No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ರಾಮಕೃಷ್ಣ-ವಿವೇಕಾನಂದರ ಪುನಾವತಾರ ಅಟಲ್ ಜೀ ಹಾಗೂ ಮೋದಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 17, 2018
in Army
0
Share on FacebookShare on TwitterShare on WhatsApp

ಶಿಷ್ಯನಲ್ಲಡಗಿರುವ ಶಕ್ತಿಯನ್ನು ತಿಳಿಯಲು ಒಬ್ಬ ಗುರುವಿಗೆ ಮಾತ್ರ ಸಾಧ್ಯ. ಮಾತಾಪಿತೃಗಳಿಗೂ ಮಕ್ಕಳ ಶಕ್ತಿಯನ್ನು ಪೂರ್ಣವಾಗಿ ತಿಳಿಯಲು ಅಸಾಧ್ಯ. ಆದರೆ ಒಬ್ಬ ಗುರುವಿಗೆ ಸಾಧ್ಯ ಎಂಬುದನ್ನು ಈಗಲ್ಲ ಹಿಂದಿನಿಂದಲೇ ಸಾಬೀತು ಪಡಿಸಿದೆ.

ವಿಶ್ವಾಮಿತ್ರರು ಶ್ರೀರಾಮನಿಗೆ ಗುರುವಾಗಿ, ರಾಮನಲ್ಲಡಗಿದ್ದ ಮಹಾಶಕ್ತಿಯನ್ನರಿತು ಖರಧೂಷಣಾದಿ ದಾನವರ ವಧೆಯನ್ನೂ ಮಾಡಿಸಿ, ಗೃಹಸ್ಥಾಶ್ರಮವನ್ನೂ ಕೊಡಿಸಿ, ರಾಮಲಕ್ಷ್ಮಣರು ಮಹಾ ಪ್ರಬುದ್ಧರೆಂದು ಸಾಬೀತು ಮಾಡಿಸಿದರು.

ಜಾಂಭವನು ಹನುಮನೊಳಗಿನ ಶಕ್ತಿಯನ್ನು ತಿಳಿದು, ಹನುಮನನ್ನು ಸಮುದ್ರೋಲ್ಲಂಘನ ಮಾಡಿಸಿದ. ಗುರುದ್ರೋಣಾಚಾರ್ಯರು ವಿರೋಧಿಪಾಳಯದೊಳಗಿದ್ದರೂ, ತನ್ನ ಆಪ್ತ ಶಿಷ್ಯ ಅರ್ಜುನನನ್ನು ಕೆಣಕಿ ಅರ್ಜುನನ ಪರಾಕ್ರಮವನ್ನು ಜಗತ್ತಿಗೆ ತೋರಿಸುತ್ತಾರೆ.

ರಾಮಕೃಷ್ಣರು ಹಾಗೂ ವಿವೇಕಾನಂದರು

ಪರಮ ಪೂಜ್ಯ ರಾಮಕೃಷ್ಣ ಪರಮಹಂಸರು ಶಿಷ್ಯ ನರೇಂದ್ರನ ಶಿರದ(ಬ್ರಹ್ಮರಂದ್ರ) ಮೇಲೆ ತನ್ನ ಪಾದವನ್ನಿಟ್ಟು ಸ್ವಾಮಿ ವಿವೇಕಾನಂದರನ್ನಾಗಿಸಿ ಅಖಂಡ ಬ್ರಹ್ಮಜ್ಞಾನ ನೀಡಿ ಜಗತ್ತೇ ಮರೆಯಲಾರದ ವ್ಯಕ್ತಿಯನ್ನಾಗಿಸಿದರು.

ರಾಜಕಾರಣವೇ ಬೇಡ ಅನ್ನುತ್ತಿದ್ದ ನರೇಂದ್ರ ದಾಮೋದರ ದಾಸನನ್ನು ಮತ್ತೆ ಗುಜರಾತ್ ಮುಖ್ಯಮಂತ್ರಿಯನ್ನಾಗಿಸಿ ಇಡೀ ಭಾರತ ದೇಶದ ಮರೆಯಲಾಗದ ಪ್ರಧಾನ ಮಂತ್ರಿಯಾಗಿಸುವಂತೆ, ವಿಶ್ವಕ್ಕೇ ಮಹಾನಾಯಕನನ್ನಾಗುವಂತ ನರೇಂದ್ರ ಮೋದಿಯನ್ನಾಗಿಸಿದ ಕೀರ್ತಿ ಅಟಲ್ ಜೀಗೆ ಸೇರುತ್ತದೆ. ಹಿಂದೆ ಗುರು ಮುಂದೆ ಗುರಿ ಎನ್ನುವ ಚಿಂತನೆಯು ಈ ಗುರುಗಳಿಗಿದೆ.

ವೃಶ್ಚಿಕ ಲಗ್ನದಲ್ಲಿ ಜನನ

ವೃಶ್ಚಿಕ ಲಗ್ನವಾಗಿ, ವೃಶ್ಚಿಕ ರಾಶಿಯಲ್ಲಿ ಜನಿಸಿ ಪ್ರಧಾನಿಯಾದ ಅಟಲ್ ಜೀ ಪರಮಹಂಸರ ಪುನರಾವತಾರವಾದರೆ, ವೃಶ್ಚಿಕ ಲಗ್ನವಾಗಿ ವೃಶ್ಚಿಕ ರಾಶಿಯಲ್ಲಿ ಜನಿಸಿದ ನರೇಂದ್ರ ದಾಮೋದರ ದಾಸ ಮೋದಿಯವರು ನರೇಂದ್ರ ವಿಶ್ವನಾಥ ಸ್ವಾಮಿ ವಿವೇಕಾನಂದರ ಪುನರಾವತಾರ.

ರಾಮಕೃಷ್ಣ ಪರಮಹಂಸರು ಮಹಾತಪೋನಿಧಿಯಾಗಿ ತನಗಿಲ್ಲದ ಅಖಂಡ ಸಾವ್ರಾಜ್ಯ ಯೋಗವನ್ನು ಅಖಂಡ ಸಾವ್ರಾಜ್ಯಯೋಗದ ಶಿಷ್ಯನನ್ನು ಬೆಳೆಸಿ ಕೃತಾರ್ಥರಾದರು.

ಅಟಲ್ ಬಿಹಾರಿ ವಾಜಪೇಯಿ ಕೂಡಾ ತನ್ನಲ್ಲಿಲ್ಲದ ಅಖಂಡ ಸಾವ್ರಾಜ್ಯ ಯೋಗವನ್ನು ಅಖಂಡ ಸಾವ್ರಾಜ್ಯಯೋಗದ ನರೇಂದ್ರ ಮೋದಿಯವರನ್ನು ಬೆಳೆಸಿ ಕೃತಾರ್ಥರಾದರು.

ಅಂದು-ಇಂದೂ ನರೇಂದ್ರ

ಈ ಇಬ್ಬರು ಗುರುಗಳಿಗೂ ಈ ಅಖಂಡ ಸಾವ್ರಾಜ್ಯ ಯೋಗವೇ ಇರಲಿಲ್ಲ. ಇಬ್ಬರೂ ಗುರುಗಳಿಗೂ ಈ ಯೋಗವು ನವಾಂಶದಲ್ಲಿತ್ತು. ಅದನ್ನೇ ಶಿಷ್ಯರಿಗೆ ಧಾರೆಯೆರೆದರು. ಒಂದುವೇಳೆ ಇದ್ದುದೇ ಆಗಿದ್ದರೆ ಶಿಷ್ಯರು ಗುರುವನ್ನು ಮೀರಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನೇ ದೈವಪ್ರೇರಣೆ ಎನ್ನುವುದು.

ಅತ್ಯಂತ ಪ್ರಭಾವಿ ಗುರುಗಳು ಅತ್ಯಂತ ಶ್ರೀಮಂತ ಕುಟುಂಬದ ಶಿಷ್ಯರನ್ನು ಆರಿಸಬಹುದಿತ್ತು. ಪರಮ ಹಂಸರು ಬಡತನದಲ್ಲಿ ಬೆಳೆದ ನರೇಂದ್ರನನ್ನೂ, ಅಟಲ್ ಜೀ ಚಹಾಮಾರುವ ನರೇಂದ್ರನನ್ನೂ ಆರಿಸಿದ್ದೇ ಗುರುವಿನ ಜ್ಞಾನಕ್ಕೆ ಸರಿಸಮಾನವಾದುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.

ಗುರುವೇ ಸರ್ವಸ್ವ ಎಂದ ಇಬ್ಬರೂ ಜಗತ್ತಿಗೇ ಮಾದರಿಯಾದರು. ವಂಶದ ಸಿರಿತನವೇ ಸರ್ವ ಸಂಪತ್ತು ಎಂದವರು ಧಾರುಣ ಮೃತ್ಯವಿಗೂ, ಅತ್ಯಂತ ಹೆಡ್ಡತನದ ವ್ಯಕ್ತಿತ್ವಕ್ಕೂ ಸಾಕ್ಷಿಯಾದದ್ದು ನಮ್ಮ ಕಣ್ಣಮುಂದೆ ಇದೆ. ಅಂದರೆ ಶ್ರೀಮಂತರಿಗೆ ಧನಬಲವೇ ಗುರುವಾದರೆ, ಬಡವನಿಗೆ ಜ್ಞಾನ ಬಲವೇ ಗುರುವಾಗುತ್ತದೆ.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Atal Bihari VajpayeeAtal Ji rebirth of RamakrishnaPM Narendra ModiPrakash AmmannayaRamakrishna ParamahamsaSwami Vivekananda
Share196Tweet123Send
Previous Post

PM Modi writes: My unbeliever Atal Ji

Next Post

ಅಟಲ್ ಜೀ ಮುಂದುವರೆದ ಆವೃತ್ತಿ ಮೋದಿ: ಹೇಗೆ ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಟಲ್ ಜೀ ಮುಂದುವರೆದ ಆವೃತ್ತಿ ಮೋದಿ: ಹೇಗೆ ಗೊತ್ತಾ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿಯಲ್ಲಿ ಅಮೋಘ ಸಾಧನೆ | ಸತತ 17ನೇ ಬಾರಿಗೆ ಶೇ.100 ಫಲಿತಾಂಶ

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿಯಲ್ಲಿ ಅಮೋಘ ಸಾಧನೆ | ಸತತ 17ನೇ ಬಾರಿಗೆ ಶೇ.100 ಫಲಿತಾಂಶ

April 23, 2026
ಶಿವಮೊಗ್ಗ | ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ.100 ಫಲಿತಾಂಶ

ಶಿವಮೊಗ್ಗ | ರಾಮಕೃಷ್ಣ ವಿದ್ಯಾ ಸಂಸ್ಥೆಯ ಮೂರೂ ಶಾಲೆಗಳಲ್ಲಿ ಶೇ.100 ಫಲಿತಾಂಶ

April 23, 2026
ಡಿ.17ರಂದು ಗಾಮ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ ರಥೋತ್ಸವ

ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಮುರಿತ | ಇಬ್ಬರಿಗೆ ಗಂಭೀರ ಗಾಯ

April 23, 2026
ಪಹಲ್ಗಾಮ್‌ ದಾಳಿಗೆ ವರ್ಷ | ಶಿವಮೊಗ್ಗದ ಮಂಜುನಾಥ್ ನಿವಾಸಕ್ಕೆ ಬಿಜೆಪಿ ಮುಖಂಡರ ಭೇಟಿ

ಪಹಲ್ಗಾಮ್‌ ದಾಳಿಗೆ ವರ್ಷ | ಶಿವಮೊಗ್ಗದ ಮಂಜುನಾಥ್ ನಿವಾಸಕ್ಕೆ ಬಿಜೆಪಿ ಮುಖಂಡರ ಭೇಟಿ

April 23, 2026
ಅಂಕ ವ್ಯವಸ್ಥೆಯಲ್ಲೇ ಪ್ರಕಟವಾಯ್ತು SSLC ರಿಸಲ್ಟ್ | ಕೋರ್ಟ್ ಚಾಟಿಗೆ ನಲುಗಿದ ಸರ್ಕಾರ | ಆತಂಕ ಇನ್ನೂ ಜೀವಂತ!

ಅಂಕ ವ್ಯವಸ್ಥೆಯಲ್ಲೇ ಪ್ರಕಟವಾಯ್ತು SSLC ರಿಸಲ್ಟ್ | ಕೋರ್ಟ್ ಚಾಟಿಗೆ ನಲುಗಿದ ಸರ್ಕಾರ | ಆತಂಕ ಇನ್ನೂ ಜೀವಂತ!

April 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL