Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸಾಹಿತ್ಯನಿಷ್ಠೆ, ವ್ಯಕ್ತಿನಿಷ್ಠೆ, ವ್ಯಕ್ತಿತ್ವನಿಷ್ಠೆಯ ಪ್ರತಿಬಿಂಬ ಡಿವಿಜಿ

March 17, 2019
in Special Articles
0 0
0
Share on facebookShare on TwitterWhatsapp
Read - < 1 minute

ಬ್ರಹ್ಮಪುರಿಯ ಭಿಕ್ಷುಕ ಕೃತಿ ಓದುತ್ತಿದ್ದೆ. ಡಿವಿಜಿ ಶತಮಾನಗಳಷ್ಟು ಹಿರಿಯರಿದ್ದರೂ, ಈ ಹೊತ್ತಿಗೆಯನ್ನು ಓದುತ್ತಿದ್ದರೆ ಎಷ್ಟೊಂದು ಆತ್ಮೀಯಭಾವ!

ಮಂಕುತಿಮ್ಮನ ಕಗ್ಗವಂತೂ ಕನ್ನಡ ಸಾಹಿತ್ಯಕ್ಕೆ ಎಂದೂ ಬಾಡದ ಮಲ್ಲಿಗೆಯೇ ಸರಿ, ಕಾಲಮಾನದ ಬದಲಾವಣೆಯಿಂದ ಸ್ವಲ್ಪವೂ ಘಮ ಕಳೆದುಕೊಳ್ಳದ ಕೃತಿ. ಧ್ಯೇಯಜೀವಿ ಡಿವಿಜಿಯವರ ಕೊಡುಗೆ ಸಮಾಜ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ.

ನಾನೂ ಈ ಒಂದುವರೆ ವರ್ಷದಿಂದ ಮೌಲ್ಯಾತ್ಮಕ ಗ್ರಂಥಗಳ ಅಧ್ಯಯನದಲ್ಲೇ ತೊಡಗಿದ್ದೇನೆ. ಸಾಕಷ್ಟು ಪ್ರಕಾಶಕ ವರ್ಗದವರ ಸಂಪರ್ಕದಲ್ಲೂ ಇದ್ದೇನೆ. ನನಗೆ ಬೇಕಾದ ಯಾವ ಗ್ರಂಥವೇ ಇರಲಿ, ಅದನ್ನು ಕಾದಿರಿಸಿ ತರಿಸಿಕೊಂಡು ಓದಿಕೊಳ್ಳುತ್ತೇನೆ. ಹೀಗೆ ಒಂದು ಸನ್ನಿವೇಶ, ನನಗೆ ಗೊರೂರ ಕೃತಿ ’ಭಗವಾನ್ ಕೌಟಿಲ್ಯ’ ಪುಸ್ತಕ ಎಲ್ಲಿ ದೊರೆಯುತ್ತದೆ ಎಂಬ ಮಾಹಿತಿ ದೊರೆಯಬೇಕಿತ್ತು. ಸಾಕಷ್ಟು ಕರೆಗಳನ್ನು ಮಾಡಿ ನನ್ನ ಸಂಪರ್ಕದಲ್ಲಿದ್ದ ಪ್ರಕಾಶಕರುಗಳಿಗೆ ಅದನ್ನು ಎಲ್ಲಿಂದಲಾದರೂ ತರಿಸಿಕೊಡುವಂತೆ ಒತ್ತಾಯಿಸಿದೆ. ನನ್ನ ದುದೃಷ್ಟ, ಆ ಪುಸ್ತಕದ ಒಂದು ಪ್ರತಿಯೂ ಕೂಡ ಯಾರ ಬಳಿಯೂ ದೊರಕಲಿಲ್ಲ.

ಅವಧಾನಿ ಗಣೇಶರನ್ನೇ ಕೇಳಿದರೆ ಈ ಮಾಹಿತಿ ಸಿಗಬಹುದು, ಅಥವಾ ಅವರ ಬಳಿಯೇ ಈ ಪುಸ್ತಕವಿದ್ದರೆ ಪ್ರತಿಮಾಡಿಸಿಕೊಳ್ಳಬಹುದು ಎಂಬ ಯೋಚನೆಯಲ್ಲಿ ಅವರನ್ನೂ ಕೇಳಿದೆ. ಆಗ ಅವರು ಸೂಚಿಸಿದಂತೆ ಆ ಪುಸ್ತಕ ಗೋಖಲೆ ಇನ್ಸ್ಟಿಟ್ಯೂಟ್’ನ ಗ್ರಂಥಾಲಯದಲ್ಲಿ ದೊರೆಯಿತು. ಆ ಸಂದರ್ಭದಲ್ಲೇ ಇಲ್ಲಿರುವ ಹಲವಾರು ಮೌಲ್ಯಾತ್ಮಕ ಗ್ರಂಥಗಳ ಪರಿಚಯವೂ ಆಗುತ್ತಾ ಹೋಯಿತು. ಇದು ನನಗೆ ಎರಡನೆಯ ್ಕಐ ಆಗಿ ಕಾಣಿಸಿತು. ಈಗ ಯಾವ ಅವಶ್ಯಕತೆ ಬಿದ್ದರೂ ಮೊದಲು ಅಲ್ಲಿಗೇ ಹೋಗಿ ನೋಡುತ್ತೇನೆ. ಇಲ್ಲಿಗೆ ಹೋದರಂತೂ ಇನ್ನೆಲ್ಲೂ ಹೋಗುವ ಅವಶ್ಯಕತೆಯೇ ಬಂದಿಲ್ಲ.

ಸ್ವಲ್ಪಕಾಲವಾದ ನಂತರ ಯಾರಿಂದಲೂ ತಿಳಿಯಿತು. ಡಿವಿಜಿಯವರ 80 ನೆಯ ವರ್ಷದಲ್ಲಿ ಅವರಿಗೆ ಗೌರವಸಮರ್ಪಣೆ ಎಂದು ಹಿತೈಷಿ, ಅಭಿಮಾನಿಗಳೆಲ್ಲರೂ ಒಟ್ಟು ಸೇರಿ ಒಂದು ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತಾರೆ. ಅಲ್ಲಿ ಇವರಿಗೆ ಗೌರವಧನವಾಗಿ ಸ್ವಲ್ಪ ಹಣವನ್ನೂ ಕೊಡಬೇಕೆಂದು ನಿಶ್ಚಯಿಸಿಕೊಳ್ಳುತ್ತಾರೆ. ಆದರೆ ಸಮರ್ಪಣೆಯಾದ ಗೌರವಧನವನ್ನು ಪೂರ್ಣವಾಗಿ ಗೋಖಲೆ ಇನ್ಸ್ಟಿಟ್ಯೂಟ್’ನ ಅಭಿವೃದ್ಧಿಗಾಗಿ ಸ್ವತಃ ಡಿವಿಜಿಯವರೇ ಕೊಟ್ಟು ವೇದಿಕೆಯಿಂದ ಕೆಳಗಿಳಿದಿದ್ದರು ಎಂದು. ಇಷ್ಟಾಗಿಯೂ ಆ ಹಣದ ಮೊತ್ತ 1 ಲಕ್ಷ ರೂಪಾಯಿ!

ಈ ವಿಷಯ ಕಾಲಮಾನದ ಅಥವಾ ವಿತ್ತಮೌಲ್ಯದ ಬಗೆಗೂ ಅಲ್ಲ. ಒಬ್ಬ ವ್ಯಕ್ತಿಯಾಗಿ ಒಬ್ಬ ಶಕ್ತಿಯಾಗಿ ಇಂದು ನಮ್ಮ ಮುಂದಿರುವ ಡಿವಿಜಿಯವರ ಬಗೆಗೆ. ವಿಶೇಷವಾಗಿ ಅವರು ’ಜಿ ಞಛಿಜಿ’ದ ವಿರುದ್ಧವಿದ್ದರು. ಸಾಹಿತಿಯಾಗಿ, ಪತ್ರಕರ್ತನಾಗಿ ತನ್ನ ಪಾಲಿಗೆ ಬಂದ ಹಲವಾರು ಪದವಿ ಪ್ರೋತ್ಸಾಹಗಳನ್ನೂ, ಭವಿಷ್ಯದಲ್ಲಿ ಏನಾದರೂ ಆತ್ಮಾಭಿಮಾನಕ್ಕೆ ಕುತ್ತು ಬರಬಹುದು ಎಂದು ಅಂಗೀಕರಿಸಲಿಲ್ಲ.

ಇಂದು ಅವರ ಈ ಸಾಹಿತ್ಯನಿಷ್ಠೆ, ವ್ಯಕ್ತಿನಿಷ್ಠೆ, ವ್ಯಕ್ತಿತ್ವನಿಷ್ಠೆಗೆ ಒಂದು ಶರಣು!

ಲೇಖನ: ಅಜೇಯ್ ಕಿರಣ್ ಆಚಾರ್

Tags: D V GundappaGokhale InstituteKannada ArticleKannada Newsಅಜೇಯ್ ಕಿರಣ್ ಆಚಾರ್ಗೋಖಲೆ ಇನ್ಸ್ಟಿಟ್ಯೂಟ್ಡಿ.ವಿ. ಗುಂಡಪ್ಪಡಿವಿಜಿಧ್ಯೇಯಜೀವಿ ಡಿವಿಜಿ
Previous Post

ಆನಂದಪುರಂ ಬಳಿ ಭೀಕರ ಅಪಘಾತ: ಓರ್ವ ಸಾವು

Next Post

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!