Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?

ಅರ್ಧ ಸತ್ಯ ಹೇಳಿದ ಚೈನಾಗೆ ಸನಾತನ ವಿರೋಧಿಗಳು ಏಜೆಂಟರಾದರು

March 31, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮನುಷ್ಯರಲ್ಲಿ ಕೆಲವರಿಗೆ ಒಂದು ದುರ್ಗುಣ ಇದೆ. ನಾನು ನನ್ನ ಧರ್ಮ ಪಾಲನೆ ಮಾಡುತ್ತಿದ್ದೇನೆ. ಅದನ್ನು ಉಳಿಸಲು ಎಷ್ಟೇ ಮೌಲ್ಯಕೊಡಲು ತಯಾರಿದ್ದೇನೆ. ಏನು ಬೇಕಾದರೂ ಮಾಡುತ್ತೇನೆ ಎಂಬ ಅಹಂ. ಇದು ಈಗಲ್ಲ. ಬಹಳ ಪೂರ್ವದಲ್ಲಿ ರಾಮಾಯಣ, ಮಹಾಭಾರತದಲ್ಲೂ ನಡೆದ ದೊಡ್ಡ ದುರಂತದ ಮೂಲ. ಹಾಗಾದರೆ ಯಾವುದು ಧರ್ಮ?

ದ್ರೋಣಾಚಾರ್ಯರಿಗೆ, ಭೀಷ್ಮಾಚಾರ್ಯರಿಗೆ, ಕೃಪಾಚಾರ್ಯರಿಗೆ(ದುರ್ಯೋಧನನ ವಿಚಾರ ಬಿಡಿ. ಆತ ಒಬ್ಬ ಮೂರ್ಖ)ಕರ್ಣನಿಗೆ ಕೃಷ್ಣ ಹೇಳುತ್ತಾನೆ. ಹೆಚ್ಚೇಕೆ ಸ್ವಯಂ ಬ್ರಹ್ಮನೇ ಅಚಾರ್ಯ ದ್ರೋಣರಿಗೆ ಹೇಳಿದ್ದಾನೆ. ದಿವ್ಯಾಸ್ತ್ರ ಪ್ರಯೋಗಿಸಬೇಡಿ. ಅದು ಧರ್ಮ ರಕ್ಷಣೆಗಾಗಿ ಇರುವಂತದ್ದು ಎಂದು. ಕೃಷ್ಣನೂ ಯುದ್ಧಾತ್ ಪೂರ್ವದಲ್ಲೇ ಹೇಳಿದ್ದ. ಆಗ ಆಚಾರ್ಯರು, ಕರ್ಣನೂ ಕೃಷ್ಣನಲ್ಲಿ ಪ್ರಶ್ನಿಸುತ್ತಾರೆ. ಹೇ ವಾಸುದೇವ ನಾವೂ ನಮ್ಮ ನಮ್ಮ ಧರ್ಮ ಪಾಲನೆ ಮಾಡುತ್ತಿದ್ದೇವೆ. ಹಸ್ತಿನಾಪುರವನ್ನು ಉಳಿಸುವ ರಾಜಧರ್ಮದ ಪಾಲನೆಯ ಧರ್ಮ ನಮ್ಮದಾಗಿದೆ. ಹಾಗಾಗಿ ನಾವೂ ಧರ್ಮದ ಪರವಾಗಿ ವೃತ ನಿಷ್ಠೆಯಲ್ಲಿರುವವರು. ಪಾಂಡವರೂ ಅವರ ಧರ್ಮ ಪಾಲಿಸಲಿ. ಬೇಡ ಎನ್ನಲ್ಲ. ಯುದ್ಧದಲ್ಲಿ ಗೆಲ್ಲುವುದೇ ಅವರವರ ಧರ್ಮ ಎನ್ನುತ್ತಾರೆ.

ನಗುತ್ತಾ ವಾಸುದೇವನು, ’ಹೇ ಆಚಾರ್ಯ ಶ್ರೇಷ್ಟರೇ, ದಾನ ವೀರ ಕರ್ಣನೇ, ನೀವು ತಿಳಿದುಕೊಂಡ ಧರ್ಮವು ಅದು ನಿಮ್ಮ ವೈಯಕ್ತಿಕವಾದ ಕೃತಜ್ಞತೆಯ ಧರ್ಮವೇ ಹೊರತು, ಭಾರತೀಯ ಪರಂಪರೆಯ ಹಿತಾಸಕ್ತಿಯ ಧರ್ಮವಾಗದು. ಹೇ ಭೀಷ್ಮಾಚಾರ್ಯರೇ ನೀವು ಜನಿಸಿದ ನಂತರ, ಅರ್ಜುನನೂ ಜನಿಸಿದ, ಶಿಖಂಡಿಯೂ ಜನಿಸಿದ. ಹಾಗೆಯೇ ದ್ರೋಣಾಚಾರ್ಯರ ನಂತರ ದೃಷ್ಟಧ್ಯುಮ್ನನ ಜನನವೂ ಆಯ್ತು. ಕರ್ಣನ ಬೆನ್ನ ಹಿಂದೆಯೇ ಅರ್ಜುನನ ಜನನವೂ ಆಗಿದೆ. ದುರ್ಯೋಧನನ ಜತೆಗೆ ಭೀಮ ಸೇನನ ಜನನವೂ ಆಗಿದೆ. ನಾನು ಯಾರೆಂಬ ಅರಿವಿದ್ದವನನ್ನು ಭಗವಂತ ಎನ್ನುತ್ತೇವೆ. ಅವನಿಗೆ ತಿಳಿದಿದೆ ಮುಂದೇನು ಎಂಬುದು. ಅದನ್ನು ನಾನು ತಿಳಿದಿರುವುದರಿಂದ ಹೇಳುತ್ತೇನೆಯೇ ಹೊರತು ಯಾರ ಪರವಾಗಿಯೂ ಹೇಳುವುದಲ್ಲ. ಇಲಿ ಹುಟ್ಟಿಸಿದ ದೇವರು ಬೆಕ್ಕನ್ನೂ ಸೃಷ್ಟಿಸಿದೆ. ಹೆಚ್ಚೇಕೆ ಅಗ್ನಿ ಜನನವಾದಾಗ ಜಲವನ್ನೂ ಸೃಷ್ಟಿಸಿದ. ಇದೆಲ್ಲ ಯಾಕೆ ಎಂದು ತಿಳಿಯುವುದೇ ಧರ್ಮವಲ್ಲದೆ, ನಿಮ್ಮ ನಿಮ್ಮ ವೈಯಕ್ತಿಕ ವಿಚಾರಗಳು ಇಲ್ಲಿ ಈ ಕುರುಕ್ಷೇತ್ರದಲ್ಲಿ ಧರ್ಮವಾಗದು. ಎಂದು ಕೃಷ್ಣನು ನಗುತ್ತಾ ರಥವೇರಿದ.

ಜಗತ್ತಿನಲ್ಲಿ ಈಗ ಚೈನಾ ದೇಶವು ತಾನೇ ದೊಡ್ಡಣ್ಣನಾಗಲು ಹೊರಟಿದೆ. ಆದರೆ ಅಡ್ಡದಾರಿ ಹಿಡಿದಿದೆ. ಭಾರತವನ್ನು ನಾಶ ಮಾಡುವ ಒಂದು ಸಂಚು ಇದರದ್ದಾಗಿದೆ. ಭಾರತದ ನಾಶ ಎಂದಾಕ್ಷಣ ಸನಾತನ ವಿರೋಧಿಗಳು ಕೈ ಜೋಡಿಸಿದರು. ಆದರೆ ಅವರಿಗೆ ಚೈನಾ ಪೂರ್ಣ ಸತ್ಯ ಹೇಳಲಿಲ್ಲ. ತಾವು ತಿಳಿದುಕೊಂಡದ್ದೇ ಸರಿ ಎಂದು, ಸನಾತನ ವಿರೋಧಿಗಳು ಈ ಕಾರ್ಯಕ್ಕೆ ಏಜೆಂಟ್’ಗಳಾದರು. ಮುಂದಿನ ಪರಿಣಾಮ ಬೆಳಕಿಗೆ ಬರದೇ ಇರಲಾರದು. ಆಗ ಕೈ ಮೀರಿ ಹೋಗಿಯಾಗಿರುತ್ತದೆ. ಯಾಕೆಂದರೆ ಲಕ್ಷಾಂತರ ವರ್ಷದ ಚರಿತ್ರೆ ಇರುವ ಸನಾತನ ಧರ್ಮಕ್ಕೆ ಅಳಿವಿಲ್ಲ. ಕಾರಣ ಜಗತ್ತಿನ ನೈಜ ಧರ್ಮದ ಪಾಲನೆ ಮಾಡುವಂತದ್ದೇ ಸನಾತನ ಧರ್ಮ. ಸರಿಯಾದ ಧರ್ಮ ಪಾಲನೆ ಮಾಡಿದರೆ ಭಗವಂತನಿಗೂ ದಂಡಿಸುವ ನೈತಿಕ ಬಲ ಇರುತ್ತದೆಯೇ? ಹೇಗೆ ನೈಜ ಧರ್ಮ ಪಾಲಕರಾದ ಪಾಂಡವರ ಜತೆಗೆ ಶ್ರೀಕೃಷ್ಣನು ಸೇರಿದನೋ ಅದೇ ರೀತಿ ಇಲ್ಲಿಯೂ ಭಗವಂತನ ಅನುಗ್ರಹ ಇರುತ್ತದೆ.

Get in Touch With Us info@kalpa.news Whatsapp: 9481252093

Tags: ChinaCorona VirusIndiaKannadaNewsWebsiteLatestNewsKannadaMahabharatPrakash Ammannayareligionಕುರುಕ್ಷೇತ್ರಕೃಷ್ಣಚೈನಾಧರ್ಮಮಹಾಭಾರತರಾಮಾಯಣಸನಾತನ ಧರ್ಮ
Previous Post

ಅನಾವಶ್ಯಕವಾಗಿ ಜನರು ರಸ್ತೆಗೆ ಇಳಿದರೆ ಪೊಲೀಸರು ಕ್ರಮ ಕೈಗೊಳ್ಳಿ: ಸಚಿವ ಈಶ್ವರಪ್ಪ ಸೂಚನೆ

Next Post

ಗೌರಿಬಿದನೂರು: ಕೋರಾನಾ ಕೋವಿಡ್-19 ವೈರಸ್ ಹರಡದಂತೆ ಉನ್ನತ ಮಟ್ಟದ ಅಧಿಕಾರಿಗಳ ತುರ್ತುಸಭೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗೌರಿಬಿದನೂರು: ಕೋರಾನಾ ಕೋವಿಡ್-19 ವೈರಸ್ ಹರಡದಂತೆ ಉನ್ನತ ಮಟ್ಟದ ಅಧಿಕಾರಿಗಳ ತುರ್ತುಸಭೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!