No Result
View All Result
Bengaluru Gets a World-Class Electronics Co-Innovation Hub as Henkel Launches Advanced Application Center
English Articles

Bengaluru Gets a World-Class Electronics Co-Innovation Hub as Henkel Launches Advanced Application Center

by ಕಲ್ಪ ನ್ಯೂಸ್
March 17, 2026
0

Kalpa Media House  |  Bengaluru | Henkel today announced the launch of its Customer Application Center in Bengaluru, reinforcing its...

Read moreDetails
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
  • Advertise With Us
  • Grievances
  • About Us
  • Contact Us
Wednesday, March 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಪಾಕ್ ಸರ್ವನಾಶಕ್ಕೆ ಮೋದಿ ‘ಕಾಶ್ಮೀರ ಕ್ರಾಂತಿ’ ನಾಂದಿ, ವಿಶ್ವದ ಭೂಪಟದಿಂದ ಕಿತ್ತು ಹೋಗಲಿದೆ ‘ಪಾಪಿಸ್ಥಾನ’

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 6, 2019
in Army
0
ಪಾಕ್ ಸರ್ವನಾಶಕ್ಕೆ ಮೋದಿ ‘ಕಾಶ್ಮೀರ ಕ್ರಾಂತಿ’ ನಾಂದಿ, ವಿಶ್ವದ ಭೂಪಟದಿಂದ ಕಿತ್ತು ಹೋಗಲಿದೆ ‘ಪಾಪಿಸ್ಥಾನ’
Share on FacebookShare on TwitterShare on WhatsApp

ಪಾಕಿಸ್ಥಾನದ ಮುಂದಿನ ನಡೆ ಏನು?

ಈಗಾಗಲೇ ಭಾರತ ದೇಶವು ತನ್ನ ಬಲವನ್ನು ಅನೇಕ ಬಾರಿ ಪಾಕಿನ ವಿರುದ್ಧ ತೋರಿಸಿಯಾಗಿದೆ. ಪಾಕ್ ಪ್ರಚೋದಿತ ಭಯೋತ್ಪಾದನೆಗೆ ಪ್ರತೀಕಾರ ಸ್ವರೂಪ ತೋರಿಸಿಯಾಗಿದೆ. ಭಾರತದಲ್ಲಿ ಬೇರೆ ಯಾವ ನೇತೃತ್ವದ ಸರಕಾರಗಳೂ ಈ ದಿಟ್ಟ ಪ್ರತೀಕಾರ ತೋರಿಸದೆ ಇದ್ದುದರಿಂದ, ಪಾಕಿಸ್ಥಾನದ ಬಲ ಹೆಚ್ಚುತ್ತಾ ಹೋಯಿತು.

ಒಂದೊಂದೇ ಹೆಜ್ಜೆ ಮುಂದಿಡುತ್ತಾ ಕಾಶ್ಮೀರದ ಹಿಂದಿನ ಶಾಸನಗಳ ಬಲದಲ್ಲಿ ಒಂದರ್ಥದಲ್ಲಿ ಕಾಶ್ಮೀರವನ್ನು ಕಬಳಿಸಿದಂತಾಗಿತ್ತು. ಈಗಾಗಲೇ POK ರೂಪುಗೊಂಡಿದ್ದು, ಇದು ಅತಿಕ್ರಮಣದ ಫಲ. ಅಲ್ಲಿ ಯಾರ ನೇತೃತ್ವದ ಸರಕಾರ ಬಂದರೂ ಮತಾಂಧ ಭಯೋತ್ಮಾದಕರ ನಿಯಂತ್ರಣದಲ್ಲೇ ಪಾಕ್ ಸೇನೆ ಇರುತ್ತಿತ್ತು. ಅದರ ನಿಯಂತ್ರಣ ಮಾಡುವವರಿಗೆ ಒಂದೋ ಅಧಿಕಾರ ಪಥನ, ಇಲ್ಲವೇ ತಲೆದಂಡ ಕಟ್ಟಿಟ್ಟ ಬುತ್ತಿ ಎಂಬ ಶಾಸನವನ್ನೇ ಭಯೋತ್ಪಾದಕರು ತೋರಿಸಿ ಕೊಟ್ಟಾಗಿದೆ. ಈಗ ಸದ್ಯ ಇಮ್ರಾನ್ ಖಾನ್ ನೇತೃತ್ವದ ಅಲ್ಪ ಮತದ ಸರಕಾರ ಇದೆ. ಆದರೆ ಇಮ್ರಾನ್ ಹೇಗೋ ನಿಭಾಯಿಸುತ್ತಿದ್ದಾನೆ. ಕಾರಣ ಅವನ ಬಲಿಷ್ಠ ಶನಿ ಇರುವ ಜಾತಕ. ಬಡ ರಾಷ್ಟ್ರ ಆಗಿರುವುದರಿಂದ ಇಮ್ರಾನನ ಚಿಂತನೆಗಳು ಎದ್ದು ಕಾಣುತ್ತಿಲ್ಲ. ಅಂದರೆ ಮೋದಿಯವರಷ್ಟೇ ಬಲಿಷ್ಟ ಜಾತಕವಿದು. ಒಂದು ವೇಳೆ ಈತ ಭಾರತದ ಪ್ರಧಾನಿಯಾಗಿರುತ್ತಿದ್ದರೆ ಈತ ಬಹಳ ಪ್ರಖ್ಯಾತಿ ಪಡೆಯುತ್ತಿದ್ದ. ಆದರೇನು, ಮತಾಂಧ ಅಲ್ಪಮತಿಗಳ ದೇಶದಲ್ಲಿದ್ದು ಈತನ ಸಾಧನೆ, ಪರಾಕ್ರಮಗಳಿಗೆ ಬೆಲೆಯೇ ಇಲ್ಲದಂತಾಗಿದೆ.

ಇಮ್ರಾನ್ ಮತಾಂಧರ ಮಾತಿಗೆ ಬೆಲೆ ಕೊಡಲಾರ
ಭಾರತದ ಇತ್ತೀಚೆಗಿನ 370, 35ಎ ಶಾಸನದ ರದ್ಧತಿಯು ಇಡೀ ಮತಾಂಧ ಕೂಟಕ್ಕೆ ಹಿನ್ನಡೆಯಾಗಿದೆ. ಮುಂದೆ ಪಾಕ್ ಆಕ್ರಮಿತ (POK) ಕೈ ತಪ್ಪುವ ದಿನಗಳು ಹತ್ತಿರದಲ್ಲಿದೆ ಎಂಬುದು ನಮಗೆ ಸಂತಸದ ವಿಚಾರವಾದರೆ, ಅವರಿಗೆ ಭಯದ ವಾತಾವರಣ ನಿರ್ಮಿಸಿದೆ. ಇದಕ್ಕಾಗಿ ಮತಾಂಧರು ಇಮ್ರಾನ್ ಖಾನ್’ಗೆ ಒತ್ತಡ ಹೇರುತ್ತಾರೆ. ಆದರೆ ಬುದ್ಧಿವಂತ ಇಮ್ರಾನ್ ತನ್ನ ರಾಷ್ಟ್ರದ ಹಿತಕ್ಕಾಗಿ ಮತಾಂಧರ ಮಾತಿಗೆ ಬೆಲೆ ಕೊಡಲಾರ. ಆದರೆ ಅವರು ಇವನನ್ನು ಬಿಡಲಾರರು!

ವಿಶ್ವಸಂಸ್ಥೆಗೆ Legally Fileಗಳನ್ನು ಹೊತ್ತೊಯ್ದು ನ್ಯಾಯಕ್ಕಾಗಿ ಮೊರೆ ಇಡಬಹುದು. ಅದು ಪ್ರಯೋಜನಕ್ಕೆ ಬರಲಾರದು. ಯಾಕೆಂದರೆ ಪಾಕಿಸ್ಥಾನವು ಹಲವು ಸಲ ವಿಶ್ವಸಂಸ್ಥೆಯಿಂದ ಛೀಮಾರಿ ಹಾಕಿಕೊಂಡ ಭಯೋತ್ಪಾದಕರ ಪೋಷಣೆ ಮಾಡುವ ರಾಷ್ಟ್ರ ಎಂಬ ಅಪವಾದ ಹೊತ್ತಾಗಿದೆ. ಇನ್ನು ಬೆಲೆ ಇಲ್ಲ. ಆದರೆ ಈ ಸಮಸ್ಯೆಯನ್ನು ಮೂರ್ಖ ಮತಾಂಧರು ಒಪ್ಪುವುದಿಲ್ಲ. ಜಗತ್ತನ್ನೇ ಇಸ್ಲಾಮೀಕರಣ ಮಾಡಲು ಹೊರಟ ಮೂರ್ಖ ಸಾಹಸದ ಭಯೋತ್ಪಾದಕರು ಒಪ್ಪಲಾರರು. ಧರ್ಮ ಯುದ್ಧಕ್ಕೆ ಮುಂದಾಗುವುದೂ ಇಲ್ಲ. ಅಧರ್ಮದ ಮೂಲಕವೇ ಇವರು ಭಾರತದತ್ತ ನುಸುಳುತ್ತಾರೆ. ನುಸುಳಿದವರನ್ನು ನೇರ ದೇವರ ಬಳಿಗೆ ಕಳುಹಿಸುತ್ತಾರೆ ನಮ್ಮ ಸೈನ್ಯ. ಆದರೆ ಇಮ್ರಾನ್ ಖಾನನ ಜಾತಕದ ಪ್ರಕಾರ ಅವನ ಗುಣಗಳು ಇದಕ್ಕೆ ಒಪ್ಪಲಾರದು. ಹಾಗೇನಾದರೂ ಇಮ್ರಾನನೂ ಮತಾಂಧನೇ ಆಗಿರುತ್ತಿದ್ದರೆ ಅಂದು ಪೈಲೆಟ್ ಅಭಿನಂದನ್ ಅವರನ್ನು ಭಯೋತ್ಪಾದಕರಿಗೇ ಹಸ್ತಾಂತರ ಮಾಡಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದ. ಹಾಗೆ ಮಾಡದೆ ಲೀಗಲ್ ದಾರಿ ಹುಡುಕಿದ.ಅದು ವಿಫಲವಾಯ್ತು. ಮತಾಂಧರ ನಿಂದನೆಗೂ ಗುರಿಯಾದ.

ಆ ಶುಭ ದಿನಕ್ಕಾಗಿ ವಿಶ್ವವೇ ಕಾದು ನಿಂತಿದೆ
ಇದರಿಂದ ಕೆರಳಿದ ಭಯೋತ್ಪಾದಕರು ನಾಶ ಆಗುವಲ್ಲಿಯ ವರೆಗೆ ಹೋರಾಟ ನಡೆಸಬಹುದು. ಅಲ್ಲದೆ ಇಡೀ ಜಗತ್ತೇ ಪಾಕನ್ನು ಹೀನವಾಗಿ ನೋಡುತ್ತಿದೆ. ಪಾಕ್ ನಾಶವಾದರೆ ಇಡೀ ಜಗತ್ತಿನ ಭಯೋತ್ಪಾದಕರ ಉತ್ಪಾದನೆಯು ಮುಕ್ಕಾಲುವಾಸಿ ನಿಂತ ಹಾಗಾಗುತ್ತದೆ. ಅದಕ್ಕಾಗಿ ಭಾರತವನ್ನು ಬೆಂಬಲಿಸುವ ಮೂಲಕ ಭಯೋತ್ಪಾದಕರ ನಿಗ್ರಹಕ್ಕೆ ಸಹಕರಿಸುತ್ತದೆ. ಡೋನಾಲ್ಡ್‌ ಟ್ರಂಪ್, ಪುಟಿನ್, ನೆತಾನ್ಯಾಹು ಈ ಶುಭದಿನವನ್ನು ಇದಿರು ನೋಡುತ್ತಿದ್ದಾರೆ. ಪಾಕಿನಲ್ಲಿ ಇಮ್ರಾನ್ ನೈತಿಕವಾಗಿ ಹೋರಾಡುವ ಮನಸ್ಸಿನಲ್ಲಿ ಇದ್ದರೂ, ಇಡೀ ಪಾಕ್ ಸೈನ್ಯ ಭಯೋತ್ಪಾದಕರಾಗಿ, ಭಯೋತ್ಪಾದಕರ ಪರವಾಗಿ ನಿಂತಿರುವುದರಿಂದ ಇಮ್ರಾನ್ ಖಾನನ ನೈತಿಕ ಹೆಜ್ಜೆಗೆ ಎಳ್ಳಷ್ಟೂ ಬೆಲೆ ಇಲ್ಲದಂತಾಗುತ್ತದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ ರಾಜೀನಾಮೆ ನೀಡಬಹುದು ಅಥವಾ ಇವನನ್ನು ಮಿಲಿಟರಿಯು ಇಳಿಸಬಹುದು. ಇದಂತೂ ಖಂಡಿತ.

ಇಮ್ರಾನನ ಪ್ರತಿ ನಡೆಯೂ ಆತನಿಗೆ ಮಾರಕ
ಮುಂದೆ? ಮಿಲಿಟರಿ ಹಿಡಿತದ ಭಯೋತ್ಪಾದಕರು ಕೈ ಹಾಕುವುದು ನ್ಯೂಕ್ಲಿಯರ್ ಅಸ್ತ್ರಗಳಿಗೆ. ಇವರಿಗಿರುವ ದಾರಿ ಇದೊಂದೆ. ಅದಕ್ಕೇ ಹೇಳುವುದು ಮೂರ್ಖರಿಗೆ ಬ್ರಹ್ಮಾಸ್ತ್ರ ಕೊಡಬಾರದು ಎಂದು. ಅಂದು ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗಿಸಿ ಏನಾಯ್ತು? ಈಗಲೂ ಈ ಮತಾಂಧರು ಇದನ್ನು ಪ್ರಯೋಗಿಸಿ ತಮ್ಮನ್ನು ತಾವೇ ಸುಟ್ಟುಕೊಳ್ಳುವುದಂತೂ ನಿಶ್ಚಿತ. ಇಮ್ರಾನ್ ಖಾನನ ಪ್ರತೀ ನಡೆಯೂ ಆತನಿಗೇ ಮಾರಕ. ಯಾಕೆಂದರೆ ಆತನ ಲಗ್ನಾಧಿಪತಿ ಕುಜನೇ ಶತ್ರುಸ್ಥಾನಾಧಿಪತಿ. ಇದು ಸ್ವಯಂಕೃತ ಅಪರಾಧವನ್ನೇ ಮಾಡಿಸುತ್ತದೆ. ಹಾಗೆ ಮಾಡಿಸಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇಮ್ರಾನನಲ್ಲಿದೆ.

ದುರಾದೃಷ್ಟಕ್ಕೆ ಆತ ರಾಜನಾಗಿರುವುದು ಪಾಪಿಗಳ ಸಾಮ್ರಾಜ್ಯದಲ್ಲಿ. ಒಳ್ಳೆಯ ಫಲವನ್ನು ಕೊಚ್ಚೆ ಕೆಸರಿನ ಮಧ್ಯೆ ನಿಂತು ತಿಂದರೇನಾದೀತು? ಅದೇ ಪರಿಸ್ಥಿತಿ ಇಮ್ರಾನನಿಗಾಗಿದೆ. ಹಾಗಾಗಿ ಭಾರತ ನಡೆಗಳಿಂದ ಪಾಕಿಸ್ಥಾನ ಸರಕಾರ ಘೋಷಿತ ಯುದ್ಧ ಮಾಡುವುದಿಲ್ಲ. ಬದಲಾಗಿ ಮತಾಂಧರೇ ಮುಂಚೂಣಿಯಲ್ಲಿ ಅಘೋಷಿತ ಸಮರಕ್ಕಿಳಿದು ಹತರಾಗುತ್ತಾರೆ. ಅಲ್ಲಿಗೆ ಪಾಕಿಸ್ಥಾನದ ಸರ್ವನಾಶವಾಗಿ, ಜಗತ್ತಿನ ಭೂಪಟದಿಂದ ಪಾಕಿಸ್ಥಾನ ಕಿತ್ತುಹೋಗಲಿದೆ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: IndiaKannada ArticlePakistanPakistan PM Imran KhanPM Narendra ModiPrakash Ammannayaಜಮ್ಮು ಕಾಶ್ಮೀರಜ್ಯೋರ್ತಿವಿಜ್ಞಾನಂಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ಪ್ರಕಾಶ್ ಅಮ್ಮಣ್ಣಾಯಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ
Share196Tweet123Send
Previous Post

ಮಲೆನಾಡು ಈಗ ಅಕ್ಷರಶಃ ಮಳೆನಾಡು: ಭದ್ರೆಯ ಒಳಹರಿವು ಭಾರೀ ಹೆಚ್ಚಳ, ತುಂಬಿದ ತುಂಗೆ

Next Post

ಸಂಸ್ಕೃತಿ ಶ್ರೀಮಂತ ಜಿಲ್ಲಾಧಿಕಾರಿ ಶ್ರೀ ಕೆ.ಎ. ದಯಾನಂದ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಂಸ್ಕೃತಿ ಶ್ರೀಮಂತ ಜಿಲ್ಲಾಧಿಕಾರಿ ಶ್ರೀ ಕೆ.ಎ. ದಯಾನಂದ್

ಸಂಸ್ಕೃತಿ ಶ್ರೀಮಂತ ಜಿಲ್ಲಾಧಿಕಾರಿ ಶ್ರೀ ಕೆ.ಎ. ದಯಾನಂದ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

March 18, 2026
ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

March 18, 2026
ಪ್ರಿಯ ವಿದ್ಯಾರ್ಥಿಗಳೇ, ಇದು ನಿಮ್ಮ ಕನಸಿನ ಹಾದಿಯ ಮೊದಲ ಹೆಜ್ಜೆ!

ಪ್ರಿಯ ವಿದ್ಯಾರ್ಥಿಗಳೇ, ಇದು ನಿಮ್ಮ ಕನಸಿನ ಹಾದಿಯ ಮೊದಲ ಹೆಜ್ಜೆ!

March 18, 2026
ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

March 17, 2026
ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL