No Result
View All Result
Indriya Launches Customer-Owned Gold Exchange Programme to Promote Responsible Gold Consumption
English Articles

Indriya Launches Customer-Owned Gold Exchange Programme to Promote Responsible Gold Consumption

by ಕಲ್ಪ ನ್ಯೂಸ್
May 19, 2026
0

Kalpa Media House  |  Bengaluru   | As conversations around responsible gold consumption gain momentum in India, Indriya, Aditya Birla Jewellery,...

Read moreDetails
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
Amazon India to deploy 1,000 Eicher electric trucks for Amazon Now operations

Amazon India to deploy 1,000 Eicher electric trucks for Amazon Now operations

May 18, 2026
South Western Railway, Mysuru Division Hosts Inter Department Drama Competition

South Western Railway, Mysuru Division Hosts Inter Department Drama Competition

May 16, 2026
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

May 15, 2026
  • Advertise With Us
  • Grievances
  • About Us
  • Contact Us
Tuesday, May 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಶಿವಮೊಗ್ಗದ ಮೇಲ್ಸೇತುವೆಗಳು ಸಂಚಾರಕ್ಕೆ ಮುಕ್ತ | ಮೂರು ವರ್ಷಗಳ ದೈನಂದಿನ ಹಿಂಸೆಗೆ ಮುಕ್ತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 29, 2024
in Special Articles, ಶಿವಮೊಗ್ಗ
0
ಶಿವಮೊಗ್ಗದ ಮೇಲ್ಸೇತುವೆಗಳು ಸಂಚಾರಕ್ಕೆ ಮುಕ್ತ | ಮೂರು ವರ್ಷಗಳ ದೈನಂದಿನ ಹಿಂಸೆಗೆ ಮುಕ್ತಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಯು.ಜೆ. ನಿರಂಜನಮೂರ್ತಿ  |

ಶಿವಮೊಗ್ಗಕ್ಕೆ #Shivamogga ಕಳೆದ ಮೂರು ವರ್ಷಗಳಿಂದ ಅಂಟಿದ್ದು ಶಾಪವೋ ವರವೋ ತಿಳಿಯದೇ ನರಕ ಯಾತನೆ ಅನುಭವಿಸುವಂತಾಗಿದ್ದು ದುರದೃಷ್ಟಕರ. ಇದೇ ಫೆಬ್ರವರಿ 22 ಶಿವಮೊಗ್ಗ ಜನತೆಗೆ ಅದರಲ್ಲೂ ವಾಹನ ಚಾಲಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ದಿನ ಎಂದರೆ ತಪ್ಪಾಗಲಿಕ್ಕಿಲ್ಲ.

ಕೆಲವು ಯೋಜನೆಗಳು ಘೋಷಿಸಿದಾಗ ಅದೇನೊ ಖುಷಿ ನಮ್ಮ ಮನೆಗೆ ಅಥವಾ ನಮಗೆ ಏನೋ ಸಿಕ್ಕ ಸಂಭ್ರಮ. ಅ ಯೋಜನೆಗಳು ಶುರುವಾದ ದಿನವೂ ಹಬ್ಬದ ಸಡಗರ ಮನಸ್ಸಿಗೆ ಆವರಿಸಿರುತ್ತೆ.

http://kalpa.news/wp-content/uploads/2024/02/VID-20240229-WA0024.mp4

 

ಅಂತಹದ್ದೇ ಸಂಭ್ರಮ ಸಡಗರವನ್ನು 2021ರಲ್ಲಿ ಅನುಭವಿಸಿದ್ದೆವು ಶಿವಮೊಗ್ಗದ ಮೂರು ಕಡೆ ಮೇಲ್ಸೇತುವೆ ಶಂಕುಸ್ಥಾಪನೆಯಾದಾಗ. ಆರಂಭದ ಒಂದು ತಿಂಗಳು ರೈಲ್ವೆ ಗೇಟ್ ಹಾಕಿದ ವಾಹನ ನಿಲ್ಲಿಸಿಕೊಂಡು ಒಣ ಧೂಳನ್ನು ಕುಡಿಯುತ್ತಾ ಯಾವಾಗ ಮುಗಿಯಬಹುದು!? ಇನ್ನು ಒಂದ್ ಒಂದುವರೆ ವರ್ಷನಾದರೂ ಈ ಟ್ರಾಫಿಕ್, #Traffic ಧೂಳು, ರೈಲ್ವೆ ಗೇಟ್ , ಕಾಮಗಾರಿ ಸಾಮಾನು ಸರಂಜಾಮುಗಳ ಹಾವಳಿ ಅನುಭವಿಸಲೇಬೇಕು ಎಂದು ನಮಗೆ ನಾವೇ ಹೇಳಿಕೊಳ್ಳುತ್ತಾ ರೈಲು ಹೋದ ಮೇಲೂ ಗೇಟ್ ಒಪನ್ ಮಾಡದನ್ನು ಕಂಡು ಸಿಡಿಮಿಡಿಯಿಂದ ಯಾವಾಗಪ್ಪ ಇದಕ್ಕೆಲ್ಲ ಮುಕ್ತಿ ಎಂದು ಪಕ್ಕದ ವಾಹನದವರ ಮುಖ ನೋಡು ಹರ್ನ್ ಹಾಕುತ್ತಿದ್ದೆವು.

ಮಳೆಗಾಲದಲ್ಲೊಂತೂ ಬೇಡ ಪಜೀತಿ. ಮಳೆ ಬರ್ತಾ ಇರುತ್ತೆ ರೈಲ್ವೆ ಗೇಟ್ ಹಾಕಿ ಬಿಡ್ತಾರೆ ಆಗ ನಿಲ್ಲಬೇಕು ನೋಡಿ ದ್ವಿಚಕ್ರ ವಾಹನದಲ್ಲಿ. ಆಗ ಅದರಂತಹ ರೋಧನೆ ಇನ್ನೊಂದಿಲ್ಲ. ನಾವು ಎಷ್ಟು ದಿನ ಇರ್ತೀವೋ ಏನೋ ಇನ್ಯಾರೊ ಆರಾಮಾಗಿ ಒಡಾಡೋಕೆ ಈ ಕರ್ಮ ಅನುಭವಿಸಬೇಕು. ಮಳೆಯಲ್ಲಿ ನೆನೆದರೂ ಅದೇ ಒದ್ದೆ ಬಟ್ಟೆಯಲ್ಲಿ ಆಫೀಸ್’ಗೆ ಹೋಗಬೇಕು. ಯಾಕ್ ಬೇಕು ಈ ನೌಕ್ರಿ ಅನ್ನೋ ಅಷ್ಟು ಹಿಂಸೆ ಆಗಿದ್ದು ಇದೆ.
ಎಲ್ಲರೂ ಬೆಳಗ್ಗೆ ಅವಸರದಲ್ಲೇ ಇರ್ತಾರೆ ದ್ವಿಚಕ್ರ ವಾಹನದವರು ಉಳಿದ ಎಲ್ಲ ವಾಹನಗಳನ್ನು ಹಿಂದಿಕ್ಕಿ ಹೋಗುವ ತವಕದಲ್ಲೂ ಇರ್ತಾರೆ. ದುಬಾರಿ ಬೆಲೆಯ ಕಾರು ತಗೊಂಡು ರೈಲ್ವೆ ಟ್ರಾಕ್ ಬಳಿ ಸಿಕ್ಕಿ ಹಾಕೊಂಡು ಈ ಮೂರು ವರ್ಷದಲ್ಲಿ ಕಾರು #Car ಸ್ಕ್ರಾಚ್ ಮಾಡಿಕೊಳ್ಳದೇ ಇರುವವರು ಪುಣ್ಯವಂತರು.

ವಾಹನ ಚಾಲಕರು ಅವರವರ ಒತ್ತಡದಲ್ಲಿ ಅವಸವಸರವಾಗಿ ವಾಹನ ಚಲಾಯಿಸುವಾಗ ಅನೇಕ ಅವಘಡಗಳು, ಟ್ರಾಫಿಕ್ ಜಾಮ್ಸ್ ಹೀಗೆ ಇನ್ನು ಏನ್ ಏನೋ ಆಗ್ತಾ ಇರುವಾಗ ನಮ್ಮ ಟ್ರಾಫಿಕ್ ಪೋಲಿಸಣ್ಣಗಳು ಇದೇಲ್ಲವನ್ನೂ ನಿವಾರಿಸುವ ಬದಲು ವಸೂಲಿಗೆ ನಿಂತಿರುವ ದೃಶ್ಯವನ್ನು ನೋಡಿದಾಗಲಂತೂ ನಖಶಿಖಾಂತ ಕೋಪ ನೆತ್ತಿಗೇರುತ್ತಿತ್ತು.

ಬಹುಸಂಖ್ಯಾ ಮಹಿಳೆಯರು ದ್ವಿಚಕ್ರ ಚಲಾಯಿಸುವಾಗ ಭಯದಲ್ಲಿಯೇ ಚಲಾಯಿಸುತ್ತಿದ್ದರು ಇಂತಹ ಕಾಮಗಾರಿ ಆಗುವಾಗ. ಅವರುಗಳನ್ನು ಲೆಕ್ಕಿಸದೇ ತೋಚಿದಂತೆ ವಾಹನ ಚಲಾಯಿಸುವವರನ್ನು ನೋಡಿದಾಗ ಯಾವಾಗ ಇದೆಲ್ಲದಕ್ಕೂ ಅಂತ್ಯ ಎಂದು ಆಕಾಶ ನೋಡಿ ಮುಂದೆ ಸಾಗುವುದು ಸಹಜವೆನಿಸಿತ್ತು.

ಶಿವಮೊಗ್ಗದಿಂದ ಹೊನ್ನಾಳಿ, ಶಿಕಾರಿಪುರ, ಚನ್ನಗಿರಿ, ಸಾಸ್ವೆಹಳ್ಳಿ, ಚಿತ್ರದುರ್ಗ, ಸೋವಿನಕೊಪ್ಪ ಮಾರ್ಗಗಳಲ್ಲಿ ನೌಕರಿ ಮಾಡುವವರು, ಇನ್ಯಾವುದೋ ಉದೇಶದಿಂದ ಪ್ರತಿ ನಿತ್ಯ ಬಸ್ ಸಂಚಾರ ನಡೆಸುವವರು ನಿಟ್ಟುಸಿರು ಬಿಡುವಂತಾಗಿದೆ.
ಹಾಗೆಯೇ ರವೀಂದ್ರ ನಗರ, ಕೃಷಿ ನಗರ, ಬಸವೇಶ್ವರ ನಗರ, ನವುಲೆ, ಎಲ್.ಬಿ. ಎಸ್ ನಗರ, ಅಶ್ವತ್ ನಗರ, ಕೀರ್ತಿ ನಗರ, ವಿನೋಬನಗರ, ಶಾಂತಮ್ಮ ಲೇಔಟ್, ಸೋಮಿನಕೊಪ್ಪ ಬದಿಯ ನಗರ ಪ್ರದೇಶದ ಜನರು ಮನೆಗಳ ಮುಂದೆ ಇನ್ನೆಂದು ಕಾಣದಷ್ಟು ವಾಹನ ಸಂದಣಿ, ವಾಯು ಮಾಲಿನ್ಯ, ಧೂಳು, ಶಬ್ದಮಾಲಿನ್ಯ ಹೀಗೆ ನಾನಾ ಬಗೆಯ ತಾಪತ್ರಯಗಳನ್ನು ಅನುಭವಿದ್ದಾರೆ.

ಆದರೆ, ಫೆ.22ರ ಗುರುವಾರ ಅವಿಸ್ಮರಣೀಯ ದಿನ. ನಾನು ಉಲ್ಲೇಖಿಸಿದ ಈ ಎಲ್ಲಾ ಸಮಸ್ಯೆಗಳನ್ನು ಅನುಭವಿಸುವುದರ ಜೊತೆಗೆ ಅವರುಗಳ ಆಯಷ್ಯನಲ್ಲಿ ಮೂರು ವರ್ಷಗಳು ಧೂಳು ಒತ್ತಡ ಹಿಂಸೆ ಅನುಭವಿದ ತ್ಯಾಗಕ್ಕೆ ಮೇಲ್ಸೇತುವೆ #Flyover ನಿರ್ಮಾಣ ಉದ್ಘಾಟನೆಯ ಹಂತ ತಲುಪಿ, ಸಾರ್ವಜನಿಕರಿಗಾಗಿ ಲೋಕಾರ್ಪಣೆ ಆಗಿರುವುದು ಅಭೂತಪೂರ್ವ ಸಂತೋಷವನ್ನು ಸೃಷ್ಠಿಸಿದೆ.

ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನಮ್ಮ ಶಿವಮೊಗ್ಗದ ನಾಗರಿಕರಿಗೆ ಮೇಲ್ಸೇತುವೆಯನ್ನು ಲೋರ್ಪಾಣೆ ಮಾಡುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಇನ್ನುಳಿದ ಪ್ರಗತಿಯಲ್ಲಿರುವ ಕಾಮಗಾರಿಗಳು ಶೀಘ್ರವಾಗಿ ಮುಗಿಯುಂತಾಗಲಿ. ಯೋಜನೆಗಳನ್ನು ನಿಗದಿತ ಸಮಯದೊಳಗೆ ಅನುಷ್ಠಾನಕ್ಕೆ ಬರುವಂತೆ ಸರ್ಕಾರ ಹಾಗೂ ಅಧಿಕಾರಿ ವರ್ಗ ಶ್ರಮಿಸುಂತಾಗಲಿ.

Kalahamsa Infotech private limited

Tags: Indian RailwayKannada News WebsiteLatest News KannadaMalnad NewsRailway FlyoverShimogaShivamoga NewsShivamoggaTraffic Jamಚನ್ನಗಿರಿಚಿತ್ರದುರ್ಗಟ್ರಾಫಿಕ್ಧೂಳುನಿತಿನ್ ಗಡ್ಕರಿಮೇಲ್ಸೇತುವೆರೈಲ್ವೆ ಗೇಟ್ಶಿಕಾರಿಪುರಶಿವಮೊಗ್ಗಸಾಸ್ವೆಹಳ್ಳಿಹೊನ್ನಾಳಿ
Share203Tweet123Send
Previous Post

ಅಯೋಧ್ಯೆ ರಾಮನ ಸೇವೆಗೆ ಬೆಳ್ಳಿ ಬೃಹತ್ ಕಾಲುದೀಪ ನೀಡಿದ ಆಚಾರ್ಯ ದಂಪತಿ

Next Post

ಪರಿಸರಕ್ಕೆ ಪೂರಕವಾಗಿ ವಿಜ್ಞಾನವನ್ನು ಬಳಸಿ: ಶಶಿಕಾಂತ್ ಕರಿಂಕ ಕಿವಿಮಾತು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪರಿಸರಕ್ಕೆ ಪೂರಕವಾಗಿ ವಿಜ್ಞಾನವನ್ನು ಬಳಸಿ: ಶಶಿಕಾಂತ್ ಕರಿಂಕ ಕಿವಿಮಾತು

ಪರಿಸರಕ್ಕೆ ಪೂರಕವಾಗಿ ವಿಜ್ಞಾನವನ್ನು ಬಳಸಿ: ಶಶಿಕಾಂತ್ ಕರಿಂಕ ಕಿವಿಮಾತು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಕಾಂಗ್ರೆಸ್ ಆಂತರಿಕ ರಾಜಕೀಯ ಚಟುವಟಿಕೆ ಚುರುಕು | ಮಾರ್ಚ್ 16ರಂದು ಸಚಿವರಿಗೆ ಸಿದ್ದರಾಮಯ್ಯ ಔತಣಕೂಟ

ಜೂನ್ 1ರಂದು ಶಿವಮೊಗ್ಗಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿ | ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ?

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
ಗೋ ಹತ್ಯೆ ತಡೆಯಲು ಈ ನಿಯಮಗಳನ್ನು ಜಾರಿ ಮಾಡಿ | ಬಜರಂಗದಳ, ವಿಹಿಂಪ ಹೇಳಿದ್ದೇನು?

ಗೋ ಹತ್ಯೆ ತಡೆಯಲು ಈ ನಿಯಮಗಳನ್ನು ಜಾರಿ ಮಾಡಿ | ಬಜರಂಗದಳ, ವಿಹಿಂಪ ಹೇಳಿದ್ದೇನು?

May 19, 2026
ಭಾರತದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಫಸ್ಟ್ ಲುಕ್ ಹೇಗಿದೆ ನೋಡಿ | ಎಲ್ಲಿಂದ ಎಲ್ಲಿಗೆ?

ಭಾರತದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಫಸ್ಟ್ ಲುಕ್ ಹೇಗಿದೆ ನೋಡಿ | ಎಲ್ಲಿಂದ ಎಲ್ಲಿಗೆ?

May 19, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

ವಿಚಾರಣೆ ವಿಳಂಬವಾದರೆ ಜಾಮೀನು ಕೊಡಲೇಬೇಕು: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

May 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL