No Result
View All Result
Le Méridien Dehradun in the Foothills of the Himalayas, Inviting Guests to Slow Down and Savour the Good Life
English Articles

Le Méridien Dehradun in the Foothills of the Himalayas, Inviting Guests to Slow Down and Savour the Good Life

by ಕಲ್ಪ ನ್ಯೂಸ್
February 25, 2026
0

Kalpa Media House  |  Bengaluru  | Le Méridien Hotels & Resorts, part of Marriott Bonvoy’s global portfolio of over 30...

Read moreDetails
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
Samruddhi Kundapura: The Rising Pole Star of Coastal Talent

Samruddhi Kundapura: The Rising Pole Star of Coastal Talent

February 23, 2026
  • Advertise With Us
  • Grievances
  • About Us
  • Contact Us
Wednesday, February 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಮಕರ ಗುರುವಿನ ಜಾಗತಿಕ ಭವಿಷ್ಯದೊಳಗೆ ಭಾರತದ ಪಾತ್ರ ಏನಿರಬಹುದು? ವೈಜ್ಞಾನಿಕ ಜ್ಯೋತಿಷ್ಯ ವಿಶ್ಲೇಷಣೆ

ಎಲ್ಲಿಯವರೆಗೂ ಕೊರೋನಾ ಆರ್ಭಟ ಮುಂದುವರೆಯಬಹುದು? ಜ್ಯೋತಿಷ್ಯ ವಿಜ್ಞಾನ ಏನೆನ್ನುತ್ತದೆ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 29, 2020
in Army
0
ಮಕರ ಗುರುವಿನ ಜಾಗತಿಕ ಭವಿಷ್ಯದೊಳಗೆ ಭಾರತದ ಪಾತ್ರ ಏನಿರಬಹುದು? ವೈಜ್ಞಾನಿಕ ಜ್ಯೋತಿಷ್ಯ ವಿಶ್ಲೇಷಣೆ
Share on FacebookShare on TwitterShare on WhatsApp

ಮಕರ ರಾಶಿಯ ಪ್ರಥಮ ದ್ರೇಕ್ಕಾಣ ಫಲ-
ರೋಮಚಿತೋ ಮಕರೋ ಪರಮ ದಂಷ್ಟ್ರಃ ಸೂಕರ ಕಾಯಃ ಸಮಾನ ಶರೀರಃ
ಯೋಕ್ತ್ರಕ ಚಾಲಕ ಬಂಧನಾರಿ ರೌದ್ರಮುಖೋ ಮಕರ ಪ್ರಥಮಮಧ್ಯೇ॥

ಈ ದ್ರೇಕ್ಕಾಣಕ್ಕೆ ನೀಗಳ, ಬಂಧನ, ಶೃಂಖಲ, ಸಂಕೋಲೆ ಎಂಬ ಹೆಸರಿದೆ. ಮೂವತ್ತು ವರ್ಷಕ್ಕೊಮ್ಮೆ ಈ ದ್ರೇಕ್ಕಾಣದ ಉತ್ತರಾಷಾಢ ನಕ್ಷತ್ರದಲ್ಲಿ ಶನಿ ಸಂಚರಿಸುತ್ತಾನೆ. ಶನಿಗೆ ಒಂದು ರಾಶಿಯನ್ನು (30°) ಕ್ರಮಿಸಲು ಹೆಚ್ಚು ಕಡಿಮೆ(ಒಂದೆರಡು ದಿನ ವ್ಯತ್ಯಾಸ ಇರಬಹುದು. ವಕ್ರನಾದರೆ, ಸ್ಥಂಭನಾದರೆ ಇನ್ನೂ ಹೆಚ್ಚು ಸಮಯ ಬೇಕು) 913 ದಿನಗಳು ಬೇಕು. ಅದರಲ್ಲಿ ಈ ಮೊದಲ ಹತ್ತು ಡಿಗ್ರಿ ದಾಟಲು 300 ದಿನ ಬೇಕಾಗುತ್ತದೆ. ಈ ಬಂಧನ ದ್ರೇಕ್ಕಾಣದಲ್ಲೇ ಉತ್ತರಾಷಾಢ ನಕ್ಷತ್ರ ಇರುವುದು. ಈ ಸಲದ ಸಂಚಾರದಲ್ಲಿ ಶನಿಗೆ ರುದ್ರ ಮುಖ. ರುದ್ರನೇ ಕಾಲ. ಹಾಗಾಗಿಯೇ ಈ ವಾತಾವರಣ ನಿರ್ಮಾಣವಾಗಿದೆ.

ಈಗ ಗ್ರಹಚಾರಕ್ಕೆ ಶನಿಗೆ ವಕ್ರತೆ ಇರುವುದರಿಂದ ಈ ದ್ರೇಕ್ಕಾಣ ದಾಟಲು ಹೆಚ್ಚು ಕಾಲ ತೆಗೆದುಕೊಳ್ಳುತ್ತಾನೆ. 2020 ಜನವರಿ 24 ರಿಂದ 300 ದಿನಗಳ ಬಳಿಕ ಈ ಹತ್ತು ಡಿಗ್ರಿ ದಾಟುವ ಬದಲು, ವಕ್ರತೆ ಬಂದುದರಿಂದ ಮತ್ತೆ ಹಿಂದೆ ಸರಿಯುತ್ತಾನೆ. ಹಾಗಾಗಿ ಈ 10° ದಾಟುವುದು 2021 ಜನವರಿ 22 ಕ್ಕೆ ಉತ್ತರಾಷಾಢ ನಕ್ಷತ್ರ ಬಿಟ್ಟು ಮಕರದ 11°ಯಲ್ಲಿ ಮಕರದ ಎರಡನೆಯ ಸ್ತ್ರೀ ದ್ರೇಕ್ಕಾಣಕ್ಕೆ ಪ್ರವೇಶಿಸುತ್ತಾನೆ. ಈ ದ್ರೇಕ್ಕಾಣದ ಅಧಿಪತಿ ಶುಕ್ರ. ಈ 10 ಡಿಗ್ರಿಯ ಅವಧಿಯು ಹೇಗಿರುತ್ತದೆ ಎಂದು ಮೇಲಿನ ಶ್ಲೋಕವೇ ತಿಳಿಸುತ್ತದೆ.

ಉತ್ತರಾಷಾಢ ನಕ್ಷತ್ರ ಕಾರಕ-
ವಿಶ್ವೇಶ್ವರೇ ಮಹಾಮಂತ್ರಮಲ್ಲಕ
ಕರಿತುರಗದೇವತಾ ಭಕ್ತಾಃ
ಸ್ಥಾವರಯೋದ್ಧಾ ಭೋಗಾನ್ವಿತಶ್ಚ ಯೇ
ಚೌಜಸಯುಕ್ತಾಃ॥

ಕೃತ್ತಿಕಾ, ಉತ್ತರ, ಉತ್ತರಾಷಾಢ ನಕ್ಷತ್ರಗಳು ರವಿ ನಕ್ಷತ್ರ. ರವಿಯು ಆಡಳಿತಗಾರ. ಈಗ ಶನಿಯ ಜತೆಗೆ ಕುಜನೂ ಇದೇ ನಕ್ಷತ್ರದಲ್ಲಿ ನೈಸರ್ಗಿಕ ಕುಂಡಲಿ ಮೇಷ ರಾಶಿಗೆ ಅಷ್ಟಮಾಧಿಪತಿ, ರಾಶ್ಯಾಧಿಪತಿಯಾಗಿ ಕುಜನು ಶನಿಯೊಡನೆ ಯುದ್ಧ ಸ್ಥಿತಿಯಲ್ಲಿ ಇದ್ದಾನೆ. ಅರ್ಥಾತ್ ಆಡಳಿತಗಾರನಿಗೆ ಸರಿಯಾಗಿ ಆಡಳಿತ ಮಾಡಲು ಬಿಡ್ತಾ ಇಲ್ಲ. ನಾವು ಕಣ್ಣಾರೆ ನೋಡ್ತಾ ಇದ್ದೇವೆ ಇದನ್ನು. ಇದೇ ಮಾರ್ಚ್ ನಂತರ ಗುರುವೂ ಉತ್ತರಾಷಾಢ ನಕ್ಷತ್ರದಲ್ಲಿ ಮಕರ ರಾಶಿಗೆ ಬಂದಾಗ ಪ್ರಜೆಗಳಿಗೆ ಒಂದು ವಿವೇಚನೆ ಬರುತ್ತದೆ. ಆದರೆ ವಿವೇಚನಾ ರಹಿತ ಅನೇಕ ಪ್ರಜೆಗಳು ಸಮಸ್ಯೆ ಅನುಭವಿಸಲೂ ಇದ್ದಾರೆ. ಯಾರು ಪಾಪಿಗಳನ್ನು ಕ್ಷಮಿಸು ದೇವರೇ, ಪಾಪಿಗಳಿಗೆ ಸದ್ಬುದ್ಧಿ ಕೊಡು ಎಂದು ಪ್ರಾರ್ಥನೆ ಮಾಡದೆ, ಪಾಪಿಗಳನ್ನು ಕೊಂದು ಹಾಕಿ ಎಂಬ ಮಂತ್ರ ಜಪ ಮಾಡುತ್ತಾರೋ ಅವರಿಗೆ ಈ ಗುರುವು ಮಾರಕನಾಗುತ್ತಾನೆ. ಗುರುವು ರುದ್ರ ರೂಪ. ಮಕರದ ಈ ದ್ರೇಕ್ಕಾಣವೂ ರುದ್ರ ಮುಖ.

ನೀಗಡ ದ್ರೇಕ್ಕಾಣ ಎಂದರೆ ಬಂಧನ ಎಂದರ್ಥ. ಹನ್ನೆರಡು ರಾಶಿಗಳಲ್ಲಿ ಮಕರ ರಾಶಿಯಲ್ಲಿ ಹತ್ತು ಡಿಗ್ರಿಯಲ್ಲಿ ಮಾತ್ರ ಇದು ಇರೋದು. ಇಲ್ಲಿಗೆ ಶನಿ ಬಂದನೆಂದರೆ ಅದು ಬಂಧನ ಎಂದರ್ಥ.ಬಂಧನದ ರೂಪಗಳು ಅನೇಕ. ಒಟ್ಟಿನಲ್ಲಿ ನಾವು ಮಾಡಿಕೊಂಡ ಅಪರಾಧಕ್ಕೆ ಬಂಧಿಸಲ್ಪಡುವಿಕೆ. ಈಗ ಮನೆಯಿಂದ ಹೊರಗೆ ಹೋಗದಂತೆ ಸರಕಾರ ಆಜ್ಞೆ ಮಾಡಿದ್ದು ಬಂಧನವೆ. ಆದರೆ ಇದು ಎಚ್ಚರಿಕೆ, ಮುಂಜಾಗ್ರತೆಗಾಗಿ ಬಂಧನ.

ಹಾಗಾಗಿ, ಒಂದೆಡೆ ವಿವೇಚನೆ ಇರುವವರಿಗೆ ಕ್ಷೇಮವೂ, ಇಲ್ಲದವರಿಗೆ ಆಪತ್ತೂ ಬರಬಹುದು. ಯಾರಿಗೆ, ಯಾವ ರಾಶಿಯವರಿಗೆ ಉತ್ತಮ ಎಂದು ಕೇಳಬೇಡಿ. ಉತ್ತರ ಒಂದೆ. ವಿವೇಚನೆ ಇದೆಯೋ ಕ್ಷೇಮ. ಇಲ್ಲವೋ ಆಪತ್ತು ನಿಶ್ಚಿತ. ವಿವೇಚನೆ ಎಂಬುದು ಒಂದು ಪದ. ಅದನ್ನು ಪಾಪಿಗಳನ್ನು ಕೊಲ್ಲಿರಿ ಎಂಬಲ್ಲಿಗೂ ಉಪಯೋಗಿಸಬಹುದು, ಪಾಪ ಮಾಡುವವರನ್ನು ತಿದ್ದಿ, ಕ್ಷಮಿಸಿ ಎಂಬಲ್ಲಿಗೂ ಸೇರಿಸಬಹುದು. ಮೊದಲನೆಯದ್ದು ವಿವೇಚನೆಯ ಉದ್ವೇಗ, ಎರಡನೆಯದ್ದು ವಿವೇಚನೆ. ಪರಿಜ್ಞಾನ.

ಇಲ್ಲಿ ಒಂದು ಅಭೂತ ಪೂರ್ವ ಗ್ರಹಸ್ಥಿತಿಯು ಅದೆಷ್ಟೋ ಸಹಸ್ರವರ್ಷಗಳ ಬಳಿಕ ಕಾಣ ಸಿಗುವಂತದ್ದು. ಕುಜನಿಗೂ ಉಚ್ಛ ಕ್ಷೇತ್ರ ಮಕರ. ಶನಿಗೂ ಸ್ವಕ್ಷೇತ್ರ ಮಕರ. ಗುರುವಿಗೆ ನೀಚ ಕ್ಷೇತ್ರ. ಅಂದರೆ ದೇವಸ್ಥಾನದಲ್ಲಿ ದೇವರ ಪೂಜೆಗಳೇ ನಿಂತು ಹೋದಾವು. ಮನೆ ಮನೆಯಲ್ಲಿ ನೈಜ ಭಕ್ತಿಯಿಂದ ಪೂಜೆ, ಧ್ಯಾನಗಳು ನಡೆದಾವು. ಯಾಕೆಂದರೆ ಅಷ್ಟು ಭಯದ ವಾತಾವರಣ ಸೃಷ್ಟಿಯಾಗಲಿದೆ. ಒಂದೇ ಗ್ರಹನಿಗೆ ಯುದ್ಧ ಸ್ಥಿತಿಯ ಎರಡು ಗ್ರಹರಿಂದ ನೀಚ ಭಂಗ ರಾಜ ಯೋಗ. ಅಂದರೆ ವಿವೇಚನೆ ಇರಲಿ ಎಂದು ಹೇಳುವವರು ಒಂದೆಡೆ, ವಿವೇಚನಾ ರಹಿತರ ಒತ್ತಡ ಇನ್ನೊಂದೆಡೆ. ಆಗ ವಿವೇಚನಾ ರಹಿತರು ಅಪಾಯಕ್ಕೊಳಗಾಗಿ ಎಲ್ಲವೂ ಶಾಂತವಾಗುತ್ತದೆ.

ಮೋದಿಯವರಿಗೆ ಒತ್ತಡ ಹೆಚ್ಚಬಹುದು. ನಮ್ಮ ಮುಖ್ಯಮಂತ್ರಿಗಳು ನಿಷ್ಕ್ರಿಯರೂ ಆಗಬಹುದು. ಆದರೆ ಮೋದಿಯವರ ಜಾತಕದಲ್ಲಿ ಬಲಿಷ್ಟ ಶನಿ ಇರೋದ್ರಿಂದ ನಿಭಾಯಿಸುತ್ತಾರೆ. ಕೊನೆಗೆ ವಿವೇಚನಾ ರಹಿತರೆಲ್ಲ ಪಶ್ಚಾತ್ತಾಪ ಪಟ್ಟುಕೊಂಡು ಮೋದಿಯವರ ಬೆನ್ನ ಹಿಂದೆ ನಿಲ್ಲುವುದಕ್ಕೆ ಈ ಕರೋನ ವ್ಯಾಧಿಯು ಒಂದು ಪೀಠಿಕೆಯಾಗಲಿದೆ.

2021 ಜನವರಿ ನಂತರ ಕರೋನ ಆರ್ಭಟವು ಮಾಯವಾಗಲಿದೆ. ನಂತರವೇ ಕ್ಷೇಮವಾಗುವುದು. ಮತ್ತೊಮ್ಮೆ ಈ ಲಾಕ್ ಮುಂದುವರೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಈ ದೇಶಕ್ಕೆ ದೇವಸೇನಾನಿಯ ಅನುಗ್ರಹ ಬಲಿಷ್ಠವಾಗಬೇಕಿದೆ. ಅದಕ್ಕಾಗಿ ಪ್ರಧಾನಮಂತ್ರಿಯವರು, ಆ ದೇವ ಸೇನಾನಿಯ ದರ್ಶನ ಮಾಡಿದರೆ ಎಲ್ಲವೂ ಸುಖಾಂತ್ಯವಾದೀತು. ದೇವ ಸೇನಾನಿಯೇ ಸ್ಕಂದ, ಸುಬ್ರಹ್ಮಣ್ಯ.
ಸುಬ್ರಹ್ಮಣ್ಯನಿಗೇ ಪ್ರಾರ್ಥಿಸೋಣ.

ಲೋಕಾ ಸಮಸ್ತಾ ಸುಖಿನೋ ಭವಂತು.

Tags: Astrology AnalysisCoronaUpdatesInIndiaIndia Lock DownJupiter planetKannadaNewsWebsiteLatestNewsKannadaPrakash AmmannayaSpecial Articleಉತ್ತರಾಷಾಢ ನಕ್ಷತ್ರಕೊರೋನಾ ವೈರಸ್ಗುರು ಗ್ರಹಜ್ಯೋತಿಷ್ಯದ್ರೇಕ್ಕಾಣ ಫಲನೀಗಡ ದ್ರೇಕ್ಕಾಣಪ್ರಕಾಶ್ ಅಮ್ಮಣ್ಣಾಯ
Share289Tweet123Send
Previous Post

3ನೆಯ ಹಂತದತ್ತ ಕೊರೋನಾ: ಡಬ್ಲ್ಯೂಎಚ್‌ಒ ಎಚ್ಚರಿಕೆ: ಹುಳಗಳಂತೆ ಸಾಯಬೇಕಾಗುತ್ತದೆ-ಇನ್ನಾದರೂ ಎಚ್ಚೆತ್ತುಕೊಳ್ಳಿ ನಾಗರಿಕರೆ

Next Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-3 ವಿಷ್ಣು ಪುರಾಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-3 ವಿಷ್ಣು ಪುರಾಣ

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-3 ವಿಷ್ಣು ಪುರಾಣ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಹೋಳಿ ಹಬ್ಬ | ಹುಬ್ಬಳ್ಳಿ – ಮುಜಫರ್‌ಪುರ ನಡುವೆ ವಿಶೇಷ ರೈಲುಗಳ ಸಂಚಾರ

February 25, 2026
Minister Somanna Inspects Road Over Bridges at Tiptur

Minister Somanna Inspects Road Over Bridges at Tiptur

February 25, 2026
ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಆನವಟ್ಟಿ ಸರ್ಕಾರಿ ಶಾಲೆ

ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಆನವಟ್ಟಿ ಸರ್ಕಾರಿ ಶಾಲೆ

February 25, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

ಏನನ್ನು ಕಲಿಯಬೇಕೆಂದು ಯೋಚಿಸಿ ಸುಸ್ತಾಗಿದ್ದೀರಾ? ನಿಮ್ಮ ವೃತ್ತಿಜೀವನದಲ್ಲಿ ಮಿಂಚಲು ಅಗತ್ಯವಿರುವ 5 ಕೌಶಲ ಗುಂಪುಗಳ ಮಾಹಿತಿ ಇಲ್ಲಿವೆ: ಲಿಂಕ್ಡ್‌ ಇನ್‌

February 25, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL