ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಜ್ಯದ ಜನತೆಗೆ ನೀವು ಗ್ಯಾರೆಂಟಿ ಕೊಡದೇ ಇದ್ದರೂ ಪರವಾಗಿಲ್ಲ, ಜೀವ ತೆಗೆಯಬೇಡಿ ಎಂದು ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇನ್ನೂ ಒಂದು ದಿನ, ಇನ್ನೊಂದು ಕೊಲೆ ಎಂದಿರುವ ಅವರು, ಗ್ಯಾರೆಂಟಿ ಕೊಡದ್ದಿದ್ದರೂ ಪರವಾಗಿಲ್ಲ ಜೀವ ತೆಗೆಯಬೇಡಿ ಎಂದಿದ್ದಾರೆ.

Also read: ಕುನೋ ನ್ಯಾಶನಲ್ ಪಾರ್ಕ್’ನಲ್ಲಿ ಮತ್ತೊಂದು ಚೀತಾ ಸಾವು: ಕಾರಣವೇನು?
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶಾಂತಿಯ ತೋಟದಲ್ಲಿ ನೆಮ್ಮದಿಯಿಂದ ಬದುಕಲು ಬಿಡಿ ಎಂದಿದ್ದಾರೆ.










Discussion about this post