ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧ್ಯರಾತ್ರಿಯೇ ಎರಡು ಕೊಲೆ ಕಂಡಿದ್ದ ಶಿವಮೊಗ್ಗ ಸರಹದ್ದಿನ ಸೀಗೆಹಟ್ಟಿಯಲ್ಲಿ ಈಗಷ್ಟೆ ಅಂದರೆ ರಾತ್ರಿ ಹತ್ತರ ಹೊತ್ತಿಗೆ ಮತ್ತೊಂದು ಮಾರಾಮಾರಿಯ ಕೊಲೆ ಕಂಡಿದೆ.
ಸೀಗೆಹಟ್ಟಿ ನಿವಾಸಿ ಎನ್ನಲಾದ ಹರ್ಷ ಎಂಬಾತನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಈತ ಬಜರಂಗದಳದ ಕಾರ್ಯಕರ್ತನಾಗಿದ್ದ ಎಂದು ಹೇಳಲಾಗುತ್ತಿದೆ.
ಭಾರತೀ ಕಾಲೋನಿಯ ಕಾಮತ್ ಪೆಟ್ರೊಲ್ ಬಂಕ್ ಬಳಿ ಈ ಹತ್ಯೆ ನಡೆಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post