ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇನ್ನು ಮುಂದೆ ರಾಜ್ಯದಲ್ಲಿ ಶಾಂತಿ ಕದಡಿದರೆ ಆರ್’ಎಸ್’ಎಸ್ ಹಾಗೂ ಬಜರಂಗದಳವನ್ನೂ ಸಹ ನಿಷೇಧಿಸುತ್ತೇವೆ ಎಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಾವು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವ ಭರವಸೆ ನೀಡಿದ್ದೇವೆ. ಇದಕ್ಕೆ ವಿರುದ್ಧವಾಗಿ ಶಾಂತಿ ಕದಡಿದರೆ ಆರ್’ಎಸ್’ಎಸ್ ಹಾಗೂ ಬಜರಂಗದಳ ಎನ್ನುವುದನ್ನು ನೋಡದೇ ನಿಷೇಧಿಸುತ್ತೇವೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಇದ್ದರೆ ಪಾಕಿಸ್ಥಾನಕ್ಕೆ ಹೋಗಬಹುದು ಎಂದಿದ್ದಾರೆ.

Also read: ನೂತನ ಸಂಸತ್ ಭವನ ಉದ್ಘಾಟನೆಯನ್ನು ಎಷ್ಟು ಪಕ್ಷಗಳು ಬಹಿಷ್ಕರಿಸಿವೆ ಗೊತ್ತಾ?










Discussion about this post