Monday, October 2, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜ್ಯೋತಿರ್ವಿಜ್ಞಾನ

ಏನಿದು ಶ್ವೇತ ಕಾಕ?

September 14, 2016
in ಜ್ಯೋತಿರ್ವಿಜ್ಞಾನ, ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಇತ್ತೀಚೆಗೆ ಉದ್ಯೋಗವಿಲ್ಲದ ಮಾಧ್ಯಮದವರಿಗೆ ,ಹೆದರಿಸಿ ಬೆದರಿಸಿ ಲೂಟಿಮಾಡುವ ದಂದೆಯವರದ್ದೊಂದು ವಿಚಾರ ಸಿಕ್ಕಿಬಿಟ್ಟಿದೆ‌.ಇದೇ ವಿಚಾರವನ್ನು ಘಂಟೆಗಟ್ಟಳೆ ಕೊರೆದರು.ಪ್ರಾಶ್ಚಿತ್ತವಾಗಿ ಟಿ ವಿ ಯವರಿಗೆ T R P ಸಿಕ್ಕಿದರೆ, ಈ ಡೋಂಗಿಗಳಿಗೆ ಕೈತುಂಬ ದಕ್ಷಿಣೆಯೂ ಆಗುತ್ತದೆ. ಇನ್ನೊಂದೆಡೆ ಕಾಲು ಕೆರೆದು ವೈದಿಕ ಸಂಪ್ರದಾಯವನ್ನು ಅವಹೇಳನ ಮಾಡುವ ದುರ್ಬುದ್ಧಿ ವಿಚಾರವಾದಿಗಳಿಗೆ ಒಂದು ಉತ್ತಮ ಅವಕಾಶವೂ ಸಿಕ್ಕಿತು. ಅಂತೂ time pass, time waste ,money gain, money loss ಇತ್ಯಾದಿ ಬಿಳಿಕಾಗೆಯ ದರ್ಶನದಿಂದ ಲಭ್ಯವಾಯಿತು.

ನೀವು ಹೈಸ್ಕೂಲು ವಿದ್ಯಾಭ್ಯಾಸದ ಕಾಲದಲ್ಲಿ The Blue Jackal ಕತೆ ಓದಿದ್ದರೆ ಅರ್ಥವಾದೀತು.

ಜಗತ್ತು ಪ್ರಳಯವಾಗಿ ಸರ್ವ ನಾಶವಾದಾಗ ಮಹಾವಿಷ್ಣುವಿನ ಮತ್ಸ್ಯಾವತಾರದಲ್ಲಿ ವಿಶ್ವಜಿತ್ ಮಹರಾಜನಿಗೆ ಜಗತ್ತಿನ ಸಕಲ ಪ್ರಭೇದಗಳ ಜೀನ್ ( ಜೀವ ಕಣ) ಗಳನ್ನು ಸಂಗ್ರಹಿಸಿಡಲು ಭಗವಂತನ ಆದೇಶವಾಗುತ್ತದೆ‌‌.ಪ್ರಳಯಾನಂತರ ಋಷಿಗಳ ಮೂಲಕ ಇವುಗಳ process ಆಗಿ ಜೀವ ರಾಶಿಗಳ ಸೃಷ್ಟಿಯೂ ಆಗುತ್ತದೆ. ಹಾಗಾಗಿ ಈ ಸೃಷ್ಟಿಕರ್ತನಿಗೆ ಮನು ಎಂಬ ಹೆಸರಾಯಿತು.ಇಲ್ಲಿ ಮಾನವನ ಜೀನೊಂದು ಬಾಕಿಯಾಯಿತು.ಅದಕ್ಕಾಗಿ ಮನುವಿನ ಶರೀರದ ಕಣದಿಂದಲೇ( ಜೀವಕೋಶ) ಮನುಷ್ಯನ ಸೃಷ್ಟಿಯಾಯಿತು.ಹಾಗಾಗಿ ಮನುಷ್ಯನ ಮೂಲ ಪಿತೃ ವಿಶ್ವಜಿತ್ ಎಂಬ ಮನು ಮಹರಾಜ.

ಇಂತಹ ಸೃಷ್ಟಿಯಲ್ಲಿ ನೀರಿನ ಜಂತು( aquatic ), ಸಸ್ಯಾಹಾರಿ ( herbivorous), ಮಾಂಸಾಹಾರಿ ( carnivorous) ,ಮಾಂಸ ಮತ್ತು ಸಸ್ಯಹಾರಿ( ಮನುಷ್ಯ- omnivorous,ಮರದಲ್ಲಿ ವಾಸಿಸುವ ಪ್ರಾಣಿ( terrestrial), ಇತ್ಯಾದಿ ಪ್ರಭೇದಗಳ ಸೃಷ್ಟಿಯಾಗುತ್ತದೆ.ಇದರಲ್ಲಿ ಕಾಗೆಯೂ ಒಂದು.ಈ ಕಾಗೆಗೆ ಪಿತೃಕಾರ್ಯದ ಶೇಷವನ್ನು ಇಡುವ ಸಂಪ್ರದಾಯಗಳು ಮುಂದೆ ಚಾಲ್ತಿಗೆ ಬಂತು. ಕಾಗೆಯಲ್ಲೂ ಗೃದ್ರ, ಕರಿಕಾಗೆಗಳೆಂಬ ವರ್ಣಬೇದಗಳಿವೆ. ಇದು ಗಿಡುಗಾದಿಗಳ ಸಾಲಿಗೇ ಬರುತ್ತದೆ.ಆದರೆ ಬಿಳಿ ಕಾಗೆ ಎಂಬುದು ಎಲ್ಲೂ ಉಲ್ಲೇಖವಿಲ್ಲ. ಬಿಳಿ ಕಾಗೆ ಇಲ್ಲ ಎಂದೂ ಹೇಳಲಾಗದು.ಆದರೆ ಬಿಳಿಕಾಗೆ ಒಂದು ರೋಗಗ್ರಸ್ತವಾಗಿರುತ್ತದೆ‌ ‌.ಶ್ವೇತ ಕುಷ್ಟ( ಪಾಂಡು ರೋಗ) ದಂತೆ ಇದು ಕೂಡಾ ಹಾರ್ಮೋನು ಕೊರತೆಯಿಂದ ಉಂಟಾಗುವ ಒಂದು ರೋಗ.ಈ ಬಿಳಿ ರೋಗಗ್ರಸ್ತ ಕಾಗೆ ಎಲ್ಲೋ ಬಹಳ ಅಪರೂಪದಿಂದ ಸಿಗಬಹುದು. ಇತ್ತೀಚೆಗೆ ಉಡುಪಿ ಜಿಲ್ಲೆಯ ಕೋಟದಲ್ಲಿ ಕಾಣಸಿಕ್ಕಿದೆ. ಬಿಳಿ ಗೂಗೆಯ ಪ್ರಭೇದ,ಬಿಳಿ ಹುಲಿ,ಆನೆ ,ನವಿಲು ಇತ್ಯಾದಿಗಳಿವೆ.ಆದರೆ ಬಿಳಿ ಕಾಗೆಯು ಪ್ರಭೇದವೇನಲ್ಲ. ಇದು ರೋಗ ಪ್ರಭೇದ.
ನಮ್ಮ ಡೋಂಗಿಗಳಿಗೆ ಇಷ್ಟು ಕಂಡರೆ ಸಾಕು.ಅದರ ಲಾಭ ಪಡೆಯುತ್ತಾರೆ.ಹೇಗೆ blue paint ಡಬ್ಬಕ್ಕೆ ಬಿದ್ದ ನರಿ Blue Jackal ಆಗಿ ಕಾಡಿನ ರಾಜನಾಗಿ ಮೆರೆದ ಕಾಲ್ಪನಿಕ ಕಥೆಯಾಯಿತೋ, ಹಾಗೆಯೇ ಬಿಳಿಕಾಗೆಯ ದರ್ಶನವು ಡೋಂಗಿ ಜ್ಯೋತಿಷ್ಯರಿಗೆ ಹಣ ಮಾಡುವ ಒಂದು ವಿಚಾರವಾಯಿತು ಎನ್ನಬಹುದು.
ವರಾಹ ಸಂಹಿತೆಯಾಗಲೀ, ಪ್ರಶ್ನ ಮಾರ್ಗಂ ಆಗಲೀ ಈ ಕಾಗೆಯ ವಿಚಾರವನ್ನೂ ಹೇಳಿಲ್ಲ ಮತ್ತು ಪ್ರಾಯಶ್ಚಿತ್ತ ಪರಿಹಾರವನ್ನೂ ಹೇಳಿಲ್ಲ. ಬಿಳಿಕಾಗೆಯ ವಿಚಾರ ಕೇಳುವಾಗ ಬಾಲ್ಯದ ನೆನಪೊಂದು ಹೊರಗೆ ಬರುತ್ತದೆ‌.ಅದೇನೆಂದರೆ, ಮನೆಯಲ್ಲಿ ಹೆಣ್ಣು ಮಕ್ಕಳು ರಜಸ್ವಲೆಯರಾಗಿ ದೂರ ಕುಳಿತಿದ್ದಾಗ ಮಕ್ಕಳು ‘ ಯಾಕೆ ದೂರ ದೂರ ಹೋಗುತ್ತಿ ಅಕ್ಕಾ’ ಎಂದು ಕೇಳಿದಾಗ, ಆ ಹೆಣ್ಣು ಮಗಳು ‘ ನಾನು ಮುಟ್ಟು ,ದೂರಹೋಗು’ ಅಂತಾಳೆ. ಆಗ ಆ ಕಿರಿಯರು ಕುತೂಹಲಿಗಳಾಗಿ, ‘ ಅಂದ್ರೇನೂ?’ ಎಂದು ಕೇಳುತ್ತಾರೆ. ಅಯ್ಯೋ ಇದನ್ನು ಹೇಗಪ್ಪಾ ವಿವರಿಸೋದು.ಮುಗ್ದ ಮಕ್ಕಳಲ್ಲಿ ನಿಜವಾದುದನ್ನು ಹೇಳುವುದಕ್ಕಾಗುವುದಿಲ್ಲ. ಹೇಳದಿದ್ದರೆ ಬಿಡುವುದೂ ಇಲ್ಲ ಎಂದು ‘ ಅದೂ ಇವತ್ತು ನನ್ನನ್ನು ಬಿಳೀ ಕಾಗೆ ಮುಟ್ಟಿದೆ ಪುಟ್ಟಾ.ಅದು ಮಲಿನ.ಅದಕ್ಕೆ ಮೂರು ದಿನ ದೂರವಿರಬೇಕೆಂದು ಅಪ್ಪ ಅಮ್ಮ ಹೇಳೌರೆ’ ಎಂದು ಬಾಯಿ ಮುಚ್ಚಿ ಸುತ್ತ ಇದ್ದದ್ದು ನೆನಪಾಯಿತು.

ಅಂತೂ ಯಾರೂ ನೋಡದ,ಕೇಳದ ವಿಚಾರವೇನಾದರೂ ಕಂಡರೆ ತಜ್ಞರು ಅದರ ಸಂಶೋಧನೆಗೆ ಹೋಗುತ್ತಾರೆ.ಹಣ ಮಾಡುವ ದಂದೆಯವರು ಹೀಗೆ ಬಿಳಿಕಾಗೆ ದರ್ಶನ ಶಾಂತಿ ಮಾಡುತ್ತಾರೆ. ಇದು ಅವರ ಬುದ್ಧಿವಂತಿಕೆಯೇ ಹೊರತು ಶ್ವೇತ ಕಾಗೆ ಎಂಬ ಪ್ರಭೇದ ಈ ದೇಶದಲ್ಲಿಲ್ಲ. ಹಿಂದೆ ಸ್ವಾಮಿಯೊಬ್ಬ ,ಶ್ರೀರಂಗ ಪಟ್ಟಣದ ದೇವಾಲಯದ ಕಳಸದ ಮೇಲೆ ಕುಳಿತು ಕಾಗೆಯು ಕಾವೇರಿ ನೀರು ಕುಡಿಯುತ್ತದೆ ಎಂದು ಗುಲ್ಲೆಬ್ಬಿಸಿದ್ದ.ಅಂದರೆ ಪ್ರಳಯ ಎಂದರ್ಥ.
ಇದೆಲ್ಲಾ ಉದರ ನಿಮಿತ್ತಂ ಬಹುಕೃತ ವೇಷಂ ಎಂದು ಹೇಳಬೇಕು.

Previous Post

ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ

Next Post

ಸದ್ಭಾವನೆ ಸಂಕೇತವಾಗಿ ನೀರು ಬಿಟ್ಟಿದ್ದೇ ಸಮಸ್ಯೆಗೆ ಕಾರಣ: ಬಿ.ಎಸ್. ಯಡಿಯೂರಪ್ಪ

kalpa

kalpa

Next Post

ಸದ್ಭಾವನೆ ಸಂಕೇತವಾಗಿ ನೀರು ಬಿಟ್ಟಿದ್ದೇ ಸಮಸ್ಯೆಗೆ ಕಾರಣ: ಬಿ.ಎಸ್. ಯಡಿಯೂರಪ್ಪ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ರಾಗಿಗುಡ್ಡದಲ್ಲಿ ಕಲ್ಲುತೂರಾಟ, ಸೆಕ್ಷನ್ ಜಾರಿ, ಆರ್’ಎಎಫ್ ರೂಟ್ ಮಾರ್ಚ್

October 1, 2023

ಭಾರತಕ್ಕೆ ಬೇಕಿದ್ದ ನಟೋರಿಯಸ್, ಮೋಸ್ಟ್ ವಾಂಟೆಡ್ ಉಗ್ರ ಪಾಕ್ ಅಪರಿಚಿತರ ಗುಂಡಿಗೆ ಉಡೀಸ್

October 1, 2023

ಕಾರು ಅಪಘಾತಕ್ಕೆ ಮಹಿಳೆ ಸಾವು | ಖ್ಯಾತ ನಟ ನಾಗಭೂಷಣ್ ಬಂಧನ | ಜಾಮೀನು ಮಂಜೂರು

October 1, 2023

ಭದ್ರಾವತಿ | ಭೀಕರ ಅಪಘಾತ | ಲಾರಿ ಹರಿದು ಮೂವರ ದಾರುಣ ಸಾವು

October 1, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರಾಗಿಗುಡ್ಡದಲ್ಲಿ ಕಲ್ಲುತೂರಾಟ, ಸೆಕ್ಷನ್ ಜಾರಿ, ಆರ್’ಎಎಫ್ ರೂಟ್ ಮಾರ್ಚ್

October 1, 2023

ಭಾರತಕ್ಕೆ ಬೇಕಿದ್ದ ನಟೋರಿಯಸ್, ಮೋಸ್ಟ್ ವಾಂಟೆಡ್ ಉಗ್ರ ಪಾಕ್ ಅಪರಿಚಿತರ ಗುಂಡಿಗೆ ಉಡೀಸ್

October 1, 2023

ಕಾರು ಅಪಘಾತಕ್ಕೆ ಮಹಿಳೆ ಸಾವು | ಖ್ಯಾತ ನಟ ನಾಗಭೂಷಣ್ ಬಂಧನ | ಜಾಮೀನು ಮಂಜೂರು

October 1, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!