No Result
View All Result
Teen Gang Rape Killed By 3 Minors Body Eaten By Dogs
English Articles

Teen Gangraped, Killed by Minors in Delhi Body Eaten by Dogs

by kalpa News
September 18, 2026
0

Kalpa Media House  |  New Delhi | A 16-year-old girl was allegedly gang-raped and stabbed to death by four persons,...

Read moreDetails
mysuru rss journey exhibition showcasing its history

A Century of RSS Through a Unique Exhibition

September 17, 2026
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
  • Advertise With Us
  • Grievances
  • About Us
  • Contact Us
Friday, September 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿಮ್ಮನ್ನು ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಕ್ಷಮಿಸುವಷ್ಟೂ ಉದಾರಿ ನಾನಲ್ಲ

ನೂರೊಂದು ನೆನಪು ಎದೆಯಾಳದಿಂದ...! ದೂರ ಹೋದೆ, ಬಲು ದೂರವಾದೆ...!

kalpa News by kalpa News
March 16, 2020
in Special Articles
0
ನಿಮ್ಮನ್ನು ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಕ್ಷಮಿಸುವಷ್ಟೂ ಉದಾರಿ ನಾನಲ್ಲ

Internet Image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕೇಳದೆ ಬಂದೆ ನೀನು…
ಹೇಳದೇ ನನ್ನ ಮನಸಲ್ಲಿ
ಕಣ್ಣಿಗೆ ಕಾಣದ ಈ ಪ್ರೀತಿಯೆಂಬ ರಂಗುಚಲ್ಲಿ…
ಕಾಣದೆ ಹೋದೆಯಲ್ಲಿ ಕಾಡಿದೆ ನಿನ್ನ ನೆನಪಿಲ್ಲಿ
ಯಾರನೇ ಕಂಡರು ನೀನ್ನೇ ಕಾಣುವೆ ಅಲ್ಲಿ…
ಹುಡುಕೋದಾರಿ ನೀನಲ್ಲಿ ಸೇರಿ
ನೀ ಸಿಕ್ಕರೇ ಸಾಕು ಬೇಡುವೇ ಸರೀ
ಭಯವ ಮೇರಿ ನಿನ್ನ ಓಲವೇ ಬೇಕು…
ಪ್ರೀತಿಯ ತೋರಿ ಓಮ್ಮೇಲೆ ಜರಿ ಯಲ್ಲಿಗೆ ಹೋದೆ ನೀನು… ಪ್ರತೀ ಕ್ಷಣವೂ ನಾ
ನಿನ್ನ ಗುಂಗಲ್ಲೇ ನನ್ನೇ ಮರೆತನ…
ಕದು ಕೊತೆನಾ ಕರಗಿ ಸೋತೆನಾ… ನಿನ್ನ ಗುಂಗಲ್ಲೇ…
ಅದೇನೋ ಗೊತ್ತಿಲ್ಲ ಒಂದೊಂದ್ಸಲ ಈ ಹಾಡು ಕೇಳಿದಾಗಲೆಲ್ಲ ಜೀ ನಿಮ್ಮ ನೆನಪಾಗುತ್ತೆ. ಕೆಲವೊಮ್ಮೆ ನೆನಪುಗಳು ಅಂದರೆ ಇದೇನಾ ಅಂತ ಅನಿಸುತ್ತೆ. ಬೇಡ ಅಂದ್ರು, ಸುಮ್ಮನೆ ಇದ್ರು ಪದೇ ಪದೇ ನಿಮ್ಮ ಬಗ್ಗೇನೆ ಯೋಚನೆ ಮಾಡುತ್ತೆ ಜೀ ಈ ಹಾಳಾದ್ ಮನಸ್ಸು.

ಪ್ರೀತಿ ಅಂದ್ರೆ ಹೀಗೇನಾ ಯಾವಾಗ ಪ್ರೀತಿ ಆಗುತ್ತೆ ಎಂದು ಗೊತ್ತೇ ಆಗಲ್ಲ. ಅದೇ ಪ್ರೀತಿ ಯಾವಾಗ ಹೊಡೆದು ಹೋಗುತ್ತೆ ಅದು ಕೂಡ ಗೊತ್ತೇ ಆಗಲ್ಲ. ಕೆಲವೊಮ್ಮೆ ಪ್ರೀತಿ ಅಂದ್ರೆ ಇದೇನಾ ಎಂಬ ಅನುಮಾನ ಬರುತ್ತೆ. ಪ್ರೀತಿಯೆಂಬುವುದು ಕೇವಲ ಪ್ರಶ್ನಾರ್ಥಕ ಚಿಹ್ನೆಯಂತೆ ಅದಕ್ಕೆ ಉತ್ತರ ಸಿಗಲ್ಲ ಯಾವಾಗಲೂ ಪ್ರಶ್ನೆಯಾಗಿ ಉಳಿಯುತ್ತೆ.

ಜೀ, ನಿಸ್ಸಂಕೋಚ ಭಾವದಿಂದ ಕೇಳುತ್ತಿದ್ದೇನೆ. ನಿಮ್ಮ ಮೌನದ ಹಿಂದಿರುವ ಮಾತೇನು? ನಿಮ್ಮ ತಿರಸ್ಕಾರದ ನೋಟಕ್ಕೆ ಕಾರಣವೇನು? ಕಾರಣ ಕೇಳಿದರೂ ಹೇಳುತ್ತಿಲ್ಲ ಯಾಕೆ? ಏನಾಯ್ತು ನಿಮ್ಮ ಪ್ರೀತಿ ಸುಳ್ಳ? ನಿಮಗೂ ಮೋಸ ಮಾಡುವ ಮನಸ್ಸಿದೆಯಾ? ನಿಮ್ಮನ್ನು ನಂಬಿ, ನಿಮ್ಮೊಂದಿಗೆ ಬದುಕು ಕಟ್ಟಿಕೊಂಡು ಪ್ರೀತಿಯ ಪಲ್ಲಕ್ಕಿಯಲ್ಲಿ ಕೊನೆವರೆಗೂ ರಾಜ-ರಾಣಿಯರಂತೆ ಸುಖ, ದುಃಖದಲ್ಲಿ ಜೊತೆಯಾಗಿ ನಿಮ್ಮೊಡನೆ ಜೀವನ ನಡೆಸಬೇಕೆಂದು ನನ್ನ ಮನಸ್ಸು ಹಾತೊರೆಯುತ್ತಿದೆ ಜೀ… ಆದರೆ ನಿಮ್ಮ ಮೌನ ನನ್ನನ್ನು ಪ್ರತಿ ಕ್ಷಣ ಕೊಲ್ಲುತ್ತಿದೆ.

ಮರೆತೆ ಬಿಡುವನು ಜಗವ ನಡು ನಡುವೆ…!
ಎಲ್ಲೋ ಹೋರಾಟರೆ ಎಲ್ಲೋ ತಲುಪಿರುವೆ…!
ಎಂಥಾ ಚಂದ ದೂರದಿಂದ ನೀನು ನೀಡೋ ಹಿಂಸೆ…!
ಒಂದೂ ಕಾರಣ ಕೇಳಲಿಲ್ಲ, ಯಾವ ಕಾರಣವನ್ನೂ ಹೇಳಲಿಲ್ಲ. ನನ್ನ ಒಲವ ಎದೆಗೊಡಿನಲ್ಲೊಂದು ಪ್ರೀತಿಯ ದೀಪ ಹಚ್ಚಿಟ್ಟೆ. ಇನ್ನೇನು ಪ್ರೀತಿ ಪ್ರಜ್ವಲಿಸಿ, ನಮ್ಮ ಕನಸೊಂದು ಫಲಿಸಿ, ಹೊಸ ಬದುಕಿಗೆ ನಾಂದಿ ಹಾಡುತ್ತದೆ ಎನ್ನುವಷ್ಟರಲ್ಲಿ ತಟ್ಟನೇ ದೀಪ ಆರಿಸಿಟ್ಟು ಹೊರಟು ಹೋದೆಯಲ್ಲ…

ಎಲ್ಲರೂ ಮೋಸ ಮಾಡ್ತಾರೆ, ಮತ್ತೆ ಮೋಸ ಹೋಗುತ್ತಾರೆ ಅಂತ ಗೊತ್ತಿತ್ತು. ಆದರೆ ಪ್ರೀತಿಯಲ್ಲೇ ಮೋಸ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಹೀಗಾಗಿ ಪ್ರೀತಿ ಅಂದರೆನೇ ಬುಲ್’ಶೀಟ್ ಅನಿಸುತ್ತಿದೆ.

ಯಾರಾದ್ರೂ ಪ್ರೀತಿ ಅಂದ್ರೆ ಹೀಗೆ ಹಾಗೇ ಅಂತ ಹೇಳುವವರಿಗೆ ಅರ್ಥ ಆಗೋ ರೀತಿಯಲ್ಲಿ ಪ್ರೀತಿ ಅನ್ನುವುದು ಪುಸ್ತಕದ ಬದನೆಕಾಯಿ ಇದ್ದಂತೆ ಸುಮ್ನೆ ಯಾಕೆ ಪ್ರೀತಿ-ಪ್ರೇಮ ಅಂತ ಸಾಯ್ತೀರಾ ಎಂದು ಕೂಗಿ ಕೂಗಿ ಹೇಳಬೇಕು ಅನ್ಸುತ್ತೆ.

ನಿಜವಾಗಲ್ಲೂ ಒಂಟಿಯಾಗಿ ಇದ್ದಾಗ ನಮಗೆ ಪ್ರತಿಯೊಬ್ಬರ ಬಗ್ಗೆ ಇರುವಂತಹ ಮನೋಭಾವ ಪರಿಪೂರ್ಣವಾಗಿ ಅರ್ಥವಾಗುತ್ತದೆ. ಪ್ರೀತಿಯೆಂಬುವುದೇ ಮಾಯಾಲೋಕ. ಅಲ್ಲಿ ಯಾರು, ಯಾವಾಗ ಬೇಕಾದರೂ ಒಂದು ಹೋಗಬಹುದು.

ಜೀ ಮೊದಲೆಲ್ಲಾ ಮನಸ್ಸು ನಿಮ್ಮನ್ನು ನೋಡಬೇಕು. ನಿಮ್ಮ ಜೊತೆ ಮಾತಾಡಬೇಕು ಅಂತ ಹಾತೊರೆಯುತ್ತಿತ್ತು. ಆದರೆ ಕಾಲ ಬದಲಾದಂತೆ ಹೇಗೆ ಮರಗಳು ಹೊಸ ಹೊಸ ಚಿಗುರುಗಳನ್ನು ಬಿಡುತ್ತೋ ಹಾಗೆ ನನ್ನ ಮನಸ್ಸು ನಿಧಾನವಾಗಿ ನಿಮ್ಮ ನೆನಪುಗಳಿಂದ ಹೊರ ಬರಬೇಕೆಂದು ನಿರ್ಧರಿಸಿದೆ.

ಈಗ ನಿಮ್ಮನ್ನು ನೆನಪು ಮಾಡಿಕೊಳ್ಳುವುದಕ್ಕೂ ನನಗೆ ಇಷ್ಟವಿಲ್ಲ. ಕೊನೆಯದಾಗಿ ನಿಮಗೆ ಒಂದು ಮಾತು. ಮತ್ತೆ ಯಾವುದೇ ಕಾರಣಕ್ಕೂ ನನ್ನ ಜೀವನದಲ್ಲಿ ಬರುವ ಪ್ರಯತ್ನ ಮಾಡಬೇಡಿ. ಈಗ ನೀವು ನೀಡಿರುವ ನೋವುಗಳೇ ಸಾಕು. ನಿಮ್ಮನ್ನು ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಕ್ಷಮಿಸುವಷ್ಟೂ ಉದಾರಿ ನಾನಲ್ಲ.


Get in Touch With Us info@kalpa.news Whatsapp: 9481252093

Tags: Kannada News WebsiteLatestNewsKannadaLove ArticleMemoryNoorondu NenapuSandhya Sihimogeನೂರೊಂದು ನೆನಪುನೆನಪು
Share217Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರೋಗಹರಣವೇ ಓಂಕಾರ, ಓಂಕಾರವೇ ನಾದೋತ್ಪತ್ತಿ, ಇದರೊಳಗಿದೆ ಛಂದಸ್ಸು

Next Post

ತಪೋ ಮಹಿಮ ವಾದಿರಾಜರ ಕೃತಿ ಪಠಣ, ಶ್ರವಣದಿಂದ ಸರ್ವಪಾಪ ನಾಶ

kalpa News

kalpa News

Next Post

ತಪೋ ಮಹಿಮ ವಾದಿರಾಜರ ಕೃತಿ ಪಠಣ, ಶ್ರವಣದಿಂದ ಸರ್ವಪಾಪ ನಾಶ

Leave a Reply Cancel reply

Your email address will not be published. Required fields are marked *

No Result
View All Result
Teen Gang Rape Killed By 3 Minors Body Eaten By Dogs
English Articles

Teen Gangraped, Killed by Minors in Delhi Body Eaten by Dogs

by kalpa News
September 18, 2026
0

Kalpa Media House  |  New Delhi | A 16-year-old girl was allegedly gang-raped and stabbed to death by four persons,...

Read moreDetails
mysuru rss journey exhibition showcasing its history

A Century of RSS Through a Unique Exhibition

September 17, 2026
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL