Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಇಡೀ ರಂಗಮಂದಿರವನ್ನೇ ಮೌನಕ್ಕೆ ಶರಣಾಗಿಸಿದ ‘ಮುಖವಾಡ’

ಪ್ರೇಕ್ಷಕರ ಮನಸೆಳೆದ ಭಾವನೆಗಳನ್ನು ಮೊಗದಲ್ಲಿ ಮೇಳೈಸಿದ ಡಾ.ವಿನಯ ಶ್ರೀನಿವಾಸ್ ಅಭಿನಯ

March 26, 2022
in Special Articles, ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಪ್ರದೀಪ್ ಅಂಚೆ ನಿರ್ದೇಶನದಲ್ಲಿ ಸಹ್ಯಾದ್ರಿ ರಂಗ ತರಂಗ ಅರ್ಪಿಸುವ ಮುಖವಾಡ ನಾಟಕ ಕವಿತಾಶ್ರೀ ಪಾತ್ರದಿಂದ ಆರಂಭವಾಗುತ್ತದೆ. ಕವನ ಸಂಕಲನಕ್ಕೆ ಮುನ್ನುಡಿ ಬರೆಸಲು ಖ್ಯಾತ ಸಾಹಿತಿ ಆನಂದ್ ಅವರ ಮನೆಗೆ ಬಂದ ಕವಿತಾಶ್ರೀ ಅವರ ಕವನಗಳನ್ನು ಓದಿದ ಸಾಹಿತಿ ಆನಂದ್ ಸಾಹಿತ್ಯ ಪ್ರಕಾರಗಳ ಮಾರ್ಗದರ್ಶನ ನೀಡುತ್ತಾರೆ. ಇಬ್ಬರಲ್ಲೂ ಪರಿಚಯ ಸ್ನೇಹಕ್ಕೆ ತಿರುಗುತ್ತದೆ.ಕವಿತಾಶ್ರೀಯ ಪತಿ ಶ್ರೀರ್ಧ ಬ್ಯಾಂಕ್ ಉದ್ಯೋಗಿ. ಬ್ಯಾಂಕ್ ಚಟುವಟಿಕೆಗಳನ್ನು ಬಿಟ್ಟರೆ ಉಳಿದ ವಿಚಾರಗಳಲ್ಲಿ ಆಸಕ್ತಿ ಅಷ್ಟೇನು ಇರುವುದಿಲ್ಲ. ಆನಂದ್ ಮತ್ತು ಕವಿತಾಶ್ರೀ ಇಬ್ಬರ ಸಾಹಿತ್ಯ ಸಂವಾದಗಳಿಂದ ಅತ್ಮೀಯತೆ ಗಾಡವಾದ ಬಂಧ ಬೆಳೆಯುವಂತೆ ಮಾಡುತ್ತದೆ.
ಆನಂದ್, ಅತೀವ ಪ್ರೇಮ ಭಾವನೆಗಳಿಂದ ಒದ್ದಾಡುತ್ತಿರುವಾಗ ವ್ಯಕ್ತಪಡಿಸಲು ಅನೇಕ ಬಾರಿ ಪ್ರಯತ್ನಿಸುತ್ತಾನೆ ಆದರೆ ಇದ್ಯಾವುದನ್ನು ಒಪ್ಪದ ಕವಿತಾಶ್ರೀ ತನ್ನ ಗಂಡ ಶ್ರೀಧರ್’ಗೆ ಪ್ರಮೋಷನ್ ಸಿಕ್ಕು ಗೌಹಾಟಿಗೆ ವರ್ಗವಾದದ್ದನ್ನು ಹೇಳುತ್ತಾಳೆ. ಇದನ್ನು ಕೇಳಿದ ಆನಂದ್ ತನ್ನ ಗಾಡ ಪ್ರೀತಿಯಯನ್ನು ವ್ಯಕ್ತಪಡಿಸಲೇಬೇಕು ಎಂದು ಕವಿತಾಶ್ರೀ ಬಳಿ ಪ್ರೇಮ ನಿವೇದನೆ ಮಾಡಿಕೊಂಡಾಗ ಶ್ರೀಧರನನ್ನು ಮದುವೆ ಆಗುವ ಮೊದಲು ನಿಮ್ಮ ಪರಿಚಯವಾಗಿದ್ದರೆ ನೀವೇ ನನ್ನ ಆಯ್ಕೆ ಆಗುತ್ತಿದ್ದೀರಿ ಎಂದು ಹೇಳುತ್ತಾಳೆ. ಕವಿತಾ ಇದನ್ನು ಕೇಳಿದ ಆನಂದ್’ಗೆ ಈ ಮಾತು ಮನಸ್ಸಿನಾಳದಲ್ಲಿ ಕೂರುತ್ತದೆ. ಶ್ರೀಧರ್ ಮೇಲೆ ಇರುವುದು ಅನುಕಂಪ ಮಾತ್ರ. ಅವನಿರುವವರೆಗೂ ನಿಮ್ಮೊಟ್ಟಿಗೆ ಪ್ರೀತಿ ಅಸಾಧ್ಯವಿಲ್ಲ. ಇದು ನನ್ನ ಕೊನೆ ನಿರ್ಧಾರ ಎಂದು ಹೇಳಿ ಹೊರಡುತ್ತಾಳೆ ಕವಿತಾಶ್ರೀ.
ಕವಿತಾ ಹಾಗೂ ಶ್ರೀಧರ್ ಗೌಹಾಟಿಗೆ ಹೋದ ನಂತರ ಆನಂದ್ ಮಾನಸಿಕವಾಗಿ ತೀರ ಜರ್ಝರಿತನಾಗಿ ಎಲ್ಲಾ ಸಭೆ ಸಮಾರಂಭಗಳಿಗೆ ಹೋಗುವುದನ್ನೇ ನಿಲ್ಲಿಸಿಬಿಡುತ್ತಾನೆ. ಮನೆಗೆ ಬರುವ ಎಲ್ಲಾ ಪೋನ್ ಕರೆಗಳನ್ನು ಮನೆ ಕೆಲಸದ ಮಾಧು ಬಳಿ ಎತ್ತಿಸಿ ಮನೇಲಿ ಇಲ್ಲ ಎಂದು ಹೇಳಿಸುತ್ತಾನೆ.ಕವಿತಾಶ್ರೀ ಇಲ್ಲದ ಬದುಕು ಬದುಕೇ ಅಲ್ಲ ಎಂಬಂತಾಗಿ ಗೋಲಾಡುತ್ತಿದ್ದ ಆನಂದ್’ಗೆ ಕೆಲಸದ ಮಾಣಿ ಮಾಧು ಶ್ರೀಧರ್’ನನ್ನು ಕೊಲೆ ಮಾಡುವ ಸಲಹೆ ಕೊಟ್ಟಾಗ ತಕ್ಷಣಕ್ಕೆ ಒಪ್ಪದಿದ್ದರೂ ಕೊನೆಗೆ ಸುಪಾರಿ ಕೊಡುತ್ತಾನೆ. ಸುಪಾರಿ ಕೊಟ್ಟಾಗಿನ ಮನುಷ್ಯ ಸಹಜ ಪಾಪಪ್ರಜ್ಞೆ ಹಾಗೂ ಅತಂಕದ ಜಾಗೃತಿಗಳೆಲ್ಲವೂ ಆನಂದ್’ಗೆ ಆಗುತ್ತವೆ. ಸ್ತ್ರೀ ವ್ಯಾಮೋಹಕ್ಕೆ ಅದೆಷ್ಟು ಯುದ್ಧಗಳು ನಡೆದು ಹೋಗಿವೆ ಎಂಬ ಸಮರ್ಥನೆಯಿಂದ ತನ್ನ ನಿರ್ಧಾರ ಸರಿ ಇದೆ ಎಂಬ ನಿರ್ಣಯಕ್ಕೆ ಬರುತ್ತಾನೆ. ಸೂಪಾರಿ ಕಿಲ್ಲರ್ ಶ್ರೀಧರ್’ನನ್ನು ಕೊಲೆ ಮಾಡಿ ಬಂದು ಹಣ ವಸೂಲಿಗೆ ಆನಂದ್ ಬಳಿ ಬಂದಾಗ ಕೊಲೆಯ ಕುರಿತು ವಿವರಿಸುತ್ತಾ ಕೊಲೆ ಮಾಡುವಾಗ ಕವಿತಾಶ್ರೀ ಕೂಡ ಇದ್ದ ಕಾರಣ ಅವಳನ್ನು ಕೊಲೆಗೈದೆ ಎಂದ ಕೂಡಲೇ ನಿತ್ರಾಣನಾಗುತ್ತಾನೆ ಆನಂದ್. ಇಡೀ ರಂಗಮಂದಿರ ಮೌನಕ್ಕೆ ಶರಣಾಗಿರುತ್ತದೆ ನಾಟಕ ಮುಗಿಯತ್ತದೆ.

ಪ್ರತಿ ಪಾತ್ರವೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು, ಮುಖ್ಯಭೂಮಿಕೆಯಲ್ಲಿ ಕವಿತಾಶ್ರೀ ಪಾತ್ರ ನಿರ್ವಹಿಸಿದ ಡಾ. ವಿನಯ ಶ್ರೀನಿವಾಸ್ ಅವರ ಅಭಿನಯ ಮನಸೆಳೆಯುವಂತಿತ್ತು. ವೈದ್ಯರಾಗಿ, ವೈದ್ಯಕೀಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸಮಯದ ಅಭಾವವಿರುವವರು ಪೂರ್ಣ ಪ್ರಮಾಣದ ಕಲಾವಿದರಂತೆ ಪಾತ್ರಕ್ಕೆ ಅವಶ್ಯವಿರುವ ಎಲ್ಲಾ ಭಾವಗಳನ್ನು ತುಂಬಿಕೊಂಡು ನಟಿಸಿರುವುದು ಪ್ರೇಕ್ಷಕರಿಗೆ ಕಲೆಯ ಬಗ್ಗೆ ಇನ್ನಷ್ಟು ಅಸಕ್ತಿ ಕೂತೂಹಲಗಳು ಹೆಚ್ಚಿಸುವಂತೆ ಮಾಡುತ್ತದೆ.

(ಲೇಖನ: ಯು.ಜೆ. ನಿರಂಜನಮೂರ್ತಿ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Dr. Vinaya SrinivasDramaFemale infatuationKannada DramaKannada News WebsiteLatest News KannadaLocal NewsMalnad NewsShimogaShivamoggaShivamogga Newsನಾಟಕಶಿವಮೊಗ್ಗಸ್ತ್ರೀ ವ್ಯಾಮೋಹ
Previous Post

ಮೆಸ್ಕಾಂ ಅಧಿಕಾರಿಗಳೇ ಗಮನಿಸಿ! ಅನಾಹುತಕ್ಕೆ ಆಹ್ವಾನ ನೀಡುತ್ತಿದೆ ಹೈಮಾಸ್ಕ್, ಬೀದಿ ದೀಪದ ಸ್ವಿಚ್

Next Post

ಶಿಶುಪಾಲನಂತೆ ಸಿದ್ದರಾಮಯ್ಯ 100 ತಪ್ಪು ಮಾಡಿದ್ದಾರೆ: ಸಚಿವ ಈಶ್ವರಪ್ಪ ಕಿಡಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Photo

ಶಿಶುಪಾಲನಂತೆ ಸಿದ್ದರಾಮಯ್ಯ 100 ತಪ್ಪು ಮಾಡಿದ್ದಾರೆ: ಸಚಿವ ಈಶ್ವರಪ್ಪ ಕಿಡಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭೀಕರ ಅಪಘಾತ | ರೈಲಿನಿಂದ ಬಿದ್ದು ಐವರು ಪ್ರಯಾಣಿಕರು ಸಾವು

June 9, 2025

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭೀಕರ ಅಪಘಾತ | ರೈಲಿನಿಂದ ಬಿದ್ದು ಐವರು ಪ್ರಯಾಣಿಕರು ಸಾವು

June 9, 2025

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!