No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Tuesday, July 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಅಮ್ಮಣ್ಣಾಯ ಬರೆದಿದ್ದಾರೆ: ಬಿಜೆಪಿ ಏಕಾಂಗಿಯಾಗಿ 285 ಸ್ಥಾನ ಪಡೆಯುವುದು ನಿಶ್ಚಿತ

ನಿರ್ಗತಿಕ ಪಕ್ಷಗಳ ಮಹಾ ಘಟಬಂಧನದ ಆಯುಷ್ಯ ಎಷ್ಟು ಗೊತ್ತಾ?

kalpa News by kalpa News
January 20, 2019
in Army
0
ಅಮ್ಮಣ್ಣಾಯ ಬರೆದಿದ್ದಾರೆ: ಬಿಜೆಪಿ ಏಕಾಂಗಿಯಾಗಿ 285 ಸ್ಥಾನ ಪಡೆಯುವುದು ನಿಶ್ಚಿತ
Share on FacebookShare on TwitterShare on WhatsApp

ಕೇವಲ ಮೋದಿಯವರನ್ನು ಸೋಲಿಸಲೆಂದು, ಪ್ರಜೆಗಳನ್ನು ಮರುಳು ಮಾಡಿ ಇಲ್ಲ ಸಲ್ಲದ ಆರೋಪ ಅಪವಾದ ಸೃಷ್ಟಿಸಲು ರಚನೆಯಾದದ್ದೇ ಮಹಾ ಘಟಬಂಧನ್.
ಇದು ಬಿಜೆಪಿಗೆ ಮತ್ತಷ್ಟು ಲಾಭವೇ ಆಗುತ್ತದೆ. ಇದೂ ಸಾಲದೆಂದು NDA ಮೈತ್ರಿ ಕೂಟದಿಂದ ಒಂದೊಂದನ್ನೇ ಕೀಳುವ ಪ್ರಕ್ರಿಯೆಯೂ ನಡೆದಿದೆ ಮತ್ತು ಕೆಲವೊಂದು ಕಿತ್ತು ಹೊರಬಂದೂ ಆಗಿದೆ.

ಆದರೆ ಮೇಲ್ನೋಟಕ್ಕೆ NDA ಬಲ ಕಳೆದುಕೊಂಡಿದೆ ಎಂದು ಕಂಡರೂ, ಈ ಹೊರಬಂದ ಪಕ್ಷಗಳ ಬಲ ಎಷ್ಟಿರಬಹುದು. ಕಾಂಕ್ರಿಟ್ ಛಾವಣಿಯು(Concrete Slabs) ಎದ್ದು ನಿಲ್ಲುವ ಹೊತ್ತಿಗೆ ಗುಜ್ಜಿ ಕಂಬಗಳನ್ನು ಇಡುತ್ತಾರೆ. ಕಾಂಕ್ರಿಟ್ ಚಾವಣಿಯ ಬೆಳವಣಿಗೆ ಆದ ಮೇಲೆ ಇಂತಹ ಗುಜ್ಜಿ ಕಂಬಗಳು ಹೋದರೇನೇ ಉತ್ತಮ. ಅದರ ಅಗತ್ಯ ಮತ್ತೆ ಆ ಛಾವಣಿಗೆ ಅಗತ್ಯವಿಲ್ಲ. ಅದಿರಲಿ ಬಲ ಕೊಟ್ಟಂತಹ ಪಕ್ಷಗಳು ಎಷ್ಟೆಷ್ಟು ಸ್ಥಾನಗಳದ್ದು ಅಂತೀರಾ? ಒಂದೋ ಎರಡೋ ಸ್ಥಾನಗಳ ಪ್ರಾದೇಶಿಕ ಪಕ್ಷಗಳಷ್ಟೆ. ಬಲಿಷ್ಟವಾದ ಆನೆಗೆ ಕುರಿಗಳ ಸಹಾಯ ಅಗತ್ಯವಿಲ್ಲ. ಅಂದೇ ಅಟಲ್ ಜೀ ಇದರ ಬಗ್ಗೆ ಒಲವು ತೋರಿರಲಿಲ್ಲ. ಆಡ್ವಾಣಿಯವರ ಅವಸರಕ್ಕೆ ಬೇಕಾಗಿ ಕಣ್ಣು ಮುಚ್ವಿಕೊಂಡಿದ್ದರಷ್ಟೆ.


ಇಂತಹ ಕಿತ್ತು ಹೊರಬಂದಂತಹ ಪಕ್ಷಗಳು, ಕೆಲ ಗತಿ ಇಲ್ಲದೆ ಒದ್ದಾಡುವ ನಿರ್ಗತಿಕ ಪಕ್ಷಗಳೆಲ್ಲ ಒಂದೆಡೆ ಕುಳಿತು ಹೊಂಚು ಹಾಕುತ್ತಿದ್ದಾಗ, ಕಾಂಗ್ರೆಸ್ ತನ್ನ ಬಲವನ್ನು ಕಳೆದುಕೊಂಡ ಸಂದರ್ಭದಲ್ಲಿ ಈಗ ಇವರುಗಳಿಗೆ ಮಹಾಘಟ್ಬಂದನ್ ಅಗತ್ಯ ಬಿತ್ತು.

ಮೋದಿ ಜತೆ ಸೇರುವ ಹಾಗಿಲ್ಲ. ಬದುಕಲು ಯಾವುದಾದರೂ ಆಶ್ರಯ ಬೇಕಲ್ವೇ? ಒಟ್ಟಿನಲ್ಲಿ ಅತೃಪ್ತಾತ್ಮಗಳ ಒಂದು ಸಂಘಟನೆ ಏಳುತ್ತಿದೆ. ಅದಿರಲಿ ಆ ಸಂಘಟನೆಯ ಒಳಗೆ ಇರುವ ಪಕ್ಷಗಳು ಒಂದಕ್ಕೊಂದು ಹೊಂದಿಕೊಂಡು ಹೋಗುವಂತದ್ದೇ? ಇಲ್ಲವೇ ಇಲ್ಲ. ಇದು ಎಣ್ಣೆ ಶೀಗೆಗಳ ಬಂಧನವಷ್ಟೆ. ಇಂತಹ ಉತ್ತಮ ಬೆಳವಣಿಗೆಯು ನಿಜಕ್ಕೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಡಿ 285 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವುದಂತೂ ನಿಶ್ಚಿತ. ವೃಶ್ವಿಕ, ಧನು ರಾಶಿ ಸಂಚಾರದ ಗುರು, ಧನು ರಾಶಿಯ ಬಲಿಷ್ಟ ಶನಿಯ ಅನುಗ್ರಹವು ಧರ್ಮ ರಕ್ಷಣೆ ಮಾಡುವ ಪಕ್ಷಕ್ಕೆ ಲಭಿಸಲಿದೆ.


ಮಹಾಘಟ್ಬಂದನ್ ಚುನಾವಣಾ ಕಣದಲ್ಲಿ ಸ್ಥಾನ ಹಂಚಿಕೆಯ ಕಾಲದಲ್ಲಿ ಒಮ್ಮೆ ಭಿನ್ನಮತ ತೋರಿಸಲಿದೆ, ನಂತರ ಪ್ರಚಾರದಲ್ಲಿ ಉಲ್ಟಾ ಹೊಡೆದು ಕೊನೆಗೆ ಠೇವಣಿ ಕಳೆದುಕೊಳ್ಳುವ ಪಕ್ಷಗಳೆಷ್ಟೋ ದೇವನೇ ಬಲ್ಲ. ಅಂತೂ ಒಂದೊಂದು ಸೋತರೂ ಪರವಾಗಿಲ್ಲ. ಇದು ಒಂದನ್ನೊಂದು ಹಿಡಿದುಕೊಂಡು ಮೋದೀ ಪ್ರವಾಹದಲ್ಲಿ ಕೊಚ್ಚಿಹೋಗಲಿದೆ.

(ಲೇಖನ: ಪ್ರಕಾಶ್ ಅಮ್ಮಣ್ಣಾಯ)

Tags: 2019 General ElectioncongressElectionLok Sabha elections 2019Maha GathbandhanNDAPM ModiPM Modi rides K9 VajraPM Narendra ModiPrakash Ammannayaಪ್ರಕಾಶ್ ಅಮ್ಮಣ್ಣಾಯಪ್ರಾದೇಶಿಕ ಪಕ್ಷಬಿಜೆಪಿಮಹಾಘಟ್ಬಂದನ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಯದಾ ಯದಾ ಹಿ ಧರ್ಮಸ್ಯ ಚಿತ್ರಕ್ಕೆ ಡಿಟಿಎಸ್ ಕೌಶಲ್ಯ

Next Post

ಸಿದ್ಧಗಂಗಾ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರ: ಆಪ್ತ ವೈದ್ಯ

kalpa News

kalpa News

Next Post
ಸಿದ್ಧಗಂಗಾ ಶ್ರೀಗಳಿಗೆ ಕೃತಕ ಉಸಿರಾಟ ವ್ಯವಸ್ಥೆ

ಸಿದ್ಧಗಂಗಾ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರ: ಆಪ್ತ ವೈದ್ಯ

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL