Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಿಮ್ಮನೆ ಹೆಣ್ಮಕ್ಳಿಗೆ ಹೀಗಾಗಿದ್ದರೆ, ವೀಡಿಯೋ-ಫೋಟೋ ಶೇರ್ ಮಾಡುತ್ತಿದ್ದಿರಾ? ನಾಚಿಕೆಯಾಗುವುದಿಲ್ಲವೇ ನಿಮಗೆ?

July 3, 2019
in Special Articles
0 0
0
Share on facebookShare on TwitterWhatsapp
Read - 2 minutes

ಬಹಳ ನೋವಿನಿಂದ ಇದನ್ನು ಬರೆಯುತ್ತಿದ್ದೀನಿ…
ಸ್ನೇಹಿತರೆ ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಕೃತ್ಯದ ವೀಡಿಯೋ ಹಾಗೂ ಅಪರಾಧಿಗಳ ಜೊತೆ ಆ ಹುಡುಗಿಯ ಫೋಟೋಗಳನ್ನು ಎಲ್ಲಾ ಕಡೆಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಆ ಹುಡುಗಿಯ ಸ್ಥಾನದಲ್ಲಿ ನಮ್ಮ ಮನೆಯ ಹೆಣ್ಮಕ್ಕಳು ಇದ್ದಿದ್ದರೆ ಇದೇ ರೀತಿ ಕಂಡ ಕಂಡ ಗ್ರೂಪ್’ಗಳಲ್ಲಿ ಶೇರ್ ಮಾಡುತ್ತಿದ್ದೀರಾ? ಕನಿಷ್ಠ ಆ ಹುಡುಗಿಯ ಮುಖವನ್ನು Blur ಮಾಡ್ಬೇಕು ಅನ್ನೋ ಸಾಮಾನ್ಯ ಪ್ರಜ್ಞೆಯು ನಿಮಗಿಲ್ಲವೇ?

ಇನ್ನೂ ವಿಪರ್ಯಾಸವೆಂದರೆ ಇಂತಹ ಕೃತ್ಯದ ವಿಚಾರವಾಗಿ ಸಾಕಷ್ಟು ಜನ ಇದು ಅತ್ಯಾಚಾರವೋ ಅಥವಾ ಸ್ವಇಚ್ಛೆಯಿಂದ ನಡೆದ ಕೃತ್ಯವೋ ಎನ್ನುವ ಚರ್ಚೆಯಲ್ಲಿ ಬ್ಯುಸಿ (ಬೇಸರವೆಂದರೆ ಇದರಲ್ಲಿ ಕೆಲವು ಹೆಣ್ಮಕ್ಕಳೆ ಇದನ್ನು ಅತ್ಯಾಚಾರವಲ್ಲ ಎಂದು ವಾದಿಸುತ್ತಿರುವುದು ನಮ್ಮ ದುರಾದೃಷ್ಟವೋ ಎನ್ನಿಸುತ್ತಿದೆ).

ಅದರಲ್ಲೂ ಇನ್ನೂ ಕೆಲವರು ಅದಕ್ಕೆ ಜಾತಿ, ಧರ್ಮದ ಲೇಪನವನ್ನು ಬಳಿದು ತಮ್ಮ ಜಾತಿ, ಧರ್ಮದ ಬೇಳೆ ಬೇಯಿಸಿಕೊಳ್ಳಲು ಆರಂಭಿಸಿ ಆಗಿದೆ.

ಸರಿ ಬನ್ನಿ ನನ್ನದೊಂದಷ್ಟು ಪ್ರಶ್ನೆಗಳು ನಿಮಗೆ:

1. ಅಲ್ಲಿ ನಡೆದದ್ದು ಅತ್ಯಾಚಾರ ಎಂದಾಗ ಕೆಲವರು ನನಗೆ ಕೇಳದ ಪ್ರಶ್ನೆ ನೀವು ವೀಡಿಯೋವನ್ನು ಸರಿಯಾಗಿ ನೋಡಿದ್ದೀರ ಅಂತ. ಹೌದು ಸ್ವಾಮಿ ನೋಡಿದ್ದೇನೆ. ಏನಿದೆ..? ನನಗೆ ಕಂಡದ್ದು ಅಲ್ಲಿ ಒಂದು ಅಮಲಿನಲ್ಲಿದ್ದ ಹೆಣ್ಣಿನ ಮೇಲೆ ರಣಹದ್ದುಗಳಂತೆ ಬಿದ್ದ 3, 4 ಗಂಡು ಮಕ್ಕಳು, ಮತ್ತೆ ಅವರ ಮದವೇರಿದ ಕಾಮ ಮಾತ್ರ ಕಾಣಿಸಿತು. ದೌರ್ಜನ್ಯವಂತು ಖಂಡಿತ ನಡೆದಿದೆ (ಅತ್ಯಾಚಾರ ಅಲ್ಲವೆಂದು ವಾದಿಸುವವರು ಒಮ್ಮೆ ಪ್ರಯತ್ನಿಸಿ ನೋಡಿ ಗಾಂಜಾನೋ, ಡ್ರಕ್ಸೋ ಬೇಡ ಒಂದು ಫುಲ್ ಬಾಟಲ್ ಸಾರಾಯಿಯನ್ನು ಕುಡಿಯಿರಿ ಸಾಕು ನಿಮ್ಮ ದೇಹದ ಸ್ಥಿತಿ ಹೇಗಿರುತ್ತೆ ಅನ್ನೋದು ಅರಿವಾದೀತು).

2. ಅಲ್ಲಿ ಆ ಹುಡುಗಿ ಏನಾದರೂ ಅ ಕೃತ್ಯಕ್ಕೆ ಪ್ರಚೋದನೆಯೋ ಅಥವಾ ಅತ್ಯಾಚಾರಕ್ಕೆ ಸ್ಪಂದಿಸುತ್ತಿದ್ದಳು ಅಂತ ನಿಮಗೆ ಅನ್ನಿಸಿದ್ರೆ ಖಂಡಿತವಾಗಿ ನಿಮ್ಮ ಕಣ್ಣಿಗೆ ಕಟ್ಟಿದ ಪೊರೆಯನ್ನು ಬದಲಾಯಿಸಿಕೊಳ್ಳಿ. ಅಮಲಿನಲ್ಲಿ ಆ ಹುಡುಗಿ ಆ ಹುಡುಗನನ್ನು ತನ್ನ ಕೈಯಲ್ಲಿ ಹಿಡಿದುಕೊಂಡ ರೀತಿ ನಿಮಗೆ ಅವಳು ಅಲ್ಲಿ ಅವರಿಗೆ ಸರಿಯಾಗಿ ಸ್ಪಂದಿಸುತ್ತಿದ್ದಾಳೆ ಅನ್ನಿಸಿರಬಹುದು. (ಇದಕ್ಕೂ ಮೇಲೆ ಹೇಳಿದಂತೆ ಕಂಠ ಪೂರ್ತಿ ಕುಡಿದು ನೋಡಿ ಅಮಲು ಅಂದ್ರೆ ಏನು ಅಂತ ಅರ್ಥವಾಗಬಹುದು.)

3. ಹಾಗೆ ಇದು ಅತ್ಯಾಚಾರವೋ – ಅಥವಾ ಸ್ವಇಚ್ಛೆಯಿಂದ ನಡೆದ ಕೃತ್ಯವೋ ಎಂದು ದೀರ್ಘ ಚರ್ಚೆಯಲ್ಲಿ ಮುಳುಗಿರುವವರೇ, ಇದೆ ಅವಸ್ಥೆ ನಿಮ್ಮ ಮನೆಯ ಹೆಣ್ಣಿಗಾಗಿದ್ದರೆ ಹೀಗೆ ಚರ್ಚೆ ಮಾಡುತ್ತ ಕುಳಿತುಕೊಳ್ಳುತ್ತಿದ್ದಿರಾ?

4. ಹಾಗೆ ಇದಕ್ಕೆ ಜಾತಿ, ಧರ್ಮದ ಲೇಪನ ನೀಡಿತ್ತಿರುವ ಅವಕಾಶವಾದಿಗಳೇ, ನಿಮಗೂ ಇದೆ ಪ್ರಶ್ನೆ ನಿಮ್ಮ ಮನೆ ಹೆಣ್ಣು ಮಗುವಿಗೆ ಹೀಗೆ ಆಗಿದ್ದರೆ, ನೀವೂ ಇದೇ ರೀತಿ ಜಾತಿ, ಧರ್ಮದ ಬೇಳೆ ಬೇಯಿಸಿಕೊಳ್ಳುತ್ತಿದ್ದಿರಾ?

5. ಹಾಗೆ ಬೆಳಿಗ್ಗೆಯಿಂದ ಇದರ ವೀಡಿಯೋ ಹಾಗೂ ಆ ಹೆಣ್ಣಿನ ಫೂಟೋವನ್ನು ಕಂಡ ಕಂಡಲ್ಲಿ ಶೇರ್ ಮಾಡುತ್ತಿರುವವರೆ ನಿಮಗೂ ಅಷ್ಟೇ ನಿಮ್ಮ ಮನೆ ಹೆಣ್ಣಿಗೆ ಹೀಗೆ ಆಗಿದ್ದರೆ ಇವಳೆ ಆ ವೀಡಿಯೋದಲ್ಲಿರುವ ಹುಡುಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದಿರಾ?

ಘಟನೆಯಲ್ಲಿ ಆಕೆ ತಪ್ಪು ಮಾಡಿದ್ದಾಳೋ ಅಥವಾ ಇಲ್ಲವೋ ಎಂಬುದನ್ನು ಆಕೆಯ ಆತ್ಮಸಾಕ್ಷಿ ಹಾಗೂ ಕಾನೂನು ನಿರ್ಧರಿಸುತ್ತದೆ. ಇದಕ್ಕಾಗಿಯೇ ನಮ್ಮ ದಕ್ಷಿಣ ಕನ್ನಡದ ದಕ್ಷ ಪೊಲೀಸ್ ಇಲಾಖೆಯಿದೆ. ಆದರೆ, ನೈತಿಕತೆಯಿರುವ ಯಾರೂ ಸಹ ಇಂತಹ ವೀಡಿಯೋ ಅಥವಾ ಫೋಟೋ ಶೇರ್ ಮಾಡುವುದಿಲ್ಲ.
ನಮ್ಮ ಮನೆಯವರಾಗಲಿ, ಇನ್ಯಾರದೋ ಮನೆಯವರಾಗಲಿ, ಹೆಣ್ಣು ಹೆಣ್ಣೆ…. ಆ ಹುಡುಗಿಯ ತಂದೆ, ತಾಯಿ, ಸಂಬಂಧಿಕರ, ಅವರ ಮರ್ಯಾದೆಯ ಬಗ್ಗೆಯು ಯೋಚಿಸಿ.

ದಯವಿಟ್ಟು ಆ ವೀಡಿಯೋ ಅಥವಾ ಫೋಟೋಗಳನ್ನು ಶೇರ್ ಮಾಡ್ಬೇಡಿ. ಅಪ್ಪಿತಪ್ಪಿ ನಿಮಗೆ ಯಾರಾದರೂ ಕಳುಹಿಸಿದರೆ ಮುಂದೆ ಯಾರಿಗೂ ಕಳುಹಿಸದಂತೆ ಮನವಿ ಮಾಡಿಕೊಳ್ಳಿ.

ಇಂತಿ ನಿಮ್ಮವ
ಪ್ರದೀಪ್ ಪುತ್ರನ್ ಕೋಟ

Tags: coastal newsDakshina Kannada PoliceMangalorePutturrapeSouth KendraSpecial Articleಅತ್ಯಾಚಾರಪ್ರದೀಪ್ ಪುತ್ರನ್ ಕೋಟ
Previous Post

ಅದ್ಬುತ ಪ್ರತಿಭಾವಂತ ಮಂಗಳೂರು ಬಿಕ್ರನಕಟ್ಟೆಯ ನಮ್ಮ ಈ ಪುಟಾಣಿ ಕಲಾವಿದ ಅತೀಶ್

Next Post

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸ್ವತಃ ರಕ್ತದಾನ ಮಾಡಿ ಮಾದರಿಯಾದ ಸುಬ್ಬಯ್ಯ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ನಾಗೇಂದ್ರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!