ಕೋರಿದಾಗ ರಾಮನು ಒಂದು ಹುಲ್ಲಿನ ಕಡ್ಡಿಯನ್ನು ಕಾಗೆಯತ್ತ ಎಸೆದನು. ಅದು ಒಂದು ಬಾಣವಾಗಿ ತೊಂದರೆ ಕೊಡುತ್ತಿದ್ದ ಕಾಗೆಯ ಕಣ್ಣಿಗೆ ತಾಗಿ ಅದರ ಕಣ್ಣು ಕುರುಡಾಗಿಸಿತು. ತನ್ನ ಜೀವಕ್ಕೆ ಕುತ್ತು ಬಂದಾಗ ಕಾಕಾಸುರ ಭಗವಾನ್ ರಾಮನಲ್ಲಿ ಪ್ರಾಣ ಭಿಕ್ಷೆ ಬೇಡಿದನು. ರಾಮನು ಕಾಕಾಸುರನನ್ನು ಕ್ಷಮಿಸಿ ಆ ಬೆಟ್ಟಕ್ಕೆ ಹಿಂದಿರುಗಬಾರದು ಎಂದು ಷರತ್ತು ವಿಧಿಸಿದನು. ಅಂದಿನಿಂದಲೂ ಅಲ್ಲಿ ಒಂದೇ ಒಂದು ಕಾಗೆ ಕಾಣುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಆದ್ದರಿಂದ ಡಾ.ಅಶ್ವತ್ಥ ನಾರಾಯಣ್ #DrAshwathNarayana ಅವರು ಅಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಚಿನ್ನದ ಇಟ್ಟಿಗೆ ನೀಡಲು ಇತ್ತೀಚೆಗೆ ಅಯೋಧ್ಯೆಗೆ #Ayodhya ಭೇಟಿ ನೀಡಿದಾಗ ಅವರು ರಾಮನಗರಕ್ಕೂ 150 ಮಂದಿ ಭಕ್ತರೊಂದಿಗೆ ಭೇಟಿ ನೀಡಿದರು. ಅವರು ದೃಢ ನಂಬಿಕೆಯೊಂದಿಗೆ ಇದಕ್ಕೆ ನ್ಯಾಯ ಸಲ್ಲಿಸಿದರು.

ಜನನಾಯಕರಾಗಿ ಅವರು ಹಿಂದೂ ಕುಟುಂಬದಲ್ಲಿ ಜನಿಸಿರುವುದೇ ಅಲ್ಲದೆ ಹಿಂದೂ ಧರ್ಮವನ್ನು ಅಪಾರ ವಿಶ್ವಾಸದಿಂದ ಅನುಸರಿಸುವ ಕುಟುಂಬದಲ್ಲಿ ಜನಿಸಿದ್ದಾರೆ. ಅಂತಹ ದೇವರ ಕೃಪೆಯು ಜಿಲ್ಲೆಗೆ ಹೆಚ್ಚು ಸಂಪತ್ತು ತರುತ್ತದೆ ಹಾಗೂ ಪ್ರಗತಿಗೆ ಕಾರಣವಾಗುತ್ತದೆ.

ಹಿಂದೂ ಧರ್ಮವು ಪ್ರತಿಯೊಬ್ಬ ಹಿಂದೂವಿಗೂ ಮತ್ತೊಬ್ಬ ಹಿಂದೂವನ್ನು ಗೌರವಿಸುವುದು ಮಾತ್ರವಲ್ಲದೆ ಎಲ್ಲ ಧರ್ಮಗಳು, ಪಂಥ, ಕೋಮು ಮತ್ತು ಜಾತಿ ವಿಭಾಗಗಳನ್ನು ಗೌರವಿಸುವುದನ್ನು ಬೋಧಿಸುತ್ತದೆ. ಹಿಂದುತ್ವ ಒಗ್ಗಟ್ಟು ಮತ್ತು ಸಂರಕ್ಷಣೆಯನ್ನು ಮಾನವಕುಲಕ್ಕೆ ಮಾತ್ರವಲ್ಲದೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳು, ಪ್ರಾಣಿಗಳು ಮತ್ತು ಎಲ್ಲ ಇತರೆ ಸಮಸ್ತ ಜೀವರಾಶಿಗೂ ನೀಡುವುದನ್ನು ಬೋಧಿಸುತ್ತದೆ. ಸಾರ್ವತ್ರಿಕ ನಂಬಿಕೆ ಮತ್ತು ಲಭ್ಯವಿರುವ ಮಾಹಿತಿಯ ಅನ್ವಯ ಪ್ರಕೃತಿಯನ್ನು ಪೂಜಿಸುವ ವಿಶ್ವದಲ್ಲಿ ಏಕೈಕ ಧರ್ಮವಾಗಿದ್ದು ಅದರಲ್ಲಿ ಮರಗಿಡಗಳು, ಪಕ್ಷಿಗಳು ಮತ್ತು ಗ್ರಹಗಳನ್ನೂ ಪೂಜಿಸಲಾಗುತ್ತದೆ. ಆದ್ದರಿಂದ ಒಬ್ಬ ಹಿಂದುತ್ವ ನಾಯಕ ಎನಿಸಿಕೊಳ್ಳಲು ಆತ ಒಟ್ಟಾರೆ ನೈಜ ಮಾನವೀಯ ನಾಯಕನಾಗಿರುತ್ತಾನೆ.

ರಾಮನಗರ ತನ್ನ ರೇಷ್ಮೆ ಕೃಷಿಗೆ ಹೆಸರಾಗಿದ್ದು ರೇಷ್ಮೆ ನಗರಿ ಎಂದು ಖ್ಯಾತಿ ಪಡೆದಿದೆ. ಇಲ್ಲಿ ಉತ್ಪಾದನೆಯಾಗುವ ರೇಷ್ಮೆಯು ಪ್ರಖ್ಯಾತ ಮೈಸೂರು ರೇಷ್ಮೆ ಸೀರೆಯಲ್ಲಿ ಬಳಸಲಾಗುತ್ತದೆ. ರಾಮನಗರ ಏಷ್ಯಾದಲ್ಲಿಯೇ ರೇಷ್ಮೆ ಗೂಡಿನ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಈ ಪಟ್ಟಣ “ಶೋಲೆ” ಚಿತ್ರಕ್ಕಾಗಿ ಅಥವಾ ಸ್ಥಳೀಯ ಗ್ರಾನೈಟ್‌ಗೆ ಮಾತ್ರವಲ್ಲ, ಬೇರೆ ಇತರೆ ವಿಷಯಗಳಿಗೂ ಖ್ಯಾತಿ ಪಡೆದಿದೆ.

ವಂದನೆಗಳು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Arkavathi RiverAyodhyaKannada News WebsiteLatest News KannadaMinister Dr Ashwath NarayanRamanagaraRamayanaಅಯೋಧ್ಯೆಅರ್ಕಾವತಿ ನದಿಡಾ.ಅಶ್ವತ್ಥ ನಾರಾಯಣ್ರಾಮನಗರರಾಮಾಯಣರೇಷ್ಮೆ ಕೃಷಿಹಿಂದೂ ಧರ್ಮ
Previous Post

ಸಂಸ್ಕೃತಿ, ಪರಂಪರೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ: ಎಸ್.ಎಸ್. ಜ್ಯೋತಿಪ್ರಕಾಶ್ ಸಲಹೆ

Next Post

ಮಾರ್ಚ್ 5ರಂದು ಉಚಿತ ವೆರಿಕೋಸ್ ವೇನ್ಸ್ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮಾರ್ಚ್ 5ರಂದು ಉಚಿತ ವೆರಿಕೋಸ್ ವೇನ್ಸ್ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

Image courtesy: Internet

ಗೃಹಮಂತ್ರಿ ಅಮಿತ್ ಶಾ ಕರ್ನಾಟಕ ಪ್ರವಾಸ ರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಮುನ್ನುಡಿ ಬರೆಯಲಿವೆಯಾ?

March 23, 2023

ಶಿವಮೊಗ್ಗ ಏರ್‌ಪೋರ್ಟ್‌ಗೆ ವಾಯು ಸೇನೆಯ ವಿಐಪಿ ವಿಮಾನ ಭೇಟಿ: ಯಾಕೆ ಗೊತ್ತಾ?

March 23, 2023

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಸಿದ್ಧತೆ: ಸಂಸದ ರಾಘವೇಂದ್ರ

March 23, 2023
File Image

ಮಾ.25ರಂದು ದಾವಣಗೆರೆಯಲ್ಲಿ ಬಿಜೆಪಿ ಮಹಾ ಸಂಗಮ ಸಮಾವೇಶ: ಈಶ್ವರಪ್ಪ

March 23, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Image courtesy: Internet

ಗೃಹಮಂತ್ರಿ ಅಮಿತ್ ಶಾ ಕರ್ನಾಟಕ ಪ್ರವಾಸ ರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಮುನ್ನುಡಿ ಬರೆಯಲಿವೆಯಾ?

March 23, 2023

ಶಿವಮೊಗ್ಗ ಏರ್‌ಪೋರ್ಟ್‌ಗೆ ವಾಯು ಸೇನೆಯ ವಿಐಪಿ ವಿಮಾನ ಭೇಟಿ: ಯಾಕೆ ಗೊತ್ತಾ?

March 23, 2023

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಸಿದ್ಧತೆ: ಸಂಸದ ರಾಘವೇಂದ್ರ

March 23, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!