No Result
View All Result
yoga | Participate online
English Articles

India Launches Worldwide Campaign for International Day of Yoga 2026

by ಕಲ್ಪ ನ್ಯೂಸ್
June 13, 2026
0

Kalpa Media House  |  New Delhi | The Ministry of AYUSH, in collaboration with its partners, has announced a global...

Read moreDetails
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
  • Advertise With Us
  • Grievances
  • About Us
  • Contact Us
Sunday, June 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಆಗಸ್ಟ್ 10 | ನೀವು ಬೆಂಗಳೂರಿನಲ್ಲಿದ್ದರೆ ನಾಳೆ ಈ ನಾಟಕ ಮಿಸ್ ಮಾಡದೇ ನೋಡಿ

"ಬಾಯ್ ತುಂಬಾ ನಕ್ಬಿಡಿ" ವನಿತೆಯರಿಂದಲೇ ರಚಿಸಿ, ನಿರ್ದೇಶಿಸಿ ನಟಿಸಲ್ಪಡುತ್ತಿರುವ ನಗೆ ನಾಟಕ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 9, 2025
in Special Articles
0
ಆಗಸ್ಟ್ 10 | ನೀವು ಬೆಂಗಳೂರಿನಲ್ಲಿದ್ದರೆ ನಾಳೆ ಈ ನಾಟಕ ಮಿಸ್ ಮಾಡದೇ ನೋಡಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ರಂಗಭೂಮಿ, ನಾಟಕಗಳು ಮನೋರಂಜನೆ ಮಾತ್ರವಲ್ಲದೆ ಸಂದೇಶವಾಹಕ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವ ಮಧ್ಯಮವಾಗಿ ಅನೇಕ ಶತಮಾನಗಳಿಂದಲೂ ನಡೆದು ಬಂದಿದೆ. ಸಂಪೂರ್ಣ ಪ್ರಮಾಣದ ರಂಗ ತಂಡಗಳು ಕಡಿಮೆಯಾಗುತ್ತಿದ್ದರೂ ಹವ್ಯಾಸಿ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವವರು ಸಾಕಷ್ಟು ಜನರಿದ್ದಾರೆ. ನಾಟಕರಂಗದಲ್ಲಿ ಮಹಿಳೆಯರ ಪಾತ್ರ ಬಹಳವೇ ಕಡಿಮೆ ಇದ್ದು ಮೊದಲೆಲ್ಲ ಪುರುಷರೇ ಮಹಿಳಾ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಮಹಿಳೆಯರು ತಮ್ಮನ್ನು ತಾವು ನಾಟಕ ರಂಗದಲ್ಲಿ ತೊಡಿಸಿಕೊಂಡಿದ್ದಾರೆ.

ಮಹಿಳಾ ನಟಿಯರು ನಿರ್ದೇಶಕರು ಮಹಿಳಾ ಮಣಿಗಳೇ ತಂಡವೇ ಒಂದು ನಾಟಕವನ್ನು ರಚಿಸಿ ಅಭಿನಯಿಸುವುದು ವಿಶೇಷವಾಗಿದೆ. ಅದರಲ್ಲಿ ಮಹಿಳೆಯೇ ಬರೆದು ಮತ್ತೊಬ್ಬರು ಮಹಿಳೆಯೇ ನಿದೇರ್ಶಿಸಿ ಮಹಿಳಾ ನಟಿಯರೇ ನಟಿಸುತ್ತಿರುವ ವಿಶಿಷ್ಟ ನಾಟಕ “ಬಾಯ್ ತುಂಬಾ ನಕ್ಬಿಡಿ” 22 ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದು, 23ನೇ ಪ್ರದರ್ಶನ ಬೆಂಗಳೂರಿನ ನರಸಿಂಹ ರಾಜ ಕಾಲೋನಿಯ ಡಾ.ಅಶ್ವತ್ಥ ಕಲಾ ಭವನದಲ್ಲಿ ನಡೆಯಲಿದೆ.
ನಾಟಕದ ಬಗ್ಗೆ
ಈ ನಾಟವು ಮಧ್ಯಮ ವರ್ಗದ ಕುಟುಂಬ, ಅಲ್ಲಿ ಬರುವ ಮನೆಕೆಲಸದವಳು, ಮನೆ ಯಜಮಾನಿಯ ಸ್ನೇಹಿತೆಯರು ಹಾಗೂ ಅಕ್ಕ ಪಕ್ಕದ ಸುತ್ತ ಸುತ್ತುತ್ತದೆ. ಬೆಂಗಳೂರಿನ ನಗರ ಜೀವನದಲ್ಲಿ ಅನೇಕ ರಾಜ್ಯಗಳಿಂದ ಬಂದ ಜನರು ತಮ್ಮ ಭಾಷೆಗಳನ್ನು ಬಿಟ್ಟು ಕೊಡದೇ ಕನ್ನಡವನ್ನು ತಮಗೆ ತಿಳಿದಂತೆ ಮಾತನಾಡುತ್ತ ಇಲ್ಲಿಯ ಜನರೊಂದಿಗೆ ಸ್ನೇಹ ಮತ್ತು ಸಹಬಾಳ್ವೆ ಜೊತೆಗೆ ಧರ್ಮದ ಚೌಕಟ್ಟು ಇಲ್ಲದೇ ದಿನ ನಿತ್ಯದ ಜೀವನದಲ್ಲಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸುವ ವಿಷಯಗಳನ್ನು ಮನ ಮುಟ್ಟವಂತೆ ಹಾಸ್ಯಮಯವಾಗಿ ಹೊರ ಹೊಮ್ಮಿದ ನಾಟಕವಾಗಿದೆ.

ನಾಟಕ ಒಂದು ಹಾಸ್ಯ ನಾಟಕವಾಗಿದ್ದು ಕೂಡ ಹಾಸ್ಯದಲ್ಲಿ ಕೂಡ ಸಾಮಾಜಿಕ ಪ್ರಜ್ಞೆ, ಉತ್ತಮ ನಡೆ ನುಡಿಗಳಿಗೆ ಪ್ರೇರಕವಾಗುವಂತಹ ಅದ್ಭುತವಾದ ನಾಟಕವಾಗಿದೆ. ಕೆಲಸದವರು ಮತ್ತು ಮಾಲಿಕರ ಸಂಬಂಧ, ಹೆಣ್ಣು ಮಕ್ಕಳ ಪರ ಕಾಳಜಿ ಸಮಾಜದಲ್ಲಿ ಸಾಮರಸ್ಯ ಸಹಬಾಳ್ವೆಯಂತಹ ಸೂಕ್ಷ್ಮ ವಿಚಾರವನ್ನು ಹಾಸ್ಯಮಯವಾಗಿ ಎಲ್ಲರನ್ನೂ ನಗಿಸುತ್ತಾ ಸಾಮಾಜಿಕ ಪರಿಸ್ಥಿತಿ ಹಾಗೂ ಜನರ ಬಾಂಧವ್ಯವನ್ನು ಸಭ್ಯತೆಯ ಚೌಕಟ್ಟಿನೊಂದಿಗೆ ತಿಳಿಸಿಕೊಡುವ ಅತ್ಯುತ್ತಮ ನಾಟಕವಾಗಿದೆ. ಹಲವೆಡೆ ಯಶಸ್ವಿ ಪ್ರದರ್ಶನ ಕಂಡಿರುತ್ತದೆ.

  • ಬಾಯ್ ತುಂಬ ನಕ್ಬಿಡಿ-- 22 ಪ್ರದರ್ಶನಗಳು- ಅಂತರಂಗ ಬಹಿರಂಗ ತಂಡ-ಮನೆ ಯಜಮಾನಿ‌ ಮತ್ತು‌ ಕೆಲಸದವಳ ನಡುವೆ ದಿನ ನಿತ್ಯದ ಆಗು ಹೋಗುಗಳ ಮಾತು ಕತೆಯಲ್ಲಿ ಹಾಸ್ಯ
  • ಹಿಂಗ್ ಮಾಡಿದ್ರೆ ಹೆಂಗೆ --27 ಪ್ರದರ್ಶನಗಳು- ಅಂತರಂಗ ಬಹಿರಂಗ ತಂಡ-ಹಳ್ಳಿಯಲ್ಲಿ ಜಾತ್ರೆಗೆ ನಾಟಕ ಮಾಡುವ ತಯಾರಿಯ ಹಾಸ್ಯ ಪ್ರಸಂಗ
  • ಹಸ್ಬೆಂಡ್ 360_ 27 ಪ್ರದರ್ಶನಗಳು- ಅಂತರಂಗ ತಂಡ-ಗಂಡನ ಹೊಟ್ಟೆ ಕರಗಿಸಿ ಒಂದು ರಿಯಾಲಿಟಿ ಶೋಗೆ ತಯಾರು ಮಾಡುವ ಹೆಂಡತಿಯ ಪ್ರಯತ್ನಗಳಲ್ಲಿ ಆಗುವ ಅಡೆ ತಡೆಗಳು
  • ವರಲಕ್ಷ್ಮಿ ಅವಾಂತರ-10 ಪ್ರದರ್ಶನಗಳು- ಪ್ರಕಸಂ ತಂಡ- ಮನೆಗೆ ನಾಯಿ ತಂದು ಸಾಕುವಾಗ ಆಗುವ ಫಜೀತಿಗಳು
  • ನಿನ್‌ ಹಣೆಬರ ನೀನೆ ಬರಕೋ - ಪ್ರದರ್ಶನಕ್ಕೆ ಸಜ್ಜಾಗುತ್ತಿದೆ - ಅತಿಯಾಗಿ ಜಾತಕ, ವಾಸ್ತು ಬಗ್ಗೆ ನಂಬುವ ಒಂದು ಹೆಣ್ಣಿನ ಸುತ್ತಾ ಹೆಣೆದಿರುವ ಕತೆ

ನಾಟಕದ ಲೇಖಕಿಯ ಬಗ್ಗೆ
ಈ ನಾಟಕವನ್ನು ಬರೆದಿರುವವರು ಶ್ರೀಮತಿ ನಾಗವೇಣಿ ರಂಗನ್‌ರವರು ಇವರು ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಇವರು ಉತ್ತಮ ಬರಹಗಾರ್ತಿಯೂ ಆಗಿದ್ದಾರೆ, ಇವರು ಎರಡು ಕವನ ಸಂಕಲಗಳನ್ನು ಕೂಡ ಬರೆದು ಬಿಡುಗಡೆ ಮಾಡಿದ್ದರೆ. ೫ ಹಾಸ್ಯ ನಾಟಕಗಳನ್ನು ಬರೆದು ಎಲ್ಲ ನಾಟಕಗಳ ಯಶಸ್ವಿ ಪ್ರದರ್ಶನವು ನಡೆಯುತ್ತಲಿದೆ. ಸಧ್ಯಕ್ಕೆ ಪ್ರದರ್ಶನಗೊಳ್ಳುತ್ತಿರುವ ನಾಟಕ “ಬಾಯ್ ತುಂಬಾ ನಕ್ ಬಿಡಿ” ಪ್ರಸ್ತುತ ಪ್ರದರ್ಶನ ಗೊಳ್ಳುತ್ತಿರುವ ನಾಟಕವನ್ನು ಬಿಟ್ಟು ೪ ನಾಟಕಗಳು ಕೂಡ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು ಮುದ್ರಣಕ್ಕೆ ಸಿದ್ಧವಾಗಿವೆ. ಒಟ್ಟು ಐದು ನಾಟಕಗಳನ್ನು ಬರೆದು ತಮ್ಮ ಸಹ ನಿದೇರ್ಶನದಲ್ಲಿ ಹಾಗೂ ಇನ್ನು ಬೇರೆ ನಿರ್ದೇಶಕರ ಜೊತೆಗೆ ನಟಿಯಾಗಿ ಸಹ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿರುವ ಇವರು. ಎಲೆ ಮರೆಯ ಕಾಯಿಯಂತೆ ಇರುವ ಸಮಾಜ ಸೇವಕಿಯಾಗಿದ್ದಾರೆ.

ಇವರು ತಮ್ಮ ನಾಟಕ ಪ್ರದರ್ಶನಗಳಿಂದ ಬರುವ ಹಣವನ್ನು ಚಾರಿಟಿ ಶೋಗಳ ಮೂಲಕ ಅನೇಕ ಕಾರ್ಯಗಳಿಗೆ, ದೇವಸ್ಥಾನ ಅಭಿವೃದ್ಧಿಗೆ, ಬಡವರ ಮತ್ತು ಅಸಹಾಯಕರ ಸೇವೆಗೆ, ಆರೋಗ್ಯ ತಪಾಸಣೆಗೆ ದೇಣಿಗೆಯಾಗಿ ಕೊಡುತ್ತಾ ಬಂದಿರುತ್ತಾರೆ. ತೋಟಗಾರಿಕೆಯನ್ನೇ ಹವ್ಯಾಸ ಮಾಡಿಕೊಂಡಿರುವ ಇವರು ಇಕೆಬಾನ ತರಗತಿಗಳನ್ನು ಕೂಡ ಮಹಿಳೆಯರ ಕಲಿಕೆಗಾಗಿ ಕೇಳಿದ ಸಂಸ್ಥೆಯವರಿಗಾಗಿ ನಡೆಸಿಕೊಂಡುತ್ತಾರೆ. ಗಿಡ ನೆಡುವ ಕಾರ್ಯದಲ್ಲಿ, ಪ್ಲಾಸ್ಟಿಕ್ ಬಳಕೆಯ ಹಾನಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿರುತ್ತಾರೆ. ಅಡುಗೆಯಲ್ಲಿ ಪರಿಣಿತಿ ಇರುವ ಇವರು ಖಾಸಗಿ ವಾಹಿನಿಗಳಿಗೆ ಅತಿಥಿಯಾಗಿ ಸವಿ ರಉಚಿಯನ್ನು ಕಲಿಸಿಕೊಟ್ಟಿರುತ್ತಾರೆ. ಸಂಗೀತ ನೃತ್ಯ ಮೊದಲಾದ ಕಲೆಗಳಲ್ಲೂ ಆಸಕ್ತಿ ಇರುವ ಇರುವ ಮಹಿಳೆಯರಿಗಾಗಿ ಮಕ್ಕಳಿಗಾಗಿ ನಾಟಕ, ನೃತ್ಯಗಳನ್ನು ಲಯನ್ಸ್ ಕ್ಲಬ್ ಮತ್ತಿತರ ಸಂಸ್ಥೆಗಳಿಗೆ ನಡೆಸಿಕೊಡುತ್ತಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಗಳ ಆರಾಧನೆಯ ಜೊತೆಗೆ ಸಮಾಜ ಸೇವೆ ಮಡುತ್ತಿರುವುದು ವಿಶೇಷವಾಗಿದೆ

  • ನಾಟಕ ಪ್ರದರ್ಶನದ ಸ್ಥಳ : ಡಾ. ಸಿ. ಅಶ್ವತ್ಥ ಕಲಾ ಭವನ, ಎನ್ ಆರ್ ಕಾಲೋನಿ, ಬೆಂಗಳೂರು
  • ದಿನಾಂಕ : 10ನೇ ಆಗಸ್ಟ್
  • ಸ್ಥಳ ಕಾದಿರಿಸುವ ಬಗೆ : ಬುಕ್ ಮೈ ಶೋ
  • ಮೊಬೈಲ್ ಸಂಖ್ಯೆ : 8660547776
  • ಪ್ರದರ್ಶನ ಸಮಯ : ಸಂಜೆ 4ಕ್ಕೆ ಮತ್ತು ಸಂಜೆ 7ಕ್ಕೆ 2 ಪ್ರದರ್ಶನಗಳು
  • ನಾಟಕದ ರಚನೆ ಮತ್ತು ಸಹ ನಿರ್ದೇಶನ : ಶ್ರೀಮತಿ ನಾಗವೇಣಿ ರಂಗನ್
  • ನಿದೇರ್ಶನ : ವನಿತಾ ರಂಗಾಯಣರವರು
  • ಕಲಾವಿದರು : ಕಲ್ಪವೃಕ್ಷ ಟ್ರಸ್ಟ್ ನ ಅಂತರಂಗ ಬಹಿರಂಗ ತಂಡದ ಮಹಿಳಾ ಸದಸ್ಯ ನಟಿಯರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    

Tags: ನಾಟಕರಂಗಭೂಮಿವಿಶೇಷ ಲೇಖನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಬಿಗಿಭದ್ರತೆ | ಜಿಪಿಆರ್, ಬಾಂಬ್ ಸ್ನಿಫಿಂಗ್ ಡಾಗ್ ಸ್ಕ್ವಾಡ್ ನಿಯೋಜನೆ

Next Post

ಜಗತ್ತಿನ ನಾಗರಿಕತೆ ಬೆಳೆಯುವ ಮುನ್ನವೇ ಭಾರತ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿತ್ತು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜಗತ್ತಿನ ನಾಗರಿಕತೆ ಬೆಳೆಯುವ ಮುನ್ನವೇ ಭಾರತ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿತ್ತು

ಜಗತ್ತಿನ ನಾಗರಿಕತೆ ಬೆಳೆಯುವ ಮುನ್ನವೇ ಭಾರತ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿತ್ತು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Kerala Free Bus Travel for Women Extended to Interstate Routes

ಸ್ತ್ರೀಯರಿಗೆ ಕೇರಳ ಬಸ್’ನಲ್ಲಿ ಕಾಸರಗೋಡು-ಮಂಗಳೂರು-ಪುತ್ತೂರಿಗೆ ಉಚಿತ ಪ್ರಯಾಣ

June 14, 2026
Davanagere Student Dies by Suicide Near Shivamogga

ಶಿವಮೊಗ್ಗ | ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

June 14, 2026
Narayana Multy Speciality Clinic Shimoga

ಶಿವಮೊಗ್ಗ | ನಗರದ ಹೃದಯ ಭಾಗದಲ್ಲಿ ಕೀಮೋಥೆರಪಿ, ಎಂಡೋಸ್ಕೋಪಿ ಸೌಲಭ್ಯಗಳು ಲಭ್ಯ

June 14, 2026
Shivamogga Police Firing on Rowdy Sheeter

ಪೊಲೀಸರ ಕಠಿಣ ಕ್ರಮ | ಶಿವಮೊಗ್ಗದಲ್ಲಿ ರೌಡಿಶೀಟರ್ ಕಾಲಿಗೆ ಗುಂಡೇಟು

June 14, 2026
Uttaradi Matha Swamiji

ಹಿರಿಯರ ಮಾರ್ಗದರ್ಶನದಿಂದಲೇ ಸುಸಂಸ್ಕೃತ ಸಮಾಜ ನಿರ್ಮಾಣ | ಸತ್ಯಾತ್ಮ ತೀರ್ಥಶ್ರೀ

June 14, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL