Tuesday, June 3, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಕುಂಡಲಿ ಪ್ರಕಾರ, ಮಮತಾ ಬ್ಯಾನರ್ಜಿಗೆ ಸೆರೆಮನೆ ವಾಸ ನಿಶ್ಚಿತ!

ಕೃತ್ತಿಕಾ ನಕ್ಷತ್ರ ವೃಷಭ ರಾಶಿಯ ದೀದೀ ಜಾತಕ ವಿಮರ್ಷೆ ಏನು ಹೇಳುತ್ತದೆ?

February 4, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ATC ಇದು ಮಮತಾ ಬ್ಯಾನರ್ಜಿ ಪಕ್ಷ. All India thrina moola party. ಇದರ ಅಧಿನಾಯಕಿ ಮಮತಾ ಬ್ಯಾನರ್ಜಿ. ಒಂಟಿ ಮಹಿಳೆ, ದಿಟ್ಟ ಮಹಿಳೆಯೂ, ಸರಳತೆಯೂ ಇವರಲ್ಲಿದೆ. ಆದರೆ ಇದೆಲ್ಲವೂ Extreme ಆಗಿರೋದ್ರಿಂದಲೇ ಈಕೆ ಯಾವಾಗಲೂ ವಿವಾದಾತ್ಮಕವೂ, ನೈಜ ಭಾರತೀಯ ಧರ್ಮಕ್ಕೂ ವಿರೋಧವಾಗಿರೋದು.

ಹಿಂದೆ ವಿದೇಶಿ ಜನರ ಬೆಂಬಲದಿಂದ ಅನೇಕ ರಾಜರುಗಳು ಅಹಂಕಾರದಿಂದ ಮೆರೆದಿದ್ದಿದೆ. ಇದನ್ನು ವಿದೇಶಿ ಬಾಡಿಗೆ ಮನುಷ್ಯರು ಎಂದರೂ ತಪ್ಪಾಗದು. ಅದೇ ರೀತಿ ಬಾಂಗ್ಲಾ ನುಸುಳುಕೋರರಿಗೂ ಬೆಂಬಲ ನೀಡಿ, ಕೇಂದ್ರ ಸರಕಾರಕ್ಕೆ ಒಂದು ರೀತಿಯ Terrorist ರೀತಿಯಲ್ಲಿ ನಡೆದುಕೊಳ್ಳುವುದು ಕಾಣಿಸುತ್ತದೆ. ಕಾಂಗ್ರೆಸ್ಸಿನ ಭಿನ್ನಮತೀಯಳಾಗಿ ಅಲ್ಲಿಂದ ಹೊರಬಂದು, ತೃಣಮೂಲ ಸ್ಥಾಪನೆ. ಆಗ ಕಮ್ಯುನಿಷ್ಟರ ಪಾರಂಪರಿಕ ರಾಜ್ಯಭಾರವು ಪಶ್ಚಿಮ ಬಂಗಾಳದಲ್ಲಿ ತಲೆಯೆತ್ತಿ ಭಾರತೀಯ ಸಂಪ್ರದಾಯಗಳಿಗೆ ಮಾರಕವಾಗಿತ್ತು. ತಮಗೆ ಮಮತಾ ಬ್ಯಾನರ್ಜಿಯಿಂದ ರಕ್ಷಣೆ ಸಿಗಬಹುದು, ಮುಕ್ತಿ ಸಿಗಬಹುದು ಎಂದು ಪ್ರಜೆಗಳು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪೀಠದಲ್ಲಿ ಮಮತಾ ದೀದಿಯನ್ನು ಕುಳ್ಳಿರಿಸಿದರು.

ಆದರೆ ಇವರು ಕಮ್ಯುನಿಷ್ಟರಿಗಿಂತಲೂ ಹೀನ ವ್ಯಕ್ತಿ ಎಂದು ಜನರಿಗೆ ಈಗ ಅರಿವಾಗತೊಡಗಿದ್ದಕ್ಕೆ ದೊಡ್ಡ ಸಾಕ್ಷಿ ಎಂದರೆ ಮೋದಿಯವರ ಸಭೆಗೆ ಆಗಮಿಸಿದ ಲಕ್ಷಾಂತರ ಜನರು. ಆದಿತ್ಯನಾಥ ಯೋಗಿಯವರ ಹೆಲಿಕಾಪ್ಟರ್  Land ಆಗಲೂ ಬಿಡದೆ ತನ್ನ ಸರ್ವಾಧಿಕಾರ ತೋರಿಸಿದರು. ಶಾರದಾ ಚಿಟ್ ಫಂಡ್ ಸಂಸ್ಥೆಯ ಅವ್ಯವಹಾರ ತನಿಕೆಗೆ ಬಂದ CBI ಸಿಬ್ಬಂಧಿಗಳನ್ನೇ ಬಂಧಿಸಿ ಸರ್ವಾಧಿಕಾರ ತೋರಿಸಿದ್ದು ಎಲ್ಲರಿಗೂ ತಿಳಿದಿದೆ. ಸತ್ಯ ಧರ್ಮದಲ್ಲಿ ನಡೆದವರಿಗೇ ಬದುಕಲು ಆಗುವುದಿಲ್ಲ ಎಂದ ಮೇಲೆ ಈ ಧರ್ಮದ್ರೋಹಿಗಳಿಗೆ ತುಂಬಾ ದಿನ ಇರುವುದಕ್ಕೂ ಕಷ್ಟವೇ.


ನಾವು ಇವರ ಜಾತಕ ಶೋಧನೆ ಮಾಡಿದಾಗ ಏನು ಈಕೆಯ ವಿಶೇಷ ಎಂದು ತಿಳಿಯಲು ಸಾಧ್ಯ. ಜನನ ಕಾಲದ ಮಾಹಿತಿ ಸರಿಯಾಗಿರಬಹುದು ಎಂದು ಕಾಣುವುದಿಲ್ಲ. ಆದರೆ ಈಕೆಯದ್ದು ಕೃತ್ತಿಕಾ ನಕ್ಷತ್ರ ವೃಷಭ ರಾಶಿ ಎಂಬುದು ಖಚಿತ. ಇವರ ಜಾತಕ ಪ್ರಕಾರ ನೋಡಿದರೆ ಇವರಿಗೆ ಸೆರೆಮನೆಯಲ್ಲಿ ಕುಳಿತುಕೊಳ್ಳುವ ಯೋಗವಿದೆ. ಇಡೀ ಕುಂಡಲಿಯಲ್ಲಿ ನೀಗಡ(ಸಂಕೋಲೆ, ಬಂಧನ) ದ್ರೇಕ್ಕಾಣವು ಚಂದ್ರನ ಭಾಗ್ಯ ಸ್ಥಾನದಲ್ಲಿದೆ. ಅದರ ಅಧಿಪತಿ ಶನಿಯ ದಶೆಯೂ ಈಗ ನಡೆಯುತ್ತಿರುವುದು. ಕೃತ್ತಿಕಾ ನಕ್ಷತ್ರಕ್ಕೆ ಪ್ರತ್ಯರ ತಾರಾದಶೆಯು ಶನಿದೆಶೆ. ಇದು ಈಕೆಗೆ ಮಾರಕ ದೆಶೆ.

ಯಾವಾಗ ಮಾರಕ?
2020 ಜನವರಿಯವರೆಗೆ ಈಕೆಗೆ ಅನಾರೋಗ್ಯ ಅವಮಾನಗಳಾಗಲಿದೆ. ನಂತರ ಶನಿಯು ಮಕರ ರಾಶಿ ಪ್ರವೇಶಿಸಿದಾಗ ಯಾವುದೋ ಹಗರಣಗಳಿಂದ ಬಂಧನ ಸಾಧ್ಯ. ಸೆರೆಮನೆಗೂ ಹೋಗಬಹುದು. ಈಕೆ ಎಲ್ಲರಲ್ಲೂ ಸಂಶಯಪಡುವ ಗುಣವನ್ನು ಹೊಂದಿರುತ್ತಾರೆ. ಒಂದು ರೀತಿಯ Police Mentality ಎನ್ನಬಹುದು. Ignoring ಸ್ವಭಾವ, ತಪ್ಪು ತಿಳಿದುಕೊಂಡು ವ್ಯವಹರಿಸುವುದು, ಇತ್ಯಾದಿ ಈಕೆಯ ಗುಣ. ಯಾವ ಗುಣಗಳೂ ಕೆಟ್ಟದ್ದಲ್ಲವಾದರೂ ಹೊಂದಾಣಿಕೆಯಲ್ಲಿ ವೈಪರೀತ್ಯವಾದಾಗ ಮಾರಕವಾಗುತ್ತದೆ. ಈಗ ಈ ವೈಪರೀತ್ಯ ಶುರುವಾಗಿದೆ. ಇದು ಸೆರೆಮನೆಗೆ ಆಹ್ವಾನಿಸಿದಂತಾಗುತ್ತದೆ. ಗುರು ಉಚ್ಛ ಇರುವುದರಿಂದ ಬಡವರ ಬಗ್ಗೆ ಅತ್ಯಂತ ಕನಿಕರವೂ ಇದೆ. ಆದರೆ ಇದರ ದುರ್ಲಾಭದಿಂದ ಸರ್ವಾಧಿಕಾರ ತೋರಿಸಿ ಅನಾಹುತವನ್ನು ಎಳೆದುಹಾಕಿಕೊಳ್ಳುತ್ತಾರೆ.


ಇಂತಹ ಸಂಶಯದ ಒಬ್ಬ ವ್ಯಕ್ತಿಯು, ಮಾರಕ ದೆಶೆಯ ರಾಜಕಾರಣಿಯು ಮಹಾಘಟ್ಬಂದನದಲ್ಲಿ ಸೇರಿಕೊಂಡರೆ ಏನಾದೀತು ಎಂದು ನಾನು ಹೇಳಬೇಕಾಗಿಲ್ಲ. ಈಕೆಯ ಆಲಸ್ಯ ಸ್ವಭಾವವೇ ಈಕೆಗೆ ಮಾರಕವೂ ಆಗುತ್ತದೆ. ಅಂತೂ ಇವೆಲ್ಲ ಬೆಳವಣಿಗೆಗಳು ಭಾರತೀಯ ಜನತಾ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಲಾಭವಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಮಾರಕವಾಗಿರುತ್ತದೋ ಅಲ್ಲಲ್ಲಿ ಬಿಜೆಪಿ ಉತ್ತಮ ಲಾಭ ಪಡೆಯುತ್ತದೆ. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದರೆ ಕಳೆದ ಲೋಕಸಭಾ ಚುನಾವಣೆಯ ಅಸ್ಸಾಂ ರಾಜ್ಯ ಫಲಿತಾಂಶ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: All India thrina moola partyAssamCBIHoroscopeKundaliMamata BanerjeeMamata Banerjee horoscopePrakash AmmannayaterroristWest Bengalಅಸ್ಸಾಂಪ್ರಕಾಶ್ ಅಮ್ಮಣ್ಣಾಯಮಮತಾ ಬ್ಯಾನರ್ಜಿ
Previous Post

ಕರೀನಾ ಕಪೂರ್ ಹಾಗೂ ಅರ್ಬಾಜ್ ಖಾನ್ ಮುಂಬೈನ ಜುಹು ರೆಸ್ಟೋರೆಂಟ್’ನಲ್ಲಿ ನೀಡಿದ ಫೋಸ್…

Next Post

ವಿಚಾರಣೆಗೆ ಸಿಬಿಐ ಮುಂದೆ ಹಾಜರಾಗಿ: ಕೊಲ್ಕತ್ತಾ ಕಮಿಷನರ್’ಗೆ ಸುಪ್ರೀಂ ಆದೇಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಚಾರಣೆಗೆ ಸಿಬಿಐ ಮುಂದೆ ಹಾಜರಾಗಿ: ಕೊಲ್ಕತ್ತಾ ಕಮಿಷನರ್'ಗೆ ಸುಪ್ರೀಂ ಆದೇಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ: ಕ್ರಮಕ್ಕೆ ಒತ್ತಾಯಿಸಿ ಎಸ್‌ಪಿಗೆ ಮನವಿ

June 2, 2025
Internet Image

ಶಿವಮೊಗ್ಗ | ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

June 2, 2025

ಮಹಿಳೆಯರು ಸಮಾಜದಲ್ಲಿ ಸಬಲರಾಗಲು ಕುಟುಂಬದ ಸಹಕಾರ ಅತ್ಯಗತ್ಯ: ಕವಿತಾ ಯೋಗಪ್ಪನವರ್

June 2, 2025

ಮತ್ತೆ ಕೊರೋನಾ ಆತಂಕ? ಈ ರಾಜ್ಯಗಳಲ್ಲಿ ಹೆಚ್ಚು ಪ್ರಕರಣ | ಎಲ್ಲೆಲ್ಲಿ?

June 2, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ: ಕ್ರಮಕ್ಕೆ ಒತ್ತಾಯಿಸಿ ಎಸ್‌ಪಿಗೆ ಮನವಿ

June 2, 2025
Internet Image

ಶಿವಮೊಗ್ಗ | ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

June 2, 2025

ಮಹಿಳೆಯರು ಸಮಾಜದಲ್ಲಿ ಸಬಲರಾಗಲು ಕುಟುಂಬದ ಸಹಕಾರ ಅತ್ಯಗತ್ಯ: ಕವಿತಾ ಯೋಗಪ್ಪನವರ್

June 2, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!