No Result
View All Result
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?
English Articles

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

by ಕಲ್ಪ ನ್ಯೂಸ್
March 5, 2026
0

Kalpa Media House  |  Bengaluru | Zee Kannada, which continues to entertain audiences with fresh and engaging content and has...

Read moreDetails

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
  • Advertise With Us
  • Grievances
  • About Us
  • Contact Us
Thursday, March 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಏನಿದು ಶ್ವೇತ ಕಾಕ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 14, 2016
in Army
0
Share on FacebookShare on TwitterShare on WhatsApp

ಇತ್ತೀಚೆಗೆ ಉದ್ಯೋಗವಿಲ್ಲದ ಮಾಧ್ಯಮದವರಿಗೆ ,ಹೆದರಿಸಿ ಬೆದರಿಸಿ ಲೂಟಿಮಾಡುವ ದಂದೆಯವರದ್ದೊಂದು ವಿಚಾರ ಸಿಕ್ಕಿಬಿಟ್ಟಿದೆ‌.ಇದೇ ವಿಚಾರವನ್ನು ಘಂಟೆಗಟ್ಟಳೆ ಕೊರೆದರು.ಪ್ರಾಶ್ಚಿತ್ತವಾಗಿ ಟಿ ವಿ ಯವರಿಗೆ T R P ಸಿಕ್ಕಿದರೆ, ಈ ಡೋಂಗಿಗಳಿಗೆ ಕೈತುಂಬ ದಕ್ಷಿಣೆಯೂ ಆಗುತ್ತದೆ. ಇನ್ನೊಂದೆಡೆ ಕಾಲು ಕೆರೆದು ವೈದಿಕ ಸಂಪ್ರದಾಯವನ್ನು ಅವಹೇಳನ ಮಾಡುವ ದುರ್ಬುದ್ಧಿ ವಿಚಾರವಾದಿಗಳಿಗೆ ಒಂದು ಉತ್ತಮ ಅವಕಾಶವೂ ಸಿಕ್ಕಿತು. ಅಂತೂ time pass, time waste ,money gain, money loss ಇತ್ಯಾದಿ ಬಿಳಿಕಾಗೆಯ ದರ್ಶನದಿಂದ ಲಭ್ಯವಾಯಿತು.

ನೀವು ಹೈಸ್ಕೂಲು ವಿದ್ಯಾಭ್ಯಾಸದ ಕಾಲದಲ್ಲಿ The Blue Jackal ಕತೆ ಓದಿದ್ದರೆ ಅರ್ಥವಾದೀತು.

ಜಗತ್ತು ಪ್ರಳಯವಾಗಿ ಸರ್ವ ನಾಶವಾದಾಗ ಮಹಾವಿಷ್ಣುವಿನ ಮತ್ಸ್ಯಾವತಾರದಲ್ಲಿ ವಿಶ್ವಜಿತ್ ಮಹರಾಜನಿಗೆ ಜಗತ್ತಿನ ಸಕಲ ಪ್ರಭೇದಗಳ ಜೀನ್ ( ಜೀವ ಕಣ) ಗಳನ್ನು ಸಂಗ್ರಹಿಸಿಡಲು ಭಗವಂತನ ಆದೇಶವಾಗುತ್ತದೆ‌‌.ಪ್ರಳಯಾನಂತರ ಋಷಿಗಳ ಮೂಲಕ ಇವುಗಳ process ಆಗಿ ಜೀವ ರಾಶಿಗಳ ಸೃಷ್ಟಿಯೂ ಆಗುತ್ತದೆ. ಹಾಗಾಗಿ ಈ ಸೃಷ್ಟಿಕರ್ತನಿಗೆ ಮನು ಎಂಬ ಹೆಸರಾಯಿತು.ಇಲ್ಲಿ ಮಾನವನ ಜೀನೊಂದು ಬಾಕಿಯಾಯಿತು.ಅದಕ್ಕಾಗಿ ಮನುವಿನ ಶರೀರದ ಕಣದಿಂದಲೇ( ಜೀವಕೋಶ) ಮನುಷ್ಯನ ಸೃಷ್ಟಿಯಾಯಿತು.ಹಾಗಾಗಿ ಮನುಷ್ಯನ ಮೂಲ ಪಿತೃ ವಿಶ್ವಜಿತ್ ಎಂಬ ಮನು ಮಹರಾಜ.

ಇಂತಹ ಸೃಷ್ಟಿಯಲ್ಲಿ ನೀರಿನ ಜಂತು( aquatic ), ಸಸ್ಯಾಹಾರಿ ( herbivorous), ಮಾಂಸಾಹಾರಿ ( carnivorous) ,ಮಾಂಸ ಮತ್ತು ಸಸ್ಯಹಾರಿ( ಮನುಷ್ಯ- omnivorous,ಮರದಲ್ಲಿ ವಾಸಿಸುವ ಪ್ರಾಣಿ( terrestrial), ಇತ್ಯಾದಿ ಪ್ರಭೇದಗಳ ಸೃಷ್ಟಿಯಾಗುತ್ತದೆ.ಇದರಲ್ಲಿ ಕಾಗೆಯೂ ಒಂದು.ಈ ಕಾಗೆಗೆ ಪಿತೃಕಾರ್ಯದ ಶೇಷವನ್ನು ಇಡುವ ಸಂಪ್ರದಾಯಗಳು ಮುಂದೆ ಚಾಲ್ತಿಗೆ ಬಂತು. ಕಾಗೆಯಲ್ಲೂ ಗೃದ್ರ, ಕರಿಕಾಗೆಗಳೆಂಬ ವರ್ಣಬೇದಗಳಿವೆ. ಇದು ಗಿಡುಗಾದಿಗಳ ಸಾಲಿಗೇ ಬರುತ್ತದೆ.ಆದರೆ ಬಿಳಿ ಕಾಗೆ ಎಂಬುದು ಎಲ್ಲೂ ಉಲ್ಲೇಖವಿಲ್ಲ. ಬಿಳಿ ಕಾಗೆ ಇಲ್ಲ ಎಂದೂ ಹೇಳಲಾಗದು.ಆದರೆ ಬಿಳಿಕಾಗೆ ಒಂದು ರೋಗಗ್ರಸ್ತವಾಗಿರುತ್ತದೆ‌ ‌.ಶ್ವೇತ ಕುಷ್ಟ( ಪಾಂಡು ರೋಗ) ದಂತೆ ಇದು ಕೂಡಾ ಹಾರ್ಮೋನು ಕೊರತೆಯಿಂದ ಉಂಟಾಗುವ ಒಂದು ರೋಗ.ಈ ಬಿಳಿ ರೋಗಗ್ರಸ್ತ ಕಾಗೆ ಎಲ್ಲೋ ಬಹಳ ಅಪರೂಪದಿಂದ ಸಿಗಬಹುದು. ಇತ್ತೀಚೆಗೆ ಉಡುಪಿ ಜಿಲ್ಲೆಯ ಕೋಟದಲ್ಲಿ ಕಾಣಸಿಕ್ಕಿದೆ. ಬಿಳಿ ಗೂಗೆಯ ಪ್ರಭೇದ,ಬಿಳಿ ಹುಲಿ,ಆನೆ ,ನವಿಲು ಇತ್ಯಾದಿಗಳಿವೆ.ಆದರೆ ಬಿಳಿ ಕಾಗೆಯು ಪ್ರಭೇದವೇನಲ್ಲ. ಇದು ರೋಗ ಪ್ರಭೇದ.
ನಮ್ಮ ಡೋಂಗಿಗಳಿಗೆ ಇಷ್ಟು ಕಂಡರೆ ಸಾಕು.ಅದರ ಲಾಭ ಪಡೆಯುತ್ತಾರೆ.ಹೇಗೆ blue paint ಡಬ್ಬಕ್ಕೆ ಬಿದ್ದ ನರಿ Blue Jackal ಆಗಿ ಕಾಡಿನ ರಾಜನಾಗಿ ಮೆರೆದ ಕಾಲ್ಪನಿಕ ಕಥೆಯಾಯಿತೋ, ಹಾಗೆಯೇ ಬಿಳಿಕಾಗೆಯ ದರ್ಶನವು ಡೋಂಗಿ ಜ್ಯೋತಿಷ್ಯರಿಗೆ ಹಣ ಮಾಡುವ ಒಂದು ವಿಚಾರವಾಯಿತು ಎನ್ನಬಹುದು.
ವರಾಹ ಸಂಹಿತೆಯಾಗಲೀ, ಪ್ರಶ್ನ ಮಾರ್ಗಂ ಆಗಲೀ ಈ ಕಾಗೆಯ ವಿಚಾರವನ್ನೂ ಹೇಳಿಲ್ಲ ಮತ್ತು ಪ್ರಾಯಶ್ಚಿತ್ತ ಪರಿಹಾರವನ್ನೂ ಹೇಳಿಲ್ಲ. ಬಿಳಿಕಾಗೆಯ ವಿಚಾರ ಕೇಳುವಾಗ ಬಾಲ್ಯದ ನೆನಪೊಂದು ಹೊರಗೆ ಬರುತ್ತದೆ‌.ಅದೇನೆಂದರೆ, ಮನೆಯಲ್ಲಿ ಹೆಣ್ಣು ಮಕ್ಕಳು ರಜಸ್ವಲೆಯರಾಗಿ ದೂರ ಕುಳಿತಿದ್ದಾಗ ಮಕ್ಕಳು ‘ ಯಾಕೆ ದೂರ ದೂರ ಹೋಗುತ್ತಿ ಅಕ್ಕಾ’ ಎಂದು ಕೇಳಿದಾಗ, ಆ ಹೆಣ್ಣು ಮಗಳು ‘ ನಾನು ಮುಟ್ಟು ,ದೂರಹೋಗು’ ಅಂತಾಳೆ. ಆಗ ಆ ಕಿರಿಯರು ಕುತೂಹಲಿಗಳಾಗಿ, ‘ ಅಂದ್ರೇನೂ?’ ಎಂದು ಕೇಳುತ್ತಾರೆ. ಅಯ್ಯೋ ಇದನ್ನು ಹೇಗಪ್ಪಾ ವಿವರಿಸೋದು.ಮುಗ್ದ ಮಕ್ಕಳಲ್ಲಿ ನಿಜವಾದುದನ್ನು ಹೇಳುವುದಕ್ಕಾಗುವುದಿಲ್ಲ. ಹೇಳದಿದ್ದರೆ ಬಿಡುವುದೂ ಇಲ್ಲ ಎಂದು ‘ ಅದೂ ಇವತ್ತು ನನ್ನನ್ನು ಬಿಳೀ ಕಾಗೆ ಮುಟ್ಟಿದೆ ಪುಟ್ಟಾ.ಅದು ಮಲಿನ.ಅದಕ್ಕೆ ಮೂರು ದಿನ ದೂರವಿರಬೇಕೆಂದು ಅಪ್ಪ ಅಮ್ಮ ಹೇಳೌರೆ’ ಎಂದು ಬಾಯಿ ಮುಚ್ಚಿ ಸುತ್ತ ಇದ್ದದ್ದು ನೆನಪಾಯಿತು.

ಅಂತೂ ಯಾರೂ ನೋಡದ,ಕೇಳದ ವಿಚಾರವೇನಾದರೂ ಕಂಡರೆ ತಜ್ಞರು ಅದರ ಸಂಶೋಧನೆಗೆ ಹೋಗುತ್ತಾರೆ.ಹಣ ಮಾಡುವ ದಂದೆಯವರು ಹೀಗೆ ಬಿಳಿಕಾಗೆ ದರ್ಶನ ಶಾಂತಿ ಮಾಡುತ್ತಾರೆ. ಇದು ಅವರ ಬುದ್ಧಿವಂತಿಕೆಯೇ ಹೊರತು ಶ್ವೇತ ಕಾಗೆ ಎಂಬ ಪ್ರಭೇದ ಈ ದೇಶದಲ್ಲಿಲ್ಲ. ಹಿಂದೆ ಸ್ವಾಮಿಯೊಬ್ಬ ,ಶ್ರೀರಂಗ ಪಟ್ಟಣದ ದೇವಾಲಯದ ಕಳಸದ ಮೇಲೆ ಕುಳಿತು ಕಾಗೆಯು ಕಾವೇರಿ ನೀರು ಕುಡಿಯುತ್ತದೆ ಎಂದು ಗುಲ್ಲೆಬ್ಬಿಸಿದ್ದ.ಅಂದರೆ ಪ್ರಳಯ ಎಂದರ್ಥ.
ಇದೆಲ್ಲಾ ಉದರ ನಿಮಿತ್ತಂ ಬಹುಕೃತ ವೇಷಂ ಎಂದು ಹೇಳಬೇಕು.

Share196Tweet123Send
Previous Post

ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ

Next Post

ಸದ್ಭಾವನೆ ಸಂಕೇತವಾಗಿ ನೀರು ಬಿಟ್ಟಿದ್ದೇ ಸಮಸ್ಯೆಗೆ ಕಾರಣ: ಬಿ.ಎಸ್. ಯಡಿಯೂರಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸದ್ಭಾವನೆ ಸಂಕೇತವಾಗಿ ನೀರು ಬಿಟ್ಟಿದ್ದೇ ಸಮಸ್ಯೆಗೆ ಕಾರಣ: ಬಿ.ಎಸ್. ಯಡಿಯೂರಪ್ಪ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಪಿಂಕ್‌ಥಾನ್ 2026: ಮಹಿಳಾ ಓಟದ ಸಂಭ್ರಮಕ್ಕೆ ಸಾಥ್ ನೀಡಿದ ಆಸ್ಪೆಕ್ಟ್ ಸ್ಪೋರ್ಟ್ಸ್ !

ಪಿಂಕ್‌ಥಾನ್ 2026: ಮಹಿಳಾ ಓಟದ ಸಂಭ್ರಮಕ್ಕೆ ಸಾಥ್ ನೀಡಿದ ಆಸ್ಪೆಕ್ಟ್ ಸ್ಪೋರ್ಟ್ಸ್ !

March 5, 2026
ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ | ರಾಜ್ಯಸಭೆಗೆ ಪ್ರವೇಶ ಖಚಿತ

ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ | ರಾಜ್ಯಸಭೆಗೆ ಪ್ರವೇಶ ಖಚಿತ

March 5, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

March 5, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

March 5, 2026
ವಿಟಿಯು ‘ಯುಕ್ತಿ-2026’ ಸಾಂಸ್ಕೃತಿಕ ಉತ್ಸವ |  ಜೆಎನ್‌ಎನ್‌ಸಿಇ ಕಾಲೇಜು ತಂಡ ಚಾಂಪಿಯನ್ಸ್

ವಿಟಿಯು ‘ಯುಕ್ತಿ-2026’ ಸಾಂಸ್ಕೃತಿಕ ಉತ್ಸವ |  ಜೆಎನ್‌ಎನ್‌ಸಿಇ ಕಾಲೇಜು ತಂಡ ಚಾಂಪಿಯನ್ಸ್

March 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL