ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಜೂನ್ 19, ಗುರುವಾರ ಸಂಜೆ 7ಕ್ಕೆ ಶ್ಯಾನಭೋಗ್ ಸಹೋದರಿಯರಿಂದ “ದಾಸ ಶೃತಿ”. ಗಾಯನ ಮತ್ತು ಹಾರ್ಮೋನಿಯಂ : ಕು. ಶ್ರೀರಕ್ಷಾ ಶ್ಯಾನಭೇಗ್ ಹಾಗೂ ಗಾಯನ ಮತ್ತು ತಬಲಾ : ಕು. ಶ್ರೀರಶ್ಮಿ ಶ್ಯಾನುಭೋಗ್.
ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ 6ನೇ ಹಂತ ಬನಶಂಕರಿ, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post