No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ತತ್ವಗಳಿಗೆ ಹಾರ ಕೇವಲ ಭಾವಚಿತ್ರದಲ್ಲಿ ಮಾತ್ರ.

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 21, 2016
in Army
0
Share on FacebookShare on TwitterShare on WhatsApp

” Fill the brain with high thoughts, highest ideals, place them day and night before you and out of that will come great work. ” ಸ್ವಾಮಿ ವಿವೇಕಾನಂದರ ಈ ಮಾತು ಆ ವ್ಯಕ್ತಿಯ ಕೈಯಲ್ಲಿದ್ದ ಪುಸ್ತಕದಲ್ಲಿ ರಾರಾಜಿಸುತ್ತಿತು. ಆ ವ್ಯಕ್ತಿಯ ಪಕ್ಕದಲ್ಲಿಯೇ ಆತನ ಸ್ನೇಹಿತ mobile game ನಲ್ಲಿ ಮುಳುಗಿದ್ದ. ಇವರಿಬ್ಬರ ಜೋಡಿ ಕುತೂಹಲವೆನಿಸಿ, ಅವರನ್ನು ಗಮನಿಸಬೇಕು ಅನಿಸಿತು. ಆ mobile ಹುಡುಗ ತನ್ನ ಗೆಳೆಯನಿಗೊಂದು ಕುಹಕ ನಗೆ ಬೀರಿ ‘ ಏನೋ philosophy ಓದುತ್ತಿದ್ದೀಯಾ, ನಾಳೆ ನೀನು ಸನ್ಯಾಸಿ ಆಗುವ plan ಇದ್ಯಾ? ‘ ಎಂದನು. ಸ್ವಾಮಿ ವಿವೇಕಾನಂದರ ಉಕ್ತಿಗಳ ಪುಸ್ತಕ ಇದು. ನನಗೆ ಜೀವನ ಮೌಲ್ಯವನ್ನು ತಿಳಿಸುತ್ತದೆ. ಇದರ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದನು ಆತನ ಗೆಳೆಯ. ಈಗಿನ ಕಾಲದಲ್ಲಿ philosophy ಅಂತೆ ಎಂದು ಜೋರಾಗಿ ನಕ್ಕು ಮತ್ತೆ ತನ್ನದೇ mobile ಪ್ರಪಂಚ ಹೊಕ್ಕನು mobile ಪ್ರೇಮಿ. ವಿಚಿತ್ರ ಎನಿಸಿತು. ಹೌದು ನಾವೇಕೆ ನಮಗೆ ತಿಳುವಳಿಕೆ ನೀಡುವ ಅಮೃತವನ್ನು ನಿರಾಕರಿಸುತ್ತೇವೆ?

ಮೊನ್ನೆ ನಾವು ಸ್ವಾತಂತ್ರ್ಯ ದಿನವನ್ನು ಎಷ್ಟು ಅದ್ದೂರಿಯಾಗಿ ಆಚರಿಸೆದೆವು ಅಲ್ಲವೇ? ಗಾಂಧೀಜಿ, ನೆಹರು, ಆಝಾದ್, ಮುಂತಾದವರ ಬಗ್ಗೆ ಹಾಡಿ ಹೊಗಳಿದೆವು. ಸಿಹಿ ತಿಂದು ಮನೆಗೆ ಹೋದೆವು. ಅಲ್ಲವೇ? ಮರುದಿನ BBMP ಯ ಪೌರ ಕಾರ್ಮಿಕರು ಕಸದ ಬುಟ್ಟಿಗೆ ಎಸೆದ ಆಚರಣೆಯ ಕುರುಹು ಬಿಟ್ಟರೆ, ಆಚರಣೆಯ ಪ್ರತಿಫಲ ಶೂನ್ಯ. ಮಹಾತ್ಮರ ಜೀವನ ತತ್ವಗಳು ಕೇವಲ ಅವರ ಭಾವಚಿತ್ರಗಳಿಗೆ ಭೂಶಿತ. ಆದರೆ ಅವು ನಮ್ಮ ಮನದಲ್ಲಿ ಜಾಗ ಪಡೆಯಲಾಯಿತೇ?

ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನಾ
ಮಾ ಕರ್ಮ ಫಲ ಹೇತುರ್ಭುಃ ಮಾ ತೇ ಸಂಗೋತ್ಸ್ವಕರ್ಮಣಿ..
ಫಲಾಫಲಗಳ ಆಸೆ ತ್ಯಜಿಸಿ ಕೆಲಸದಲ್ಲಿ ನಿರತನಾಗು ಎನ್ನುವ ಕೃಷ್ಣನ ಮಾತುಗಳು ದೇವರ ಮನೆಯಲ್ಲಿ ಭದ್ರ ತಾನೇ? ನಾವು ಮಾಡುವ ಕೆಲಸಕ್ಕಿಂತ ಹೆಚ್ಚಿನ ಪ್ರತಿಫಲದ ಅಪೇಕ್ಷೆ ಅಲ್ಲವೆ?
Failure will never overtake me. If my definition to success is strong enough. ಅಬ್ಬುಲ್ ಕಲಾಂ ಹೇಳಿದ ಈ ಮಾತುಗಳು ವಿದ್ಯಾರ್ಥಿ ಜೀವನದ ದಾರಿ ದೀಪ. ಜೀವನದಲ್ಲಿ ಸೋಲನ್ನು ಕಂಡಾಗ ಇಂತಹ ನುಡಿ ಆಶಾ ಕಿರಣಗಳು.

ನಮಗೆಲ್ಲಾ ಗೊತ್ತು, ಭಾರತದಲ್ಲಿ ಸಂಸ್ಕೃತಿ, ಸಂಸ್ಕಾರ, ಮೌಲ್ಯ, ತತ್ವ ಗಳಿಗೆ ಕೊರತೆಯಿಲ್ಲ. ಅವುಗಳನ್ನು ಪಾಲಿಸುವುದು ಹೇರಿಕೆಯೂ ಅಲ್ಲ. ದಿನ ಬೆಳಗಾದರೆ ಕೊಲೆ ಸುಲಿಗೆ ಅನ್ಯಾಯ ಅತ್ಯಾಚಾರ ಮಾನಭಂಗ ಇವುಗಳ ಬಗ್ಗೆ ಕೇಳುತ್ತೇವೆ. ಬದಲಾಗಿ ನಾವು ಯಶಸ್ಸಿನ ವಾರ್ತೆ ಕೇಳುವುದು ಯಾವಾಗ? ನಮ್ಮಲ್ಲಿಯ ಅರಿಶಡ್ವರ್ಗಗಳನ್ನು ಕೊಂದು ಸ್ವಾರ್ಥ ಭ್ರಷ್ಟಾಚಾರಗಳನ್ನು ಅದರ ಜೊತೆ ಮಣ್ಣು ಮಾಡಲು ನಮಗೆ ತತ್ವ ಮೌಲ್ಯಗಳ ಸಹಾಯ ಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ವ್ಯಕ್ತಿಯ ತತ್ವ, ವ್ಯಕ್ತಿತ್ವ ಮುಖ್ಯ.

ಅ) ಅಹಿಂಸಾ ಪರಮೋ ಧರ್ಮಃ ಈ ತತ್ವವನ್ನು ಆಚರಣೆಗೆ ತಂದು ಹಿಂಸೆಯನ್ನು ಬಿಡುವುದು ದೊಡ್ಡ ಕೆಲಸ ಅಲ್ಲ ಅಲ್ಲವೇ! ಕೋಪ ಅಸೂಯೆ ನಮ್ಮ ಹಿಡಿತದಲ್ಲಿ ಇದ್ದರೆ ಸಾಕು.
ಆ) ಮನದಾಳದ ಮೂಲೆಯಲ್ಲಿನ Respect women, she is your sole, she is your life, she is your success ಎಂಬ ತತ್ವಕ್ಕೆ ಧೂಳು ಹೊಡೆದರೆ ಸಾಕು ಸ್ರೀ ಶೋಷಣೆ ಇತಿಹಾಸವಾಗುತ್ತದೆ.
ಇ) ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲಾಲ್ ಬಹದ್ದೂರ್ ಶಾಸ್ರೀ ಮುಂತಾದವರ ಜೀವನವೇ ಆದರ್ಶವಾಗಿರುವಾಗ ಅದರ ಪರಿಪಾಲನೆ ಕಷ್ಟವೇ? ಬುದ್ಧನ ಆಸೆಯೇ ದುಃಖಕ್ಕೆ ಮೂಲ ಎಂಬ ತತ್ವದ ನೆನಪು ಲಂಚ ಪಡೆಯುವಾಗ ಆದರೆ ದೇಶದ ಪ್ರಗತಿ ಸಾಧ್ಯ.
ಸಮಸ್ಯೆ ಎಂದಿಗೂ ದೊಡ್ಡದಲ್ಲ.ಪರಿಹಾರ ನಮ್ಮ ಕೈಯಲ್ಲಿ ಇದೆ. ಬುದ್ಧ ಎಂದಾಗ ನೆನಪಾಯಿತು ನೋಡಿ ಈ ಕಥೆ. ಒಮ್ಮೆ ಒಬ್ಬ ಧನಿಕ ಬುದ್ಧನ ಬಳಿ ಬಂದು ಸ್ವಾಮಿ ನಾನು “ಸ್ವರ್ಗಕ್ಕೆ ಹೋಗಬೇಕು ಕಳಿಸುವಿರಾ?” ಎಂದನು. ಅದಕ್ಕೆ ಬುದ್ಧ ” ನಾನು ಹೋದರೆ ಹೋಗಬಹುದು” ಎಂದನು. ಧನಿಕನು ಬೇಸರದಿಂದ ” ನೀವು ಮಹಾತ್ಮರು ಸ್ವರ್ಗಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ, ಆದರೆ ನಾನು ಹೋಗಬಯಸುತ್ತೇನೆ ಕಳುಹಿಸುವಿರಾ? ” ಎಂದು ಕೇಳಿಕೊಂಡನು. ಹೀಗೆ ಎಷ್ಟೇ ಬಾರಿ ಬೇಡಿದರು ಬುದ್ಧ ” ನಾನು ಹೋದರೆ ಹೋಗಬಹುದು ” ಎಂದು ಉತ್ತರಿಸುತ್ತಿದ್ದರು. ನಾನು ಎಂಬ ಅಹಂಕಾರ ಹೋದರೆ ಸ್ವರ್ಗವೇ ಸಿಗುವುದಂತೆ. ನಾವು ಅಹಂಕಾರ ಬಿಟ್ಟರೆ ನೆಮ್ಮದಿಯ ಜೀವನವಾದರೂ ಸಿಗುವುದಿಲ್ಲವಾ? ತತ್ವಗಳು ಧೂಳು ಹಿಡಿದ ಪುಸ್ತಕದಲ್ಲಿರಬೇಕೆ ಅಥವಾ ಜಾರಿಯಲ್ಲಿ ಬರಬೇಕೆ? ಏನೆನ್ನುತ್ತೀರಿ?

Share196Tweet123Send
Previous Post

ನೀರು ಹರಿಸಲು ಆದೇಶ: ರಾಜ್ಯ ಮುಂದಿನ ಆಯ್ಕೆ ಏನು? ಪ್ರತಿಭಟನೆ ಹೇಗಿದೆ?: ಸಂಪೂರ್ಣ ಮಾಹಿತಿ

Next Post

ಪಾಕಿಸ್ಥಾನ ಭಯೋತ್ಪಾಕದರ ರಾಷ್ಟ್ರ: ಅಮೆರಿಕಾ ಉಭಯ ಸದನಗಳಲ್ಲಿ ಮಸೂದೆ ಮಂಡನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪಾಕಿಸ್ಥಾನ ಭಯೋತ್ಪಾಕದರ ರಾಷ್ಟ್ರ: ಅಮೆರಿಕಾ ಉಭಯ ಸದನಗಳಲ್ಲಿ ಮಸೂದೆ ಮಂಡನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

March 17, 2026
ಶಿವಮೊಗ್ಗ | ಪ್ರಕೃತಿ ವಿಷಯದ ಚಿತ್ರಕಲೆ ಸ್ಪರ್ಧೆ | ತೀರ್ಥಹಳ್ಳಿಯ ಮೂವರಿಗೆ ಮೊದಲ 3 ಬಹುಮಾನ

ಶಿವಮೊಗ್ಗ | ಪ್ರಕೃತಿ ವಿಷಯದ ಚಿತ್ರಕಲೆ ಸ್ಪರ್ಧೆ | ತೀರ್ಥಹಳ್ಳಿಯ ಮೂವರಿಗೆ ಮೊದಲ 3 ಬಹುಮಾನ

March 17, 2026
ರಾಜ್ಯದಲ್ಲಿ ಕಲುಷಿತ ನೀರಿನ ಆತಂಕ: ಪ್ರತಿ ಜಿಲ್ಲೆಯಲ್ಲೂ NABL ಮಾನ್ಯತೆ ಪಡೆದ ಲ್ಯಾಬ್ ಸ್ಥಾಪನೆಗೆ ಡಾ. ಧನಂಜಯ ಸರ್ಜಿ ಆಗ್ರಹ

ರಾಜ್ಯದಲ್ಲಿ ಕಲುಷಿತ ನೀರಿನ ಆತಂಕ: ಪ್ರತಿ ಜಿಲ್ಲೆಯಲ್ಲೂ NABL ಮಾನ್ಯತೆ ಪಡೆದ ಲ್ಯಾಬ್ ಸ್ಥಾಪನೆಗೆ ಡಾ. ಧನಂಜಯ ಸರ್ಜಿ ಆಗ್ರಹ

March 17, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

March 17, 2026
ಬೆಂಗಳೂರು | ರಣಹದ್ದು ಪಕ್ಷಿಧಾಮದಲ್ಲಿ ಎಂಇಎಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಮುಕ್ತ ಶಿಬಿರ

ಬೆಂಗಳೂರು | ರಣಹದ್ದು ಪಕ್ಷಿಧಾಮದಲ್ಲಿ ಎಂಇಎಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಮುಕ್ತ ಶಿಬಿರ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL