ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಎದೆ ತನಕ ಬೆಳೆಸಿದ ಮಗ ಅಮ್ಮ ನಾನು ಸನ್ಯಾಸಿ ಆಗ್ತೀನಿ, ನೀನು ಹುಷಾರು, ನಾನು ಹೊರಟೆ ಅಂದಾಗ ಆ ತಾಯಿಗೆ ಹೇಗೆ ಆಗಿರಬೇಡ.
ಯಾರಯಾರದ್ದೋ ಎಂಜಲು ಚಾ ಲೋಟಗಳ ತೊಳೆದು ಸಾಕಿದ ಮಗನಾ ಇವನು? ಇರೋ ಅಷ್ಟು ರೋಟ್ಟಿನ ಇರೋ ಮಕ್ಕಳಿಗೆ ಹಂಚಿ ಕೂತಾಗ, ಅಮ್ಮ ನಂದು ಅರ್ಧ ರೊಟ್ಟಿ ನೀ ತಿನ್ನು ಅಂತ ಕೊಟ್ಟ ಮಗನಾ ಇವನು? ದಾರಿಯಲ್ಲಿ ಸಿಗೋ ನಾಯಿಮರಿಗೂ ಜೀವ ಕೊಡ್ತಿದ್ದವನು ಇವತ್ತು ಜೀವಕ್ಕಿಂತ ಜಾಸ್ತಿ ಅಂತಿದ್ದ ನನ್ನ ಬಿಟ್ಟು ಹೊರಟಿದನಲ್ಲ ಅಂತ ಆ ತಾಯಿ ಕರುಳು ಅದೆಷ್ಟು ನೊಂದಿತ್ತೋ ಏನೋ? ಆದರೆ ಅದೇ ಮಾತು ಅವರ ಗಂಟಲಿಂದ ಹೊರಗೆ ಬಿದ್ದಿದ್ದರೆ ನಮಗೆಲ್ಲಿ ಸಿಗುತ್ತಿದ್ದ ದೇಶ ಕಾಯೋ ಮಹಾನಾಯಕ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post