ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಶನಲ್ ಸೆಂಟರ್’ನಲ್ಲಿ ಅ.1ರ ನಾಳೆ ನಡೆಯಲಿರುವ ಸ್ವಚ್ಚ ಭಾರತ್ 2.0 ಹಾಗೂ ಅಮೃತ್ ಯೋಜನೆ 2.0 ಕುರಿತ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲು ಮೇಯರ್ ಸುನಿತಾ ಅಣ್ಣಪ್ಪ ಅವರಿಗೆ ಪ್ರಧಾನಿಯವರಿಂದ ವಿಶೇಷ ಆಹ್ವಾನ ದೊರೆತಿದೆ.
ಸ್ವರದ ಕಡಲಿನ ಗಾನಯಾನ ಸರದಾರ ಎಸ್.ಪಿ. ಬಾಲಸುಬ್ರಹ್ಮಣ್ಯಂ: ಮನಮುಟ್ಟುವ ವೀಡಿಯೋ ನೋಡಿ

ರಾಜ್ಯದಿಂದ ಕೆಲವೇ ಕೆಲವು ಮೇಯರ್’ಗಳಿಗೆ ಈ ಆಹ್ವಾನವಿದ್ದು, ಇದರಲ್ಲಿ ಸುನಿತಾ ಅವರಿಗೆ ಅವಕಾಶ ದೊರೆತಿರುವುದು ಶಿವಮೊಗ್ಗಕ್ಕೆ ಸಂದ ವಿಶೇಷ ಗೌರವವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post