Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ನರೇಂದ್ರ ಮೋದಿ ಯಾಕೆ ಮತ್ತೆ ಪ್ರಧಾನಿಯಾಗಬೇಕು?

ಯೋಗಸ್ಯ ಪರಿರಕ್ಷಣಂ ಕ್ಷೇಮಃ - ಸತ್ಯದ ಯೋಗವನ್ನು ದೇಶದ ಪ್ರಜೆಗಳು ಉಳಿಸಿಕೊಳ್ಳುವುದು ಕರ್ತವ್ಯ

December 26, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 3 minutes

ಹಿಂದೆ ಅಟಲ್ ಜೀಯವರ ಸಾಧನೆಗಳನ್ನು ಪರಿಗಣಿಸದೆ, ಮರು ಆಯ್ಕೆ ಮಾಡದೆ, ಅಟಲ್ ಜೀ ಮೌನಕ್ಕೆ ತೆರಳಿದರು. ಪರಿಣಾಮವಾಗಿ ಯುಪಿಎ ಹತ್ತು ವರ್ಷ ನಿರಾತಂಕದಿಂದ ಅಟಲ್ ಜೀ ಕೂಡಿಟ್ಟ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಆಡಳಿತ ಮಾಡಿದ್ದು ಮಾತ್ರವಲ್ಲದೆ, ಹಿಂದುತ್ವದ ನಾಶವಾಗುವ ಒಂದು ವ್ಯವಸ್ಥಿತ ಸಂಚನ್ನೂ ಮಾಡಿತು. ಭಯೋತ್ಪಾದಕರ ಧಾಳಿ ನಡೆದಾಗ ನಡೆದಾಗ ಅವರ ಬಾಯಿಮುಚ್ಚಿಸಿದ್ದು ಕೇವಲ ಸೂಟ್ ಕೇಸ್ ರವಾನಿಸುವ ಮೂಲಕ! ವಿದೇಶದಲ್ಲಿ ಭಾರತದ ಹೆಸರು ನಾಮಾವಶೇಷ ಆಗುತ್ತಾ, ಪಥನದತ್ತ ಸರಿಯಲಾರಂಭಿಸಿತು.

ಅದೇ ಸರ್ಕಾರ ಇನ್ನೂ ಹತ್ತು ವರ್ಷ ಇರುತ್ತಿದ್ದರೆ ನಾವು ನಮ್ಮ ನಮ್ಮ ದೇವಸ್ಥಾನಗಳಿಗೆ ಹೋಗುವುದೂ ತಪ್ಪುತ್ತಿತ್ತೋ ಏನೊ. ಒಟ್ಟಿನಲ್ಲಿ ಸಾಧನೆ ಶೂನ್ಯವಾಗಿತ್ತು. ಪಾಕಿನಲ್ಲಿ ಸಾಕಷ್ಟು ನಮ್ಮ ಕರೆನ್ಸಿಗಳು ಮುದ್ರಣವಾಗಲೂ ಶುರುವಾಯ್ತು. ಒಂದು ಸೆಂಟ್ಸ್ ಭೂಮಿಯ ಬೆಲೆ ಗಗನಕ್ಕೇರಿದ್ದೇ ಈ ಕಪ್ಪು ಹಣದ ಪ್ರಭಾವದಿಂದ! ಬಡವನಿಗೆ ಭೂಮಿ ಎಂಬುದು ಗಗನ ಕುಸುಮವಾಗುತ್ತಾ ಹೋಗಿ, ರೈತರ ಆತ್ಮಹತ್ಯೆಯೂ ಅಧಿಕವಾಗತೊಡಗಿತು.

ಅಷ್ಟರಲ್ಲಿ ಗುಜರಾತಿನಲ್ಲಿ ಬಿಜೆಪಿಯ ನೇತೃತ್ವದ ಮೋದಿ ಸರಕಾರ ಉದಯವಾಗಿ, ಕೇಂದ್ರಕ್ಕೆ ಸಡ್ಡು ಹೊಡೆಯಲಾರಂಭಿಸಿತು. ಇದರ ಪರಿಣಾಮವಾಗಿ, ಕಾಂಗ್ರೆಸ್ ಎಷ್ಟು ಕೆಲಸ ಮಾಡಿತು ಅಂದರೆ, ಮೋದಿಯವರಿಗೆ ನರಹಂತಕ ಬಿರುದು ನೀಡಿದ್ದು ಮಾತ್ರವಲ್ಲದೆ, ಅಮೆರಿಕಾ ಆಡಳಿತದ ಮೂಲಕ ಮೋದಿಗೆ ನಿಷೇಧವನ್ನೂ ಹೇರುವಂತೆ ಮಾಡಿತು. ಎಲ್ಲಾದರೂ ಮೋದಿ ಅಮೆರಿಕಾಕ್ಕೆ ಹೋಗಿ ಕಾಂಗ್ರೆಸ್ಸಿಗೆ ತೊಂದರೆಯಾದರೆ ಎಂದು ಈ ನಿರ್ಬಂಧದ ಕೆಲಸ ಮಾಡಿತ್ತು.

ದೈವ ಚಿತ್ತವೇ ಬೇರೆ. ಯಾವ ಅಮೆರಿಕಾ ದೇಶವು ನಿರ್ಬಂಧ ಹೇರಿತ್ತೋ ಅದೇ ಅಮೆರಿಕಾವು ಕೆಂಪು ಹಾಸು ನೀಡಿ ಮೋದಿಯವರನ್ನು ಸ್ವಾಗತಿಸಿದ್ದು ಈಗಾಗಲೇ ಭವ್ಯ ಇತಿಹಾಸವಾಗಿರುವುದು ಎಲ್ಲರಿಗೂ ತಿಳಿದಿದೆ. ನರಹಂತಕ ಪಟ್ಟ ಕಟ್ಟಿದ ಕಾಂಗ್ರ‍್ರೆಸ್ ಕಣ್ಣೆದುರಿಗೇ ನರೇಂದ್ರ ಪಟ್ಟ ಲಭಿಸಿದ್ದು ಈ ಕಾಂಗ್ರೆಸ್ ಕಣ್ಣಿಗೆ ಖಾರ ಪುಡಿ ಎರಚಿದಂತಾಯ್ತು. ಇಷ್ಟಕ್ಕೂ ನಿಲ್ಲದ ಈ ವಿರೋಧಿಗಳು ಕೆಲ ಮೂರ್ಖ ಅಸಹಿಷ್ಣು ಸಾಹಿತಿಗಳ ಮೂಲಕ ಹಿಂದುತ್ವಕ್ಕೆ, ಮೋದಿಯವರ ಧೋರಣೆಗಳಿಗೆ ಠೀಕೆ ಮಾಲಾರಂಭಿಸಿದವು. ಒಂದು ನಾಯಿಯು ವಾಹನದಡಿಗೆ ಬಿದ್ದು ಸತ್ತರೂ ಮೋದಿಯೇ ಕಾರಣ ಎಂದು ಪ್ರಚಾರಕ್ಕಿಳಿದವು!!

ಪಾಕ್ ಸ್ವರ್ಗ, ಭಾರತ ನರಕ ಎಂದೂ ಬೊಗಳಿದವು. ಸರ್ಜಿಕಲ್ ಸ್ಟ್ರೈಕ್ ಮೂಲಕ ಭಯೋತ್ಪಾದಕರ ಮಾರಣ ಹೋಮ ನಡೆದರೆ, ಕೆಲವರು ಸುಳ್ಳು ಎಂದರು. ಇನ್ನು ಕೆಲ ಸಾಹಿತಿಗಳು,’ ಅಯ್ಯೋ ಸತ್ತವರ ಹೆಂಡತಿ ಮಕ್ಕಳು ಅನಾಥರಾದರು ಎಂದು ಗೋಳಿಟ್ಟರು. ಪ್ರಶಸ್ತಿ ಪತ್ರಗಳನ್ನು ವಾಪಾಸ್ ನೀಡಿ(ಅದರ ಜತೆ ನೀಡಿದ್ದ ಹಣವನ್ನಲ್ಲ) ಪ್ರತಿಭಟನೆ ಮಾಡಿದರು. Currency Demonetize ಆದಾಗ,’ ಇಲ್ಲಿಗೆ ಭಾರತ ಕಥೆ ಮುಗಿಯಿತು’ ಎಂದು ಗೋಳಿಟ್ಟು, ATM ಮುಂದೆ, ಸುಸ್ತಾಗಿ ಬಿದ್ದು ತೋರಿಸಿ ನಡೆಯಿತು ಪ್ರತಿಭಟನೆ! ಇದಾದ ಮೇಲೆ GST ಬಂತು. ಇಡೀ ಅರ್ಥ ವ್ಯವಸ್ಥೆಯ ನಾಶವಾಯ್ತು ಎಂದು ಬೊಬ್ಬೆ ಹಾಕಿದರು. ಇಂಧನ ಬೆಲೆ ಏರುತ್ತಿದ್ದಂತೆ, ದೇಶ ಬಂದ್ ಮಾಡಲು ಯತ್ನಿಸಿದರು! ತ್ರಿತಲಾಕ್ ನಿಷೇಧ ಮಸೂದೆಗೆ ಸುಗ್ರಿವಾಜ್ಞೆ ಹೊರಡಿಸಿದಾಗ, ಭಾರತದಲ್ಲಿ ಮುಸ್ಲಿಮರಿಗೆ ಬದುಕಲು ಕಷ್ಟ ಎಂದೂ ಕೆಲ ಸಾಹಿತಿಗಳ ಮೂಲಕ, ಚಿತ್ರ ನಟರ ಮೂಲಕ ಪ್ರಚಾರ ಮಾಡಿದರು.
ಇದೆಲ್ಲದರ ಪರಿಣಾಮ ಪಂಚ ರಾಜ್ಯ ಚುನಾವಣೆಯ ಹಿನ್ನಡೆಯೂ ಇವರಿಗೆ ಬಲ ಸಿಕ್ಕಂತಾಯ್ತು.

ಆದರೆ ಇಲ್ಲಿಗೇ ಮೋದಿ ಶಕ ಮುಗಿಯೋಲ್ಲ. ಒಂದು ಹಿನ್ನಡೆ ಹಲವು ಮುನ್ನಡೆಗೆ ಮೂಲವಾಗಬಹುದು ಮತ್ತು ಈ ವಿರೋಧಿಗಳ ಒಂದು ಮುನ್ನಡೆ ವಿನಾಶಕ್ಕೆ ನಾಂದಿಯೂ ಆಗಬಹುದು ಎಂಬುದು ಮುಂದಿನ ಲೋಕಸಭಾ ಚುನಾವಣೆಯು ನಿರ್ಧರಿಸಲಿದೆ. ಸತ್ಯವು ಯಾವಾಗಲೂ ಕಹಿಯೆ. ಆದರೆ ಸತ್ಯಾಂಶ ಗೊತ್ತಾಗುವುದು ಸ್ವಲ್ಪ ತಡ. ಸುಳ್ಳು ಬೇಗನೆ ಹರಡಬಹುದು. ಆದರೆ ಅಷ್ಟೇ ವೇಗದಲ್ಲಿ ವಿನಾಶವೂ ಆಗುತ್ತದೆ.

ಈಗ ಸತ್ಯದ ಯೋಗ ಬಂದಿದೆ. ಅದನ್ನು ಉಳಿಸಿಕೊಳ್ಳುವುದು ದೇಶದ ಪ್ರಜೆಗಳ ಕರ್ತವ್ಯ. ಇದನ್ನೇ ‘ಯೋಗಸ್ಯ ಪರಿರಕ್ಷಣಂ ಕ್ಷೇಮಃ’ ಎಂದು ಪ್ರಾಜ್ಞರು ಹೇಳಿದರು. ಏನೇ ಆಗಲಿ ವಿಧಿ ಲಿಖಿತವನ್ನು ತಪ್ಪಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಅಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 285 ಸ್ಥಾನಗಳೊಂದಿಗೆ ಬಿಜೆಪಿಯು ಮೋದಿಯವನ್ನೇ ಪ್ರಮುಖ ಪೀಠದಲ್ಲಿರಿಸಿ ಪ್ರಧಾನ ಮಂತ್ರಿಯನ್ನಾಗಿಸುವುದಂತೂ ಸತ್ಯ. ಎನ್‌ಡಿಎ ಕೂಟವು 325 ಸಂಖ್ಯಾ ಬಲದಲ್ಲಿ, ಕಾಂಗ್ರ‍್ರೆಸಿನ ನಿರ್ನಾಮ ಮಾಡುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ.

ಮೋದಿ ಮತ್ತೆ ಬಾರದಿದ್ದರೆ ಏನಾದೀತು ಎಂಬುದಕ್ಕೆ ಒಂದು ಪ್ರಧಾನ ಉದಾಹರಣೆ- ಅಸ್ಸಾಮಿನ ಭೋಗಿ ಬಿಲ್ಲ್ ಸೇತುವೆ. ದೇವೇಗೌಡರು ಶಿಲಾನ್ಯಾಸ(1997) ಮಾಡಿದ್ರೂ, 2002 ರಲ್ಲಿ ಅಟಲ್ ಜೀ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಿದ್ದರೂ ಮತ್ತೆ ಬಂದ ಯುಪಿಎ ಸರಕಾರದ ನಿರ್ಲಕ್ಷ್ಯದಿಂದ ಕಾಮಗಾರಿ ನಿಂತೇ ಹೋಯ್ತು. ಆದರೆ ಮೋದಿ ಬಂದ ಮೇಲೆ ಇದು 2018 ರ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಈ ನಾಲ್ಕು ಕಿಮೀ ಉದ್ದದ ಸೇತುವೆ ಉದ್ಘಾಟನೆ ಆಗಬೇಕಾಯ್ತು.

ಯಾಕೆ ಇಷ್ಟು ತಡವಾಯ್ತು? ಅಂದರೆ ಇದು ಕಾಂಗ್ರೆಸಿನ ಬೇಜವಬ್ದಾರಿ ಆಡಳಿತದ ಫಲ. ಒಂದು ವೇಳೆ ಅಟಲ್ ಜೀ ಮತ್ತೆ ಆಯ್ಕೆ ಆಗಿರುತ್ತಿದ್ದರೆ ಈಗ ಇದು ಹಳೆಯ ಸೇತುವೆ ಆಗಿರುತ್ತಿತ್ತು. ಜನ ಮತ್ತೆ ಅಟಲ್ ಜೀಯವರನ್ನು ಆಯ್ಕೆ ಮಾಡದ ಕಾರಣ ಹೀಗಾಗಿದೆ. ಇದೇ ರೀತಿ ಇನ್ನೂ ಅನೇಕ ಕೆಲಸಗಳು ಮೋದಿಯವರಿಂದ ಉದ್ಘಾಟನೆ ಆಗಲಿಕ್ಕಿದೆ. ಎಲ್ಲಾದರೂ ಮೋದಿಯವರು ಪ್ರಧಾನ ಮಂತ್ರಿ ಆಗದಿದ್ದರೆ ಮತ್ತೆ ಇದೇ ಹಳೇ ಚಾಳಿಗಳೇ ಮರುಕಳಿಸಬಹುದು. ಹಾಗಾಗಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ್ತೆ ಮೋದಿ ಬರಲೇಬೇಕು.

ಲೇಖನ: ಪ್ರಕಾಶ್ ಅಮ್ಮಣ್ಣಾಯ

Tags: Atal Bihari VajpayeeBJPcongressGeneral Elections 2019Loksabha election 2018NDAPM ModiPM Narendra ModiPrakash AmmannayaSpecial ArticleUPAಪ್ರಕಾಶ್ ಅಮ್ಮಣ್ಣಾಯ
Previous Post

ಚಿತ್ರರಂಗವೇ ಹೆಮ್ಮೆ ಪಡುವಂತೆ ನಟ ಅನಿರುದ್ ಮಾಡಿರುವ ಸಾಧನೆ ಏನು ಗೊತ್ತಾ?

Next Post

ವಿಶ್ವ ಹವ್ಯಕ ಸಮ್ಮೇಳನ ಹಿನ್ನೆಲೆ: ಹವ್ಯಕ ಜ್ಯೋತಿಗೆ ಚಾಲನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಶ್ವ ಹವ್ಯಕ ಸಮ್ಮೇಳನ ಹಿನ್ನೆಲೆ: ಹವ್ಯಕ ಜ್ಯೋತಿಗೆ ಚಾಲನೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025

ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು | ಸಂಸದ ರಾಘವೇಂದ್ರ

May 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!