Saturday, August 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಆಗಸ್ಟ್ 10 | ನೀವು ಬೆಂಗಳೂರಿನಲ್ಲಿದ್ದರೆ ನಾಳೆ ಈ ನಾಟಕ ಮಿಸ್ ಮಾಡದೇ ನೋಡಿ

"ಬಾಯ್ ತುಂಬಾ ನಕ್ಬಿಡಿ" ವನಿತೆಯರಿಂದಲೇ ರಚಿಸಿ, ನಿರ್ದೇಶಿಸಿ ನಟಿಸಲ್ಪಡುತ್ತಿರುವ ನಗೆ ನಾಟಕ

August 9, 2025
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ರಂಗಭೂಮಿ, ನಾಟಕಗಳು ಮನೋರಂಜನೆ ಮಾತ್ರವಲ್ಲದೆ ಸಂದೇಶವಾಹಕ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವ ಮಧ್ಯಮವಾಗಿ ಅನೇಕ ಶತಮಾನಗಳಿಂದಲೂ ನಡೆದು ಬಂದಿದೆ. ಸಂಪೂರ್ಣ ಪ್ರಮಾಣದ ರಂಗ ತಂಡಗಳು ಕಡಿಮೆಯಾಗುತ್ತಿದ್ದರೂ ಹವ್ಯಾಸಿ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವವರು ಸಾಕಷ್ಟು ಜನರಿದ್ದಾರೆ. ನಾಟಕರಂಗದಲ್ಲಿ ಮಹಿಳೆಯರ ಪಾತ್ರ ಬಹಳವೇ ಕಡಿಮೆ ಇದ್ದು ಮೊದಲೆಲ್ಲ ಪುರುಷರೇ ಮಹಿಳಾ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಮಹಿಳೆಯರು ತಮ್ಮನ್ನು ತಾವು ನಾಟಕ ರಂಗದಲ್ಲಿ ತೊಡಿಸಿಕೊಂಡಿದ್ದಾರೆ.

ಮಹಿಳಾ ನಟಿಯರು ನಿರ್ದೇಶಕರು ಮಹಿಳಾ ಮಣಿಗಳೇ ತಂಡವೇ ಒಂದು ನಾಟಕವನ್ನು ರಚಿಸಿ ಅಭಿನಯಿಸುವುದು ವಿಶೇಷವಾಗಿದೆ. ಅದರಲ್ಲಿ ಮಹಿಳೆಯೇ ಬರೆದು ಮತ್ತೊಬ್ಬರು ಮಹಿಳೆಯೇ ನಿದೇರ್ಶಿಸಿ ಮಹಿಳಾ ನಟಿಯರೇ ನಟಿಸುತ್ತಿರುವ ವಿಶಿಷ್ಟ ನಾಟಕ “ಬಾಯ್ ತುಂಬಾ ನಕ್ಬಿಡಿ” 22 ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದು, 23ನೇ ಪ್ರದರ್ಶನ ಬೆಂಗಳೂರಿನ ನರಸಿಂಹ ರಾಜ ಕಾಲೋನಿಯ ಡಾ.ಅಶ್ವತ್ಥ ಕಲಾ ಭವನದಲ್ಲಿ ನಡೆಯಲಿದೆ.
ನಾಟಕದ ಬಗ್ಗೆ
ಈ ನಾಟವು ಮಧ್ಯಮ ವರ್ಗದ ಕುಟುಂಬ, ಅಲ್ಲಿ ಬರುವ ಮನೆಕೆಲಸದವಳು, ಮನೆ ಯಜಮಾನಿಯ ಸ್ನೇಹಿತೆಯರು ಹಾಗೂ ಅಕ್ಕ ಪಕ್ಕದ ಸುತ್ತ ಸುತ್ತುತ್ತದೆ. ಬೆಂಗಳೂರಿನ ನಗರ ಜೀವನದಲ್ಲಿ ಅನೇಕ ರಾಜ್ಯಗಳಿಂದ ಬಂದ ಜನರು ತಮ್ಮ ಭಾಷೆಗಳನ್ನು ಬಿಟ್ಟು ಕೊಡದೇ ಕನ್ನಡವನ್ನು ತಮಗೆ ತಿಳಿದಂತೆ ಮಾತನಾಡುತ್ತ ಇಲ್ಲಿಯ ಜನರೊಂದಿಗೆ ಸ್ನೇಹ ಮತ್ತು ಸಹಬಾಳ್ವೆ ಜೊತೆಗೆ ಧರ್ಮದ ಚೌಕಟ್ಟು ಇಲ್ಲದೇ ದಿನ ನಿತ್ಯದ ಜೀವನದಲ್ಲಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸುವ ವಿಷಯಗಳನ್ನು ಮನ ಮುಟ್ಟವಂತೆ ಹಾಸ್ಯಮಯವಾಗಿ ಹೊರ ಹೊಮ್ಮಿದ ನಾಟಕವಾಗಿದೆ.

ನಾಟಕ ಒಂದು ಹಾಸ್ಯ ನಾಟಕವಾಗಿದ್ದು ಕೂಡ ಹಾಸ್ಯದಲ್ಲಿ ಕೂಡ ಸಾಮಾಜಿಕ ಪ್ರಜ್ಞೆ, ಉತ್ತಮ ನಡೆ ನುಡಿಗಳಿಗೆ ಪ್ರೇರಕವಾಗುವಂತಹ ಅದ್ಭುತವಾದ ನಾಟಕವಾಗಿದೆ. ಕೆಲಸದವರು ಮತ್ತು ಮಾಲಿಕರ ಸಂಬಂಧ, ಹೆಣ್ಣು ಮಕ್ಕಳ ಪರ ಕಾಳಜಿ ಸಮಾಜದಲ್ಲಿ ಸಾಮರಸ್ಯ ಸಹಬಾಳ್ವೆಯಂತಹ ಸೂಕ್ಷ್ಮ ವಿಚಾರವನ್ನು ಹಾಸ್ಯಮಯವಾಗಿ ಎಲ್ಲರನ್ನೂ ನಗಿಸುತ್ತಾ ಸಾಮಾಜಿಕ ಪರಿಸ್ಥಿತಿ ಹಾಗೂ ಜನರ ಬಾಂಧವ್ಯವನ್ನು ಸಭ್ಯತೆಯ ಚೌಕಟ್ಟಿನೊಂದಿಗೆ ತಿಳಿಸಿಕೊಡುವ ಅತ್ಯುತ್ತಮ ನಾಟಕವಾಗಿದೆ. ಹಲವೆಡೆ ಯಶಸ್ವಿ ಪ್ರದರ್ಶನ ಕಂಡಿರುತ್ತದೆ.

  • ಬಾಯ್ ತುಂಬ ನಕ್ಬಿಡಿ-- 22 ಪ್ರದರ್ಶನಗಳು- ಅಂತರಂಗ ಬಹಿರಂಗ ತಂಡ-ಮನೆ ಯಜಮಾನಿ‌ ಮತ್ತು‌ ಕೆಲಸದವಳ ನಡುವೆ ದಿನ ನಿತ್ಯದ ಆಗು ಹೋಗುಗಳ ಮಾತು ಕತೆಯಲ್ಲಿ ಹಾಸ್ಯ
  • ಹಿಂಗ್ ಮಾಡಿದ್ರೆ ಹೆಂಗೆ --27 ಪ್ರದರ್ಶನಗಳು- ಅಂತರಂಗ ಬಹಿರಂಗ ತಂಡ-ಹಳ್ಳಿಯಲ್ಲಿ ಜಾತ್ರೆಗೆ ನಾಟಕ ಮಾಡುವ ತಯಾರಿಯ ಹಾಸ್ಯ ಪ್ರಸಂಗ
  • ಹಸ್ಬೆಂಡ್ 360_ 27 ಪ್ರದರ್ಶನಗಳು- ಅಂತರಂಗ ತಂಡ-ಗಂಡನ ಹೊಟ್ಟೆ ಕರಗಿಸಿ ಒಂದು ರಿಯಾಲಿಟಿ ಶೋಗೆ ತಯಾರು ಮಾಡುವ ಹೆಂಡತಿಯ ಪ್ರಯತ್ನಗಳಲ್ಲಿ ಆಗುವ ಅಡೆ ತಡೆಗಳು
  • ವರಲಕ್ಷ್ಮಿ ಅವಾಂತರ-10 ಪ್ರದರ್ಶನಗಳು- ಪ್ರಕಸಂ ತಂಡ- ಮನೆಗೆ ನಾಯಿ ತಂದು ಸಾಕುವಾಗ ಆಗುವ ಫಜೀತಿಗಳು
  • ನಿನ್‌ ಹಣೆಬರ ನೀನೆ ಬರಕೋ - ಪ್ರದರ್ಶನಕ್ಕೆ ಸಜ್ಜಾಗುತ್ತಿದೆ - ಅತಿಯಾಗಿ ಜಾತಕ, ವಾಸ್ತು ಬಗ್ಗೆ ನಂಬುವ ಒಂದು ಹೆಣ್ಣಿನ ಸುತ್ತಾ ಹೆಣೆದಿರುವ ಕತೆ

ನಾಟಕದ ಲೇಖಕಿಯ ಬಗ್ಗೆ
ಈ ನಾಟಕವನ್ನು ಬರೆದಿರುವವರು ಶ್ರೀಮತಿ ನಾಗವೇಣಿ ರಂಗನ್‌ರವರು ಇವರು ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಇವರು ಉತ್ತಮ ಬರಹಗಾರ್ತಿಯೂ ಆಗಿದ್ದಾರೆ, ಇವರು ಎರಡು ಕವನ ಸಂಕಲಗಳನ್ನು ಕೂಡ ಬರೆದು ಬಿಡುಗಡೆ ಮಾಡಿದ್ದರೆ. ೫ ಹಾಸ್ಯ ನಾಟಕಗಳನ್ನು ಬರೆದು ಎಲ್ಲ ನಾಟಕಗಳ ಯಶಸ್ವಿ ಪ್ರದರ್ಶನವು ನಡೆಯುತ್ತಲಿದೆ. ಸಧ್ಯಕ್ಕೆ ಪ್ರದರ್ಶನಗೊಳ್ಳುತ್ತಿರುವ ನಾಟಕ “ಬಾಯ್ ತುಂಬಾ ನಕ್ ಬಿಡಿ” ಪ್ರಸ್ತುತ ಪ್ರದರ್ಶನ ಗೊಳ್ಳುತ್ತಿರುವ ನಾಟಕವನ್ನು ಬಿಟ್ಟು ೪ ನಾಟಕಗಳು ಕೂಡ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು ಮುದ್ರಣಕ್ಕೆ ಸಿದ್ಧವಾಗಿವೆ. ಒಟ್ಟು ಐದು ನಾಟಕಗಳನ್ನು ಬರೆದು ತಮ್ಮ ಸಹ ನಿದೇರ್ಶನದಲ್ಲಿ ಹಾಗೂ ಇನ್ನು ಬೇರೆ ನಿರ್ದೇಶಕರ ಜೊತೆಗೆ ನಟಿಯಾಗಿ ಸಹ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿರುವ ಇವರು. ಎಲೆ ಮರೆಯ ಕಾಯಿಯಂತೆ ಇರುವ ಸಮಾಜ ಸೇವಕಿಯಾಗಿದ್ದಾರೆ.

ಇವರು ತಮ್ಮ ನಾಟಕ ಪ್ರದರ್ಶನಗಳಿಂದ ಬರುವ ಹಣವನ್ನು ಚಾರಿಟಿ ಶೋಗಳ ಮೂಲಕ ಅನೇಕ ಕಾರ್ಯಗಳಿಗೆ, ದೇವಸ್ಥಾನ ಅಭಿವೃದ್ಧಿಗೆ, ಬಡವರ ಮತ್ತು ಅಸಹಾಯಕರ ಸೇವೆಗೆ, ಆರೋಗ್ಯ ತಪಾಸಣೆಗೆ ದೇಣಿಗೆಯಾಗಿ ಕೊಡುತ್ತಾ ಬಂದಿರುತ್ತಾರೆ. ತೋಟಗಾರಿಕೆಯನ್ನೇ ಹವ್ಯಾಸ ಮಾಡಿಕೊಂಡಿರುವ ಇವರು ಇಕೆಬಾನ ತರಗತಿಗಳನ್ನು ಕೂಡ ಮಹಿಳೆಯರ ಕಲಿಕೆಗಾಗಿ ಕೇಳಿದ ಸಂಸ್ಥೆಯವರಿಗಾಗಿ ನಡೆಸಿಕೊಂಡುತ್ತಾರೆ. ಗಿಡ ನೆಡುವ ಕಾರ್ಯದಲ್ಲಿ, ಪ್ಲಾಸ್ಟಿಕ್ ಬಳಕೆಯ ಹಾನಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿರುತ್ತಾರೆ. ಅಡುಗೆಯಲ್ಲಿ ಪರಿಣಿತಿ ಇರುವ ಇವರು ಖಾಸಗಿ ವಾಹಿನಿಗಳಿಗೆ ಅತಿಥಿಯಾಗಿ ಸವಿ ರಉಚಿಯನ್ನು ಕಲಿಸಿಕೊಟ್ಟಿರುತ್ತಾರೆ. ಸಂಗೀತ ನೃತ್ಯ ಮೊದಲಾದ ಕಲೆಗಳಲ್ಲೂ ಆಸಕ್ತಿ ಇರುವ ಇರುವ ಮಹಿಳೆಯರಿಗಾಗಿ ಮಕ್ಕಳಿಗಾಗಿ ನಾಟಕ, ನೃತ್ಯಗಳನ್ನು ಲಯನ್ಸ್ ಕ್ಲಬ್ ಮತ್ತಿತರ ಸಂಸ್ಥೆಗಳಿಗೆ ನಡೆಸಿಕೊಡುತ್ತಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಗಳ ಆರಾಧನೆಯ ಜೊತೆಗೆ ಸಮಾಜ ಸೇವೆ ಮಡುತ್ತಿರುವುದು ವಿಶೇಷವಾಗಿದೆ

  • ನಾಟಕ ಪ್ರದರ್ಶನದ ಸ್ಥಳ : ಡಾ. ಸಿ. ಅಶ್ವತ್ಥ ಕಲಾ ಭವನ, ಎನ್ ಆರ್ ಕಾಲೋನಿ, ಬೆಂಗಳೂರು
  • ದಿನಾಂಕ : 10ನೇ ಆಗಸ್ಟ್
  • ಸ್ಥಳ ಕಾದಿರಿಸುವ ಬಗೆ : ಬುಕ್ ಮೈ ಶೋ
  • ಮೊಬೈಲ್ ಸಂಖ್ಯೆ : 8660547776
  • ಪ್ರದರ್ಶನ ಸಮಯ : ಸಂಜೆ 4ಕ್ಕೆ ಮತ್ತು ಸಂಜೆ 7ಕ್ಕೆ 2 ಪ್ರದರ್ಶನಗಳು
  • ನಾಟಕದ ರಚನೆ ಮತ್ತು ಸಹ ನಿರ್ದೇಶನ : ಶ್ರೀಮತಿ ನಾಗವೇಣಿ ರಂಗನ್
  • ನಿದೇರ್ಶನ : ವನಿತಾ ರಂಗಾಯಣರವರು
  • ಕಲಾವಿದರು : ಕಲ್ಪವೃಕ್ಷ ಟ್ರಸ್ಟ್ ನ ಅಂತರಂಗ ಬಹಿರಂಗ ತಂಡದ ಮಹಿಳಾ ಸದಸ್ಯ ನಟಿಯರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

Tags: ನಾಟಕರಂಗಭೂಮಿವಿಶೇಷ ಲೇಖನ
Previous Post

ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಬಿಗಿಭದ್ರತೆ | ಜಿಪಿಆರ್, ಬಾಂಬ್ ಸ್ನಿಫಿಂಗ್ ಡಾಗ್ ಸ್ಕ್ವಾಡ್ ನಿಯೋಜನೆ

Next Post

ಜಗತ್ತಿನ ನಾಗರಿಕತೆ ಬೆಳೆಯುವ ಮುನ್ನವೇ ಭಾರತ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿತ್ತು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಜಗತ್ತಿನ ನಾಗರಿಕತೆ ಬೆಳೆಯುವ ಮುನ್ನವೇ ಭಾರತ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿತ್ತು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಂಡಾರಹಳ್ಳಿ ಅಂಗವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ

August 9, 2025

ರಕ್ಷಾ ಬಂಧನದ ನೂಲಿನಲ್ಲಿ ಸಂಘಟನೆಯ ಶಕ್ತಿಯಿದೆ: ಶಾಸಕ ಚನ್ನಬಸಪ್ಪ

August 9, 2025

ದೇಶದ ರಕ್ಷಣೆಗೂ ಕರಾಟೆಯನ್ನು ಉಪಯೋಗಿಸಿಕೊಳ್ಳಿ: ಮಾಜಿ ಡಿಸಿಎಂ ಈಶ್ವರಪ್ಪ

August 9, 2025

ಎಂಪಿಎಂ ನಿವೃತ್ತ ನೌಕರರ ಭವಿಷ್ಯ ನಿಧಿ ಪಿಂಚಣಿ ಹೆಚ್ಚಿಸಿ: ಬಸವರಾಜಯ್ಯ ಆಗ್ರಹ

August 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಂಡಾರಹಳ್ಳಿ ಅಂಗವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ

August 9, 2025

ರಕ್ಷಾ ಬಂಧನದ ನೂಲಿನಲ್ಲಿ ಸಂಘಟನೆಯ ಶಕ್ತಿಯಿದೆ: ಶಾಸಕ ಚನ್ನಬಸಪ್ಪ

August 9, 2025

ದೇಶದ ರಕ್ಷಣೆಗೂ ಕರಾಟೆಯನ್ನು ಉಪಯೋಗಿಸಿಕೊಳ್ಳಿ: ಮಾಜಿ ಡಿಸಿಎಂ ಈಶ್ವರಪ್ಪ

August 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!