No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Tuesday, July 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-2

kalpa News by kalpa News
March 23, 2018
in Army
0
Share on FacebookShare on TwitterShare on WhatsApp

ಅಮೆರಿಕಾ ಮತ್ತು ರಷ್ಯಾ ನಡುವಿನ ಒಂದು ಕಾಲ್ಪನಿಕ ಸೇತುವೆ, ಭವಿಷ್ಯದಲ್ಲಿ ಕಟ್ಟಬೇಕೆನ್ನುವ, ಸದ್ಯದ ತಂತ್ರಜ್ಞಾನದಲ್ಲಿ ಸೇತುವೆ ಕಟ್ಟಲು ಪೂರಕವಲ್ಲದ ವಾತಾವರಣವಿರುವ ಜೀರಿಂಗ್ ಸಮುದ್ರದ ನಡುವಿನ ಈ ದ್ವೀಪಗಳಲ್ಲೇ ಅದು ಹಾದು ಹೋಗುತ್ತದೆ. ಮುಂದೊಂದು ಕಾಲಕ್ಕೆ ಈ ಸೇತುವೆ ನಿರ್ಮಾಣವಾದರೆ ಯುರೋಪ್, ಏಷ್ಯಾ, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳನ್ನು ಕೇವಲ ರಸ್ತೆ ಮಾರ್ಗದಲ್ಲೆ ಕ್ರಮಿಸಲು ಸಾಧ್ಯವಾಗಲಿದೆ.

ಇತಿಹಾಸ: 1648ರಲ್ಲಿ ರಷ್ಯಾದ ನಾವಿಕ ಸೆಮ್ಯಾನ್ ಡೆನೇವ್ ಡೈಯಮೀಡ್ ದ್ವೀಪಗಳಲ್ಲಿ ತಲುಪಿದ. ಡೆನ್ಮಾರ್ಕ್‌ನ ನಾವಿಕ ವಿಟಸ್ ಬೇರಿಂಗ್ 1728 ಮತ್ತೊಮ್ಮೆ ದ್ವೀಪವನ್ನು ಕಂಡುಹಿಡಿದ. ವಿಟಸ್ ಬೇರಿಂಗ್ ಈ ದ್ವೀಪಗಳನ್ನು ತಲುಪಿದ ದಿನ ಆಗಸ್‌ಟ್ 16, 1728. ಅಂದು ರಷ್ಯನ್ ಚರ್ಚುಗಳಲ್ಲಿ ಸೇಂಟ್ ಡೈಯಮೀಡ್ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ನೆನಪಿಗಾಗಿ ಈ ದ್ವೀಪಗಳನ್ನು ಡೈಯಮೀಡ್ ದ್ವೀಪಗಳೆಂದು ಕರೆಯಲಾಯಿತು. ರಷ್ಯಾದ ಭೂ ಗಣಿತಶಾಸ್ತ್ರಜ್ಞ 1732ರಲ್ಲಿ ಈ ದ್ವೀಪಗಳ ಅಕ್ಷಾಂಶ ಮತ್ತು ರೇಖಾಂಶಗಳನ್ನು ಕಂಡುಹಿಡಿದನು.

ಅಮೆರಿಕಾ ಮತ್ತು ಯುಎಸ್‌ಎಸ್‌ಆರ್ ನಡುವಿನ ಶೀತಲ ಸಮರದ ಸಮಯದಲ್ಲಿ ಎರಡು ದೇಶಗಳ ನಡುವಿನ ಈ ಭಾಗದ ಗಡಿಯನ್ನು ‘JCE CURTAIN’ ಎಂದು ಕರೆಯಲಾಗುತ್ತಿತ್ತು. 1987ರಲ್ಲಿ ಲಿನ್‌ಕಾಕ್‌ಸ್ ಎಂಬ ವ್ಯಕ್ತಿ ಒಂದು ದ್ವೀಪದಿಂದ ಮತ್ತೊಂದಕ್ಕೆ ಈಜುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದ ಮತ್ತು ತನ್ನ ಈ ಸಾಧನೆಗೆ ಮಿಕಾಯಿಲ್ ಗೊರ್ಬಚೆವ ಮತ್ತು ರೊನಾಲ್‌ಡ್ ರೇಗಾನ್‌ರಿಂದ ಭಾರಿ ಪ್ರಶಂಸೆಯನ್ನು ಪಡೆದಿದ್ದ.

ಭೌಗೋಳಿಕ (Solar Home) ಬಿಗ್ ಡೈಯಮೀಡ್ ದ್ವೀಪ ಹೊಸವರ್ಷಕ್ಕೆ ಮೊದಲು ಕಾಲಿಡುವ ಭೂ ಭಾಗ ಆದರೆ ರಷ್ಯಾದ ಭಾಗವಾದ ಈ ಪ್ರದೇಶವೂ ಬೇರೊಂದು ಟೈ ಜೋನ್‌ಗೆ ಸೇರುತ್ತದೆ. ಹಾಗಾಗಿ ಅಂತರ್ರಾಷ್ಟ್ರೀಯ ದಿನಾಂಕ ರೇಖೆಗೆ ಬಿಗ್ ಡೈಯಮೀಡ್‌ಗೂ 3 ಘಂಟೆಗಳ ಅಂತರವಿದೆ. 1995ರಲ್ಲಿ ಅಂತರ್ರಾಷ್ಟ್ರೀಯ ದಿನಾಂಕದಲ್ಲಿ ಸ್ವಲ್ಪ ಬದಲಾವಣೆ ಮಾಡಿದ ನಂತರ ಅಧಿಕೃತವಾಗಿ ಹೊಸವರ್ಷಕ್ಕೆ ಕಾಲಿಡುವ ಪ್ರದೇಶವೆಂದರೆ ‘ಕಿರಿಬಾಟಿ’.

(ಮುಂದುವರೆಯುವುದು)

Tags: Diomede IslandIdondu JagattuKalpa NewsS R Adhokshaja
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-1

Next Post

ಬುಲೆಟ್ ಸವಾರಿ-21: ಮರೆಯಲಾಗದ ಸರ್ಕಸ್ ದುರಂತ-1

kalpa News

kalpa News

Next Post

ಬುಲೆಟ್ ಸವಾರಿ-21: ಮರೆಯಲಾಗದ ಸರ್ಕಸ್ ದುರಂತ-1

Leave a Reply Cancel reply

Your email address will not be published. Required fields are marked *

No Result
View All Result
11-Year-Old Mysuru Girl Writes Children's Ramayana in Just 15 Days
English Articles

11-Year-Old Mysuru Girl Writes Children’s Ramayana in Just 15 Days

by kalpa News
July 27, 2026
1

Kalpa Media House  |  Mysuru  | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL