ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನಾಗಿ ಪವಿತ್ರ ಗೌಡ #Pavithra Gowda ಹಾಗೂ ದರ್ಶನ್ #Darshan ಅವರ ಎಫ್ಐಆರ್ನಲ್ಲಿ ಗುರುತಿಸಲಾಗಿದೆ.
ಈ ಕುರಿತಂತೆ ಪ್ರಕರಣದ ಮೊದಲನೇ ಆರೋಪಿಯಾಗಿ (ಎ 1) ಪವಿತ್ರ ಗೌಡ, ಎರಡನೇ ಆರೋಪಿಯಾಗಿ (ಎ 2) ದರ್ಶನ್, ಮೂರನೆಯ ಆರೋಪಿಯಾಗಿ (ಎ 3) ವಿನಯ್ ಸೇರಿದಂತೆ ಒಟ್ಟು 13 ಮಂದಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ.

Also read: ಇದೇನು ಕರ್ನಾಟಕವೋ, ಪಾಕಿಸ್ಥಾನಿ ಆಕ್ರಮಿತ ಕಾಶ್ಮೀರವೋ: ಆರ್. ಅಶೋಕ್ ಪ್ರಶ್ನೆ
ವೈದ್ಯಕೀಯ ಪರೀಕ್ಷೆ ನಂತರ 13 ಜನರನ್ನು ಬೆಂಗಳೂರಿನ ಎಕಾನಾಮಿಕಲ್ ನ್ಯಾಯಾಲಯಕ್ಕೆ ಇಂದೇ ಹಾಜರುಪಡಿಸಲಿದ್ದು, ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post