Friday, June 27, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಫಟಿಂಗ ಭಗವಾನ ಬೊಗಳಿದರೆ ಸಮಾಜ ಎಚ್ಚೆತ್ತುಕೊಳ್ಳುತ್ತದೆಯೇ ವಿನಾ ಹಾಳಾಗದು

April 27, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - < 1 minute

ಭಗವಾನನಿಗೆ ಚಾತುರ್ವರ್ಣ ಚಾತುರ್ವರ್ಣ ಎಂಬ ಕಾಯಿಲೆ ಎಂಬುದನ್ನು ಆರಂಭದಲ್ಲೇ ಹೇಳಿ ಬಿಡುತ್ತೇನೆ.

ಈಗ ವಿಚಾರಕ್ಕೆ ಬರೋಣ… ವರ್ಣಾಶ್ರಮದ ಬಗೆಗಿನ ಒಂದು ಸಣ್ಣ ಉದಾಹರಣೆ ಕಥೆ ಕೇಳಿ.

ಭಾಗವತ ಸಪ್ತಾಹ ಶುರುವಾದದ್ದು ಪರೀಕ್ಷಿತ ರಾಜನಿಂದ. ಬ್ರಾಹ್ಮಣ ಶಾಪದಿಂದ ಖಿನ್ನನಾಗಿದ್ದ ಪರೀಕ್ಷಿತ ರಾಜ. ಹರಿಯುತ್ತಿರುವ ಸರ್ಪನನ್ನು ಕೊಂದು ಆ ಧ್ಯಾನಾಸಕ್ತ ಋಷಿಯ ಕೊರಳಿಗೆ ಹಾಕಿ ತನ್ನ ದುರ್ಬುದ್ಧಿಗೆ ತಾನೇ ಪ್ರಶಂಸಿಸಿ ಗಹಗಹನೆ ನಕ್ಕು ಅಲ್ಲಿಂದ ತೆರಳಿದ. ಕೆಲವು ಹೊತ್ತಿನ ಬಳಿಕ ಋಷಿಯು ಕಣ್ತೆರೆದು ನೋಡಿದಾಗ, ನಡೆದ ವೃತ್ತಾಂತ ತಿಳಿದು, ಯಾರು ನನ್ನ ಧ್ಯಾನಕ್ಕೆ ಭಂಗ ತಂದರೋ ಅವರು ಇನ್ನೇಳು ದಿನಗಳಲ್ಲಿ ಸರ್ಪ ಕಡಿತದಿಂದಲೇ ಮರಣ ಹೊಂದಲಿ ಎಂದು ಶಪಿಸಿದ ಆ ಮಹಾ ತಪಸ್ವಿ.

ಋಷಿಗಳ ಶಾಪ ಸುಳ್ಳಾಗದು ರಾಜನ್, ಸರ್ಪ ವಧೆ ಮಾಡಿದ ಪಾಪ ಪರಿಹಾರಕ್ಕೆ ಭಾಗವತ ಸಪ್ತಾಹ ಮಾಡಲು ಸಲಹೆ ನೀಡುತ್ತಾರೆ ರಾಜ ಗುರುಗಳು. ಮೃತಿ ನಿಶ್ಚಿತ. ಆದರೆ ಮರಣ ಕಾಲದಲ್ಲಿ ಭಯಗ್ರಸ್ತನಾಗಬಾರದು ಎಂಬ ಸಂದೇಶವಿದೆ.

ಭಾಗವತ ಪ್ರವಚನದಲ್ಲಿ ಪ್ರಬುದ್ಧರಾದ ಆಚಾರ್ಯರನ್ನು ಗೊತ್ತು ಮಾಡಿದರು. ಸೂತ ಪುರಾಣಿಕರೇ ಈ ಭಾಗವತ ಪ್ರವಚನದ ಪ್ರವರ್ತಕ. ಮೊಟ್ಟ ಮೊದಲ ಬಾರಿಗೆ ಭಾಗವತ ಪ್ರವಚನ ನಡೆದದ್ದೂ ಪರೀಕ್ಷಿತನ ಅರಮನೆಯಲ್ಲೇ. ಸೂತ ಪುರಾಣಿಕರು ರಥದ ಸಾರಥಿಯ ವಂಶಜ. ಅಂದರೆ ನಾವಾಡುವ ಶೂದ್ರಜ. ಇವರನ್ನು ವೇದಿಕೆಗೆ ಕರೆತಂದು ಪಾದ ಪೂಜೆ ಮಾಡಿ, ಸತ್ಕರಿಸಿದ್ದು ಮಹಾ ಬ್ರಾಹ್ಮಣ ಋಷಿಗಳಾದ ಶೌನಕ ಮುನಿಗಳು!

ಎಲ್ಲಿ ಹೋಯ್ತು ಭಗವಾನ ಹೇಳುವ ಜಾತಿ? ಶೂದ್ರಜನಾದ ಭಗವಾನನಿಗೆ ದೇವರು ಜ್ಞಾನ ಕೊಟ್ಟರು. ಇದು ಪೂರ್ವ ಪುಣ್ಯ. ಆದರೆ ಅದನ್ನು ಗಂಜಿಯಾಸೆಗೆ ದುರುಪಯೋಗ ಮಾಡಿ ಪಟಿಂಗನಾದದ್ದು ದೇವರಿಂದಲ್ಲ. ಮಹಾಯೋಗವನ್ನು ರಕ್ಷಣೆ ಮಾಡಿಕೊಳ್ಳಲಾಗದ ಮನದಿಂದ. ನೀತಿಯೇ ಬ್ರಾಹ್ಮಣ, ಜ್ಞಾನವೇ ಬ್ರಾಹ್ಮಣ. ಕುನೀತಿ, ಅಜ್ಞಾನಗಳು ಚಾತುರ್ವರ್ಣಗಳಲ್ಲಿಲ್ಲ. ಅದು ಇರುವುದು ಕ್ರಿಮಿಗಳಲ್ಲಿ ಮಾತ್ರ ಎಂಬುದನ್ನು ಭಗವಾನ ಸಾಕ್ಷಿ ಸಹಿತ ತೋರಿಸಿಕೊಟ್ಟ. ಈ ಉದಾಹರಣೆಯಾದ ಭಗವಾನ ಇನ್ನೂ ಬೊಗಳಲಿ. ಅವನಿಂದ ಸಮಾಜ ಎಚ್ಚೆತ್ತುಕೊಳ್ಳುತ್ತದೆಯೇ ವಿನಾ ಹಾಳಾಗದು.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: BhagawanJyortivijnanamKannada ArticlePrakash Ammannayaಚಾತುರ್ವರ್ಣಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಬ್ರಾಹ್ಮಣ ಋಷಿಭಗವಾನ್ಭಾಗವತ
Previous Post

ಕೈ ಮುಗಿದು ಬೇಡುತ್ತೇನೆ, ಜಾತಿ ರಾಜಕಾರಣಕ್ಕೆ ನನ್ನನ್ನು ಎಳೆಯಬೇಡಿ: ಮೋದಿ ಮನವಿ

Next Post

ಸ್ಟ್ರಿಂಗ್’ನಂತೆ ದೇಹ ಬಾಗಿಸಿ, ವಿಶ್ವ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಈ ಪುಟಾಣಿ ಸಾಧಕಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸ್ಟ್ರಿಂಗ್’ನಂತೆ ದೇಹ ಬಾಗಿಸಿ, ವಿಶ್ವ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಈ ಪುಟಾಣಿ ಸಾಧಕಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭೂತಕಾಲದ ವಿಚಾರಗಳು ತಿಳಿದಾಗ ಮಾತ್ರ ವ್ಯಕ್ತಿ ಭವಿಷ್ಯ ನಿರ್ಮಿಸಲು ಸಾಧ್ಯ

June 26, 2025

ನಿಸ್ವಾರ್ಥ ಸೇವೆಯಿಂದ ಆತ್ಮತೃಪ್ತಿ ಲಭ್ಯ: ಡಾ. ಧನಂಜಯ ಸರ್ಜಿ

June 26, 2025

ಕೇಂದ್ರಾಡಳಿತ ಪ್ರದೇಶ ದಿಯು ದಮನ್‌ಗೆ ಶಾಸಕ ಡಿ. ಎಸ್. ಅರುಣ್ ಭೇಟಿ

June 26, 2025

ಸಮಾಜದ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯ: ಸಂತೋಷ್ ಪಾಟೀಲ್ 

June 26, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭೂತಕಾಲದ ವಿಚಾರಗಳು ತಿಳಿದಾಗ ಮಾತ್ರ ವ್ಯಕ್ತಿ ಭವಿಷ್ಯ ನಿರ್ಮಿಸಲು ಸಾಧ್ಯ

June 26, 2025

ನಿಸ್ವಾರ್ಥ ಸೇವೆಯಿಂದ ಆತ್ಮತೃಪ್ತಿ ಲಭ್ಯ: ಡಾ. ಧನಂಜಯ ಸರ್ಜಿ

June 26, 2025

ಕೇಂದ್ರಾಡಳಿತ ಪ್ರದೇಶ ದಿಯು ದಮನ್‌ಗೆ ಶಾಸಕ ಡಿ. ಎಸ್. ಅರುಣ್ ಭೇಟಿ

June 26, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!