Wednesday, July 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ನಿತ್ಯಾನಂದ ವಿವೇಕವಂಶಿ

ಆ ನಟರು ಇದ್ದಾಗ ಪ್ರೋತ್ಸಾಹಿಸದೇ ಮರಣದ ನಂತರ ಫೋಟೋ ಹಾಕಿದರೇನು ಪ್ರಯೋಜನ ಭೋಜರಾಜನ ಚರಮಗೀತೆಯಂತೆ

March 17, 2022
in ನಿತ್ಯಾನಂದ ವಿವೇಕವಂಶಿ
0 0
0
What's the benefit of posting a photo after death of those actors...?

What's the benefit of posting a photo after death of those actors...?

Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ನನಗೆ ನೆನ್ನೆಯವರೆಗೆ ಸಂಚಾರಿ ವಿಜಯ್ ಯಾರು ಅಂತ ಗೊತ್ತಿರಲಿಲ್ಲ. ಗೂಗಲ್ ಸರ್ಚ್ ಮಾಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಅಂತ ಗೊತ್ತಾಯ್ತು. ಒಂದಿನನೂ ಟಿವಿಲಿ ಪೇಪರ್ ಲಿ ಅವರನ್ನ ನೋಡಿಲ್ಲ. ಯೂಟ್ಯೂಬ್ ನಲ್ಲಿ ಅವರ ಕೆಲವು ಚಿತ್ರಗಳ ವೀಡಿಯೋ ನೋಡಿದೆ. ಒಳ್ಳೆಯ ಅಭಿನಯ. ಫೇಸ್ ಬುಕ್ ಲಿ ಅವರ ಕೆಲವು ಸಂದರ್ಶನ ನೋಡಿದೆ, ಮಾನವೀಯತೆ ತುಂಬಿದ ಹೃದಯ ಅನ್ನಿಸ್ತು. ಆತ್ಮವಿಮರ್ಶಕ ಅನ್ನಿಸ್ತು. ಸಮಾಜಮುಖಿ ಅಂತನೂ ತಿಳಿಯಿತು.
ಈಗ ಸೋಷಿಯಲ್ ಮೀಡಿಯಾದಲ್ಲಿ ಅವರನ್ನ ಪ್ರೀತಿಸುವ ಅವರಿಂದ ಪ್ರಭಾವಿತರಾದ ಇಷ್ಟೊಂದು ಜನರಿರೋದು ನೋಡಿ ಆಶ್ಚರ್ಯವಾಯಿತು. ಪಾಪ. ಖಂಡಿತಾ ಇಷ್ಟು ಬೇಗ ಸಾಯಬಾರದಿತ್ತು. ಏನೇನು ಕನಸುಗಳಿತ್ತೋ? ಆದರೆ ಈ ಮಾಧ್ಯಮದವರು ವರ್ತಿಸುತ್ತಿರುವ ರೀತಿ ನೋಡಿ ಹಾಸ್ಯಾಸ್ಪದ ಅನ್ನಿಸತ್ತೆ. ಮೀಡಿಯದವರು ಇಂಥವರನ್ನ ಬದುಕಿದ್ದಾಗ ತೊರ್ಸಲ್ಲ. ಅದೇ ಸತ್ತಾಗ ಇಡೀ ದಿನ ತೋರಿಸ್ತಾರೆ. ಸ್ಟಾರ್ ನಟರ ಮದುವೆ, ಅವರ ಮಕ್ಕಳ ನಾಮಕರಣ, ಬರ್ತ್ ಡೇ ಪಾರ್ಟಿನ ಇಡೀ ದಿನ ತೋರಿಸುವ ಚಾನೆಲ್ ಗಳಿಗೆ ಒಂದೇ ಒಂದು ದಿನ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಸಂದರ್ಶನ ಮಾಡಲಾಗದಿದ್ದುದು ವಿಪರ್ಯಾಸ. ಬಹುಶಃ ಅವರು ಬದುಕಿದ್ದಾಗ ಅವರಿಗೆ ಈ ಪ್ರೋತ್ಸಾಹ ಬೆಂಬಲ ಸಿಕ್ಕಿದ್ದಿದ್ರೆ ಅವರ ಒಳ್ಳೆಯ ಕನಸುಗಳು ನನಸಾಗ್ತಿದ್ವೋ ಏನೋ?!
ಸುಶಾಂತ್ ಸಿಂಗ್ ದೂ ಒಂಥರಾ ಇದೇ ಕಥೆ. ಸಮಾಜ ಹಾಗೇ ಅನ್ಸತ್ತೆ. ಒಳ್ಳೆಯವರನ್ನ ಪ್ರತಿಭಾನ್ವಿತರನ್ನ ತುಂಬಾ ಜಾಸ್ತಿ ಪರೀಕ್ಷೆ ಮಾಡತ್ತೆ. ಕೆಲವರು ತುಂಬಾ ತಾಳ್ಮೆಯಿಂದ ಪರೀಕ್ಷೆಯನ್ನು ಎದುರಿಸಿ ಪಾಸಾಗ್ತಾರೆ. ಕೆಲವರು ತಾಳ್ಮೆಗೆಟ್ಟು ದಾರಿಯನ್ನೇ ಬಿಡುತ್ತಾರೆ. ಇನ್ನು ಕೆಲವರು ಮಾರ್ಗವನ್ನೇ ಬದಲಿಸಿ ದಾರಿತಪ್ತಾರೆ! ಮತ್ತೆ ಕೆಲವರು ದಾರಿಯನ್ನು ಬಿಡದೇ ಕಾಯಲು ಸಾಧ್ಯವೂ ಆಗದೇ ಬದುಕನ್ನೇ ಬಿಟ್ಟು ಹೊರಟು ಹೋಗೇಬಿಡ್ತಾರೆ! ಅದಿಕ್ಕೆ ಒಳ್ಳೆಯವರನ್ನ ಟೆಸ್ಟ್ ಮಾಡ್ತಾನೇ ಇರ್ಬೇಡಿ. ಯಾರಿಗ್ಗೊತ್ತು ಯಾವತ್ತೋ ಒಂದು ದಿನ ಹೀಗೆ ಹೇಳ್ದೇ ಕೇಳ್ದೇ ಹೊರಟುಬಿಡ್ತಾರೆ! ಆಗ ಎಲ್ರೂ ಫೋಟೋ ಹಾಕ್ಕೊಂಡು ಅವನು ಒಳ್ಳೆಯವನು, ಹೃದಯವಂತ, ಕರುಣಾಮಯಿ, ಪ್ರತಿಭಾವಂತ, ಸಮಾಜಮುಖಿ, ಕನಸುಗಾರ ಅಂತೆಲ್ಲಾ ಪೇಚಾಡ್ತೀರಿ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸ ಭೋಜರಾಜನ ಚರಮಗೀತೆ ಹಾಡಿದಂತೆ! ಏನು ಪ್ರಯೋಜನ ಹೇಳಿ? ವ್ಯಕ್ತೀನೇ ಇರಲ್ವಲ್ಲ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Actor Sanchari VijayKannada MoviesKannada News WebsiteLatest News KannadaNithyananda VivekavamshisandalwoodSocial mediaನಿತ್ಯಾನಂದ ವಿವೇಕವಂಶಿರಾಷ್ಟ್ರ ಪ್ರಶಸ್ತಿ ವಿಜೇತ ನಟಸಂಚಾರಿ ವಿಜಯ್ಸುಶಾಂತ್ ಸಿಂಗ್ಸೋಷಿಯಲ್ ಮೀಡಿಯಾಸ್ಟಾರ್ ನಟ
Previous Post

ಫಲಿಸದ ಪ್ರಾರ್ಥನೆ: ಚಿಕಿತ್ಸೆ ಫಲಕಾರಿಯಾಗದೇ ನಟ ಸಂಚಾರಿ ವಿಜಯ್ ವಿಧಿವಶ

Next Post

ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಚಳ್ಳಕೆರೆ ರೈತರ ಪ್ರತಿಭಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಚಳ್ಳಕೆರೆ ರೈತರ ಪ್ರತಿಭಟನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭದ್ರಾವತಿ ಪೌರಾಯುಕ್ತ ಚನ್ನಪ್ಪನವರ್ ವರ್ಗಾವಣೆ | ನೂತನ ಕಮಿಷನರ್ ನಿಯೋಜಿಸಿದ ಸರ್ಕಾರ

July 23, 2025
Internet Image

ಅಕ್ರಮ ಸಂಬಂಧಕ್ಕೆ ಅಡ್ಡಿ ಹಿನ್ನೆಲೆ: ಪತಿ ಕೊಲ್ಲಲು ಪತ್ನಿಯ ಸಂಚು

July 23, 2025
Internet Image

ಎಟಿಎಂನಿಂದ ಹಣ ಬಿಡಿಸಿಕೊಡುವುದಾಗಿ ವೃದ್ದೆಗೆ ವಂಚನೆ

July 23, 2025
Internet Image

ವಿಚಿತ್ರ ಆದರೂ ಸತ್ಯ | ಸಾಗರಕ್ಕೆ ನೂತನ ಪೌರಾಯುಕ್ತರ ನೇಮಕ | ಆದರೆ ಅವಧಿ ಒಂದೇ ದಿನ

July 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭದ್ರಾವತಿ ಪೌರಾಯುಕ್ತ ಚನ್ನಪ್ಪನವರ್ ವರ್ಗಾವಣೆ | ನೂತನ ಕಮಿಷನರ್ ನಿಯೋಜಿಸಿದ ಸರ್ಕಾರ

July 23, 2025
Internet Image

ಅಕ್ರಮ ಸಂಬಂಧಕ್ಕೆ ಅಡ್ಡಿ ಹಿನ್ನೆಲೆ: ಪತಿ ಕೊಲ್ಲಲು ಪತ್ನಿಯ ಸಂಚು

July 23, 2025
Internet Image

ಎಟಿಎಂನಿಂದ ಹಣ ಬಿಡಿಸಿಕೊಡುವುದಾಗಿ ವೃದ್ದೆಗೆ ವಂಚನೆ

July 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!