No Result
View All Result
HOSMAT Hospitals Partners with South United Football Club as Official Sports Medicine & Medical Services Leader
English Articles

HOSMAT Hospitals Partners with South United Football Club as Official Sports Medicine & Medical Services Leader

by ಕಲ್ಪ ನ್ಯೂಸ್
February 15, 2026
0

Kalpa Media House  |  Bengaluru  | HOSMAT Hospitals, a recognised leader in orthopaedics, trauma and sports medicine for over three...

Read moreDetails
Saptavarna Sangeetham “Rainbow of music” Swarathmika

Saptavarna Sangeetham “Rainbow of music” Swarathmika

February 14, 2026
60% of Indians have received an invite to a dating app or site later found to be fake

60% of Indians have received an invite to a dating app or site later found to be fake

February 12, 2026
Tata Motors Indonesia Secures its Biggest Order for 70,000 Yodha and Ultra T.7 Vehicles for Deployment

Tata Motors Indonesia Secures its Biggest Order for 70,000 Yodha and Ultra T.7 Vehicles for Deployment

February 12, 2026
20,000+ runners participated in the 8th Edition of Manipal Marathon

20,000+ runners participated in the 8th Edition of Manipal Marathon

February 12, 2026
  • Advertise With Us
  • Grievances
  • About Us
  • Contact Us
Tuesday, February 17, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

Gifted: ಪ್ರತಿ ಮಗುವಿನ ತಂದೆ ನೋಡಲೇಬೇಕಾದ ಚಿತ್ರ

ಒಂದು ಅದ್ಭುತವಾದ ಚಿತ್ರ Gifted.

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 17, 2022
in ಸಚಿನ್ ಪಾರ್ಶ್ವನಾಥ್
0
Gifted: ಪ್ರತಿ ಮಗುವಿನ ತಂದೆ ನೋಡಲೇಬೇಕಾದ ಚಿತ್ರ

Gifted: ಪ್ರತಿ ಮಗುವಿನ ತಂದೆ ನೋಡಲೇಬೇಕಾದ ಚಿತ್ರ

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  

ಯೇ ದೌಲತ್ ಭೀ ಲೇ ಲೋ, ಯೇ ಶೋಹರತ್ ಭೀ ಲೇ ಲೋ
ಭಲೇ ಚೀನ್ ಲೋ ಮುಝಸೆ ಮೇರಿ ಜವಾನಿ
ಮಗರ್ ಮುಝಕೋ ಲೌಟ ದೊ ಬಚಪನ್ ಕಾ ಸಾವನ್
ವೊ ಕಾಗಜ್ ಕೀ ಕಸ್ತಿ ವೊ ಬಾರೀಶ್ ಕಾ ಪಾನಿ

ಸುದರ್ಶನ್ ಅವರ ಕೆಲವು ಸಾಲುಗಳು ನೆನಪಾದವು.

ಈ ಸಿರಿವಂತಿಕೆಯ ತಗೋ, ಈ ಕೀರ್ತಿಯ ತಗೋ,
ಇನ್ನೂ ಬೇಕೆಂದರೆ ನನ್ನ ಯೌವ್ವನ ಎಲ್ಲವನ್ನು ಕಿತ್ತುಕೊ
ಆದರೆ, ನನ್ನ ಬಾಲ್ಯವ ಮರಳಿ ಕೊಟ್ಟುಬಿಡು,
ಅದೇ ಕಾಗದದ ದೋಣಿ, ಮಳೆ ನೀರಿನ ಓಣಿ,

ಎಷ್ಟು ಚಂದದ ಸಾಲುಗಳು. ಅವಿಸ್ಮರಣೀಯ ರೀತಿಯ ಸವಿಯುವ ಕ್ಷಣಗಳಲ್ಲಿ ಬಾಲ್ಯವು ಒಂದು. ಬಹುಷಃ ಆ ಬೆರಳೆಣಿಕೆಯ ವರ್ಷಗಳನ್ನು ನಾವು ಇರುವ ಕೊನೆ ನಿಮಿಷದ ತನಕ ಮೆಲುಕು ಹಾಕುತ್ತಲೇ ಇರುತ್ತೇವೆ. ಇಲ್ಲಿ ಕವಿ ಹೇಳುವುದು ಅದನ್ನೇ, ದೇವರು ಏನಾದರೂ ಮರಳಿ ತೆಗೆದುಕೊಂಡು, ಮತ್ತೆ ಏನಾದರೂ ಕೊಡೊ ಹಾಗಿದ್ದರೆ ಈ ಹಣ, ಐಶ್ವರ್ಯ, ಕೀರ್ತಿ ಎಲ್ಲವನ್ನು ಕೊಂಡು ಹೋಗಲಿ. ಆದರೆ ಬಾಲ್ಯವನ್ನು ಕೊಡಲಿ ಅಂತ.

ಈ ಸಲ ಮತ್ತೊಂದು ಚಂದದ ಚಿತ್ರದ ಜೊತೆ ಸ್ವಲ್ಪ ಸಮಯ. ಸಧ್ಯ ನೋಡಿಲ್ಲ, ಆದರೆ ಒಂದಿಷ್ಟು ವರ್ಷಗಳ ಹಿಂದೆಲ್ಲ ಐಕ್ಯೂ ಟೆಸ್ಟ್ ಅಂತೆಲ್ಲ ಮಕ್ಕಳಿಗೆ ಮಾಡ್ತಾ ಇದ್ದರು. ಅಂದರೆ ಇನ್ನೂ ಏನೂ ಅರಿಯದ ಕಂದಮ್ಮಗಳ ಎಳೆದು ತಂದು ಅವರ ಬುದ್ದಿಮತ್ತೆಯ ಪರೀಕ್ಷಿಸುವ ಒಂದಿಷ್ಟು ವಿಧಾನಗಳು. ಇವನು ಆಲ್ಬರ್ಟ್ ಐನ್ಸ್ಟೈನ್ ಮೀರಿಸಿದವ, ಇವನು ನ್ಯೂಟನ್ ಮೀರಿಸಿದವ ಅಂತೆಲ್ಲ ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಹೊರಡುತ್ತಿದ್ದ ಒಂದಿಷ್ಟು ಪೋಷಕರು ಇದ್ದರು. ಹಾಗಾದರೆ ಎಲ್ಲಿ ಹೋದರು ಆ ಬುದ್ದಿವಂತರು? ಈ ವಿಷಯ ಹೊತ್ತ ಅನೇಕ ಲೇಖನಗಳು ಬಂದಿವೆ, ಚರ್ಚೆಗಳು ನಡೆದಿವೆ ಹಾಗೂ ನಡೆಯುತ್ತಲೇ ಇವೆ. ಅಂತಹುದೆ ವಿಷಯ ಒಂದು ಅದ್ಭುತವಾದ ಚಿತ್ರ Gifted. ಇದೊಂದು 2017 ರಲ್ಲಿ ತೆರೆ ಕಂಡ ಇಂಗ್ಲಿಷ್ ಸಿನಿಮಾ. ಹೆಸರೇ ಹೇಳುವಂತೆ ವಿಶೇಷ ವಿಷಯ ಒಂದರ ಕುರಿತು ಹೇಳುವ ಕಥೆ. Gifted ಪದ ಕೆಲವೊಮ್ಮೆ ದೇವರಿಂದ ಆಶೀರ್ವದಿತ ಎಂಬರ್ಥವನ್ನು ಕೊಡುತ್ತದೆ. ಮೇರಿ ಚಿತ್ರದ ಕೇಂದ್ರ ಬಿಂದು. ಅವಳು ಇನ್ನೂ ಏಳರ ಹರೆಯದ ಪುಟ್ಟ ಬಾಲೆ. ಅವಳಿಗೆ ಗಣಿತದಲ್ಲಿ ಅದೆಂಥಹ ಆಸಕ್ತಿ ಎಂದರೆ ಸ್ನಾತಕೋತ್ತರ ಸಾಲಿನ ಗಣಿತವನ್ನು ಸುಲಭವಾಗಿ ಪರಿಹರಿಸಬಲ್ಲ ಪರಿಣಿತೆ.

ಅಂತಹ ಪರಿಣಿತೆ ಪುಟಾಣಿ ಮುಂಗೋಪಿ, ತನ್ನ ತಂದೆಯ ಜೊತೆ ಇರುತ್ತಾಳೆ. ಆ ತಂದೆಗೆ ಅವಳಿಗೆ ಒಂದು ಸಾಮಾನ್ಯ ಜೀವನ ಕೊಡುವ ಆಸೆ. ನಿಮಗೆ ಕೇಳಿಯೇ ವಿಶೇಷ ಅನ್ನಿಸಬಹುದು, ಅಂತಹ ಮಗಳಿಗೆ ಅವಕಾಶ ಕೊಡಿಸಿ ದೊಡ್ಡ ವ್ಯಕ್ತಿ ಮಾಡುವ ಬದಲು ಇದೆಂಥ ಆಸೆ ಎಂದು. ಆದರೆ ಕಥೆ ನಿಮಗೆ ಎಲ್ಲವನ್ನೂ ವಿವರಿಸುತ್ತದೆ. ಅವನು ಅವಳ ತಂದೆಯೇ ಆಗಿರುವುದಿಲ್ಲ, ಬದಲಾಗಿ ಸೋದರ ಮಾವ ಆಗಿರುತ್ತಾನೆ. ಆ ಮಗುವಿನ ತಾಯಿ, ಅಜ್ಜಿ ಎಲ್ಲರೂ ಗಣಿತದ ಅದ್ಭುತ ಪಂಡಿತರೇ ಆಗಿರುತ್ತಾರೆ. ಯಾಕೆ ಅವಳಿಗೆ ಸಹಜ ಬದುಕು ಕೊಡಿಸುವ ಆಸೆ, ಅವಳ ಪಾತ್ರ ತಾಯಿ, ಅಜ್ಜಿ, ಸೋದರ ಮಾವನ ಆಸೆಗಳಿಗೆ ಹೇಗೆ ಪ್ರತಿ ಸ್ಪಂದನೆ ಮಾಡುತ್ತದೆ? ಇಂತಹ ಹಲವು ನೈತಿಕ ಪ್ರಶ್ನೆಗಳಿಗೆ ಸಮಂಜಸ ರೀತಿಯ ಉತ್ತರ ಚಿತ್ರ ಖಂಡಿತವಾಗಿ ಕೊಟ್ಟಿದೆ ಎನ್ನಿಸುತ್ತದೆ. ಪ್ರಮುಖ ಪಾತ್ರಗಳಲ್ಲಿ ಮೆಕೆನ್ನಾ ಗ್ರೇಸ್, ಕ್ರಿಸ್ ಇವನ್ಸ್, ಜೇನ್ನಿ ಸ್ಟೇಟ್, ಒಕ್ಟೆವಿಯ, ಲಿಂಡ್ಸೆ ಡಂಕನ್ ಇದ್ದಾರೆ. 2017ರಲ್ಲಿ ತೆರೆ ಕಂಡ ಮಾರ್ಕ್ ವೆಬ್ ರ ಈ ಚಿತ್ರ ಅತಿ ಸರಳವಾಗಿ, ಅತ್ಯಾವಶ್ಯಕ ವಿಷಯವನ್ನು ತಲುಪುತ್ತದೆ. ಒಮ್ಮೆ ಆದರೂ ಚಿತ್ರ ನೋಡಿ ಆನಂದಿಸಿ.

ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ…


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: GiftedKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial Article by Sachin
Share217Tweet123Send
Previous Post

PM Modi lauds 75 lakh Surya Namaskar Challenge

Next Post

ಹಾಸ್ಟೆಲ್ ವಿದ್ಯಾರ್ಥಿನಿಯರ ಎಲ್ಲಾ ಸಮಸ್ಯೆಗಳನ್ನೂ ಶೀಘ್ರದಲ್ಲಿ ಸರಿಪಡಿಸಲಾಗುವುದು: ಶಾಸಕ ಹಾಲಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
192ಎ ಕಾಯ್ದೆಯ ವ್ಯಾಪ್ತಿಯಿಂದ ಮಲೆನಾಡು ಪ್ರದೇಶ ಕೈಬಿಡುವಂತೆ ಹರತಾಳು ಹಾಲಪ್ಪ ಆಗ್ರಹ

ಹಾಸ್ಟೆಲ್ ವಿದ್ಯಾರ್ಥಿನಿಯರ ಎಲ್ಲಾ ಸಮಸ್ಯೆಗಳನ್ನೂ ಶೀಘ್ರದಲ್ಲಿ ಸರಿಪಡಿಸಲಾಗುವುದು: ಶಾಸಕ ಹಾಲಪ್ಪ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಕಿರು ನಾಟಕ ಸ್ಪರ್ಧೆ

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಕಿರು ನಾಟಕ ಸ್ಪರ್ಧೆ

February 17, 2026
ಕನ್ನಡದ ಹೆಸರಾಂತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

ಕನ್ನಡದ ಹೆಸರಾಂತ ಕಿರುತೆರೆ ನಟಿ ರಶ್ಮಿ ಲೀಲಾ ನಿಧನ

February 17, 2026
ಲಾಲಸೆಗೆ ಮಿತಿ ಇಲ್ಲದಾಗ, ಭ್ರಷ್ಟಾಚಾರ ಅನಿವಾರ್ಯವಾಗುತ್ತದೆ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಲಾಲಸೆಗೆ ಮಿತಿ ಇಲ್ಲದಾಗ, ಭ್ರಷ್ಟಾಚಾರ ಅನಿವಾರ್ಯವಾಗುತ್ತದೆ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

February 17, 2026
ಶಿವಮೊಗ್ಗ | ಈ ಬಾರಿ ಮಾರಿಕಾಂಬೆಗೆ 1.6 ಕೆಜಿ ತೂಕದ ಚಿನ್ನದ ಮುಖವಾಡ ವಿಶೇಷ

ಶಿವಮೊಗ್ಗ | ಈ ಬಾರಿ ಮಾರಿಕಾಂಬೆಗೆ 1.6 ಕೆಜಿ ತೂಕದ ಚಿನ್ನದ ಮುಖವಾಡ ವಿಶೇಷ

February 17, 2026
ಕರಾವಳಿಗೆ ಕೋಮುವಾದಿ ಹಣೆಪಟ್ಟಿ ಹಚ್ಚುವ ವ್ಯರ್ಥ ಪ್ರಯತ್ನ: ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ತಿರುಗೇಟು

ಕರಾವಳಿಗೆ ಕೋಮುವಾದಿ ಹಣೆಪಟ್ಟಿ ಹಚ್ಚುವ ವ್ಯರ್ಥ ಪ್ರಯತ್ನ: ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ತಿರುಗೇಟು

February 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL