No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಟಲ್ ಜೀ ಮುಂದುವರೆದ ಆವೃತ್ತಿ ಮೋದಿ: ಹೇಗೆ ಗೊತ್ತಾ?

kalpa News by kalpa News
August 17, 2018
in Special Articles
0
Share on FacebookShare on TwitterShare on WhatsApp
ಇಂತಹ ದುಃಖದ ಸಮಯದಲ್ಲೂ ಸಹ ತಮ್ಮ ಕುತಂತ್ರದ ಬೇಳೆ ಬೇಯಿಸಿಕೊಳ್ಳಲು ಮೋದಿ ವಿರೋಧಿಗಳು ಆತುರದಲ್ಲಿದ್ದಾರೆ.

ವಿಶೇಷ ಲೇಖನ: ಅಕ್ಷತಾ ಬಜ್ಪೆ, ಬರಹಗಾರ್ತಿ

ಮೋದಿ ಹಾಗೂ ಅಟಲ್ ರನ್ನು ಹೋಲಿಸುವುದು ಸಮಂಜಸವಲ್ಲ. ಆದರೆ ಮೋದಿಯಲ್ಲಿ ಅಟಲ್ ಶಿಷ್ಯನನ್ನು ಕಾಣಬಹುದು. ಗುರು ಸ್ವತಂತ್ರ ಭಾರತದ ಮೊದಲ ಅತೀ ದೊಡ್ಡ ರಾಷ್ಟ್ರೀಯ ಪಕ್ಷವನ್ನು ಕಟ್ಟಿದರು. ಶಿಷ್ಯ ಸ್ವತಂತ್ರ ಭಾರತದ ಮೊದಲ ಕಾಂಗ್ರೆಸೇತರ ಸರ್ಕಾರ ಪೂರ್ಣ ಬಹುಮತದೊಂದಿಗೆ ರಚಿಸಿದರು. ಇಬ್ಬರದ್ದೂ ತಪಸ್ಸೇ. ಅವರವರ ಕಾಲಘಟ್ಟದಲ್ಲಿ ಭೀಷ್ಮನಂತೆ ನಿಂತು ಪಕ್ಷವನ್ನು ದೇಶವನ್ನು ಮುನ್ನಡೆಸಿದವರು.

ಇಂದು ಅಟಲ್ ಅಸ್ತಂಗತರಾಗಿದ್ದಾರೆ. ಇಡೀ ದೇಶ ಶೋಕ ಸಾಗರದಲ್ಲಿ ಮುಳುಗಿದೆ. ಮೋದಿ ತನ್ನ ತಂದೆಯಂತಹ, ಗುರುವನ್ನು, ತನ್ನ ತಲೆ ಮೇಲಿನ ಸೂರನ್ನು ಕಳೆದುಕೊಂಡ ಮಗುವಿನಂತೆ ದುಃಖಿಸುತ್ತಿದ್ದಾರೆ.

ಈ ನಡುವೆ ಅವರಿಬ್ಬರನ್ನು ಹೋಲಿಕೆ ಮಾಡಿ ಮೋದಿಗೆ ಅಟಲ್ ರಂತಹ ಛಾತಿ ಇಲ್ಲ. ಮೋದಿ ಅಹಂಕಾರ ಮರೆತು ಅಟಲ್ ರಂತೆ ಇರಲಿ. ಮೋದಿ ಅಟಲ್ ರಷ್ಟು ಶ್ರೇಷ್ಟ ನಾಯಕರಲ್ಲ ಎಂದು ಹೇಳುತ್ತಾ ಹೇಳುತ್ತಾ ಮೋದಿಯನ್ನು ಕುಗ್ಗಿಸುವ, ಈ ಮೂಲಕ ಮೋದಿ ವಿರೋಧಿ ದನಿಗೆ ಗಾಳಿ ಹಾಕುವ ಕುತಂತ್ರಿ ನೀಚರು ಇಂತಹ ಸಂದಿಗ್ಧತೆಯಲ್ಲೂ ತಮ್ಮ ಬೇಳೆ ಬೇಯುಸಿಕೊಳ್ಳುವ ಆತುರದಲ್ಲಿದ್ದಾರೆ.

ಹಾಗಾಗಿ ನಾವು ಎಚ್ಚರದಿಂದಿರಬೇಕು. ಮೋದಿಯ ಮಾತುಗಳು ಅಟಲ್ ವಾಗ್ಝರಿಯಂತಹ ಮೋಡಿ ಮಾಡದೇ ಇರಬಹುದು. ಹೌದು, ಗುರುವಿನ ಚರಿಷ್ಮಾ ಎಂದೂ ಶಿಷ್ಯನಿಗಿಂತ ಹೆಚ್ಚೇ ಇರುತ್ತದೆ. ಮೋದಿಯವರೇ ಸ್ವತಃ ಅಟಲ್ ಚರಣಗಳಲ್ಲಿ ಶರಣುಹೋದವರು. ಮತ್ತು ಇಂದು ಅಟಲ್ ಆದರ್ಶದ ಹಾದಿಯಲ್ಲಿ ತಾವೂ ಸಾಗಿ ದೇಶವನ್ನೂ ಅಟಲ್ ಕನಸಿನಂತೆ ಮುನ್ನಡೆಸುತ್ತಿರುವವರು.

ಎದುರಿರುವ ಸವಾಲುಗಳು, ಶತ್ರುಗಳು, ಪರಿಸ್ಥಿತಿಗಳು ಬೇರೆ ಬೇರೆ ಇರುವಂತೆ ಕಾರ್ಯವೈಖರಿಯೂ ವಿಭಿನ್ನ ಅಂದಿನ ರಾಜಕಾರಣಕ್ಕೆ ರಾಮನಂತಹ ರಾಜ ಬೇಕಿದ್ದ, ಅಟಲ್ ಉದಯಿಸಿದರು. ಇಂದು ಕೃಷ್ಣನೇ ಬೇಕು, ಮೋದಿಯೇ ಸರಿ!

ವಿಚಾರಗಳು,- ಆದರ್ಶಗಳು-ಗುರಿ-ಕನಸು ಒಂದೇ ಇದ್ದ ಮೇಲೆ ಮತ್ತೆ ನೂರು ಪ್ರಶ್ನೆಗಳು ಯಾಕೆ?

ಅಟಲಜೀಆಪ್‌ಅಮರ್‌_ರಹೇ
ಮೋದಿಜೀಆಪ್‌ಆಗೇಬಡೋ

Tags: Akshatha BajpeAtal Bihari VajpayeeAtalji next version ModijiPM Narendra Modi
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಮಕೃಷ್ಣ-ವಿವೇಕಾನಂದರ ಪುನಾವತಾರ ಅಟಲ್ ಜೀ ಹಾಗೂ ಮೋದಿ

Next Post

ಅಜಾತಶತ್ರುವಿನ ಅಂತಿಮ ಯಾತ್ರೆ ಆರಂಭ: ನೇರ ಪ್ರಸಾರ ನೋಡಿ

kalpa News

kalpa News

Next Post

ಅಜಾತಶತ್ರುವಿನ ಅಂತಿಮ ಯಾತ್ರೆ ಆರಂಭ: ನೇರ ಪ್ರಸಾರ ನೋಡಿ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL