Wednesday, July 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

ಪಾಪಿ ಪಾಕ್ ಮುಂದೆ ನಮ್ಮ ಸೇನೆಯ ತಾಕತ್ತು ಎಷ್ಟಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

February 18, 2019
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - 2 minutes

ನವದೆಹಲಿ: ಪಾಕಿಸ್ಥಾನದ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್’ಪಿಎಫ್’ನ 42 ಯೋಧರನ್ನು ಹತ್ಯೆ ಮಾಡಿದ ನಂತರ ಶತ್ರು ರಾಷ್ಟ್ರದ ವಿರುದ್ಧ ಪ್ರತೀಕಾರಕ್ಕೆ ಭಾರತದೆಲ್ಲೆಡೆ ಆಕ್ರೋಶ ಹೆಚ್ಚಾಗಿದೆ.

ಇದರೊಂದಿಗೆ ಇಂದು ಇದೇ ಪುಲ್ವಾಮ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಯೋಧರನ್ನು ಹತ್ಯೆ ಮಾಡಿರುವುದು ಮತ್ತಷ್ಟು ಕಿಚ್ಚಿಗೆ ಕಾರಣವಾಗಿದ್ದು, ಪಾಕ್ ವಿರುದ್ಧ ಯುದ್ಧವೋ, ಸರ್ಜಿಕಲ್ ಸ್ಟ್ರೈಕೋ ಎಂಬ ಪ್ರಶ್ನೆ ದೇಶದ ಮುಂದೆ ಇದ್ದರೆ, ಪಾಕ್ ವಿರುದ್ಧ ಹೋರಾಡಲು ನಮ್ಮ ಸೇನೆಯ ಸಾಮರ್ಥ್ಯ ಹೊಂದಿದೆಯೇ ಎಂಬ ಪ್ರಶ್ನೆಯೂ ಸಹ ಕೆಲವರಲ್ಲಿ ಮೂಡಿದೆ. ಹೀಗಾಗಿ, ನಮ್ಮ ಸೇನೆಗೂ ಪಾಕ್ ಸೇನೆಗೂ ಇರುವ ಸಾಮರ್ಥ್ಯದ ಹೋಲಿಕೆ ಇಲ್ಲಿದೆ.

  • 2018ರ ಜಾಗತಿಕ ಮಿಲಿಟರಿ ಶಕ್ತಿಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಾಲ್ಕನೆಯ ಸ್ಥಾನವನ್ನು ಹೊಂದಿದ್ದರೆ ಪಾಕಿಸ್ಥಾನ 17ನೆಯ ಸ್ಥಾನವನ್ನು ಹೊಂದಿದೆ. 
  • ತಂತ್ರಜ್ಞಾನ ಆಧಾರಿತವಾಗಿ ನೋಡುವುದಾದರೆ ಪಾಕಿಸ್ಥಾನ ಮುಂದೆ ಭಾರತೀಯ ಸೇನೆ ಯುದ್ಧಕ್ಕೆ ನಿಂತರೆ ಗೆಲ್ಲುವುದು ನಿಶ್ಚಿತ.
  • 2018ರ ಮಾಹಿತಿಯ ಆಧಾರದಂತೆ ಭಾರತೀಯ ಸೇನೆಯ ಒಟ್ಟು ಯೋಧರ ಸಂಖ್ಯೆ 4,207,250. ಇದರಲ್ಲಿ ಸಕ್ರಿಯ ಯೋಧರ ಸಂಖ್ಯೆ 1,362,500 ಆಗಿದ್ದರೆ, ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಮೀಸಲು ಯೋಧರ ಸಂಖ್ಯೆ 2,844,750 ಆಗಿದೆ.

    ಇನ್ನು ಪಾಕಿಸ್ಥಾನ ಒಟ್ಟು ಯೋಧರ ಸಂಖ್ಯೆ 75,325,000. ಇದರಲ್ಲಿ ಸಕ್ರಿಯ ಯೋಧರ ಸಂಖ್ಯೆ 637,000 ಆಗಿದ್ದು, ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಮೀಸಲು ಯೋಧರ ಸಂಖ್ಯೆ 282,000 ಆಗಿದೆ.

  • ನಮ್ಮ ಭಾರತ ಏರ್’ಕ್ರಾಫ್ಟ್’ಗಳ ಸಂಖ್ಯೆ 2185 ಆಗಿದ್ದು, ಇದರಲ್ಲಿ 590 ಫೈಟರ್ ಜೆಟ್, 804 ಅಟ್ಯಾಕ್, 708 ಟ್ರಾನ್ಸ್’ಪೋರ್ಟ್ ಹಾಗೂ 251 ಟ್ರೈನರ್ ವಿಮಾನಗಳಾಗಿವೆ. ಅಟ್ಯಾಕ್ ವಿಮಾನಗಳು ಭೂಮಿಯ ಮೇಲೆ ಹಾಗೂ ಮೇಲ್ಮೈನಲ್ಲೂ ಸಹ ಟಾರ್ಗೆಟ್ ಮಾಡುವ ಸಾಮರ್ಥ್ಯ ಹೊಂದಿವೆ.

    ನಮ್ಮ ದೇಶದ ಸೇನೆ ಒಟ್ಟು 720 ಹೆಲಿಕಾಪ್ಟರ್’ಗಳನ್ನು ಹೊಂದಿದ್ದು ಇದರಲ್ಲಿ 15 ಅಟ್ಯಾಕ್ ಹೆಲಿಕಾಪ್ಟರ್’ಗಳಾಗಿವೆ. ಅಟ್ಯಾಕ್ ಹೆಲಿಕಾಪ್ಟರ್’ಗಳು ಮಲ್ಟಿ ಇಂಜಿನ್’ಗಳನ್ನು ಹೊಂದಿದ್ದು, ಭೂಮಿಯ ಮೇಲಿನ ಟಾರ್ಗೆಟ್’ಗಳನ್ನು ಹೊಡೆಯುವ ರೋಟರಿ ವಿಂಗ್ ಸಿಸ್ಟಂ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.
    ಇನ್ನು ಪಾಕಿಸ್ಥಾನ ಒಟ್ಟು 1281 ವಿಮಾನಗಳನ್ನು ಹೊಂದಿದ್ದು ಇದರಲ್ಲಿ 410 ಅಟ್ಯಾಕ್, 296 ಟ್ರಾನ್ಸ್’ಪೋರ್ಟ್ ಹಾಗೂ 486 ಟ್ರೈನರ್ ವಿಮಾನಗಳಾಗಿವೆ. 328 ಹೆಲಿಕಾಪ್ಟರ್’ಗಳನ್ನು ಹೊಂದಿರುವ ಪಾಕ್ 49 ಅಟ್ಯಾಕ್ ಹೆಲಿಕಾಪ್ಟರ್’ಗಳನ್ನು ಹೊಂದಿದೆ.

  • ಭಾರತೀಯ ಸೇನೆ ಒಟ್ಟು 4426 ಕಾಂಬೋಟ್ ಟ್ಯಾಂಕ್ಸ್, 3147 ಶಸ್ತ್ರಸಜ್ಜಿತ ಹೋರಾಟದ ವಾಹನಗಳು, 190 ಸ್ವಯಂ ಚಾಲಿತ ಫಿರಂಗಿಗಳು, 4158 ಎಳೆಯುವ ಫಿರಂಗಿಗಳು, 266 ರಾಕೆಟ್ ಪ್ರಕ್ಷೇಪಕಗಳನ್ನು ಹೊಂದಿದೆ.
    ಯುದ್ಧ ಟ್ಯಾಂಕ್ ಮೌಲ್ಯವು ಮುಖ್ಯ ಬ್ಯಾಟಲ್ ಟ್ಯಾಂಕ್ಸ್, ಬೆಳಕಿನ ಟ್ಯಾಂಕ್ಗಳು ಮತ್ತು ಟ್ಯಾಂಕ್ ವಿಧ್ವಂಸಕಗಳನ್ನು ಒಳಗೊಂಡಿದೆ. ವರದಿಯಲ್ಲಿ, ಟ್ರ‍್ಯಾಕ್ಡ್ ಮತ್ತು ಚಕ್ರ ವಿನ್ಯಾಸಗಳ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಲಾಗುವುದಿಲ್ಲ. ಶಸ್ತ್ರಸಜ್ಜಿತ ಯುದ್ಧ ವಾಹನ  ಮೌಲ್ಯವು ಶಸ್ತ್ರಸಜ್ಜಿತ ಸಿಬ್ಬಂದಿ ಕ್ಯಾರಿಯರ್ಸ್ (ಎಪಿಸಿ) ಮತ್ತು ಪದಾತಿಸೈನ್ಯದ ಯುದ್ಧ ವಾಹನಗಳನ್ನು (ಐಎಫ್ವಿಗಳು) ಒಳಗೊಂಡಿದೆ. ಪ್ರಾಥಮಿಕ ರಾಕೆಟ್ ಪ್ರಕ್ಷೇಪಕಗಳು ಸ್ವಯಂ ಚಾಲಿತ ರೂಪಗಳನ್ನು ಒಳಗೊಂಡಿವೆ.

    ಪಾಕಿಸ್ಥಾನ ಒಟ್ಟು 2182 ಕಾಂಬೋಟ್ ಟ್ಯಾಂಕ್ಸ್, 2604 ಶಸ್ತ್ರಸಜ್ಜಿತ ಹೋರಾಟದ ವಾಹನಗಳು, 307 ಸ್ವಯಂಚಾಲಿತ ಫಿರಂಗಿಗಳು, 1240 ಎಳೆಯುವ ಫಿರಂಗಿಗಳು ಹಾಗೂ 144 ರಾಕೆಟ್ ಪ್ರಕ್ಷೇಪಕಗಳನ್ನು ಹೊಂದಿವೆ.

  • ಭಾರತ 295 ನೌಕಾ ಆಸ್ತಿಯಲ್ಲಿ ಒಂದು ವಿಮಾನವಾಹಕ ನೌಕೆ ಸೇರಿವೆ. ಇದರಲ್ಲಿ 14 ಯುದ್ಧ ನೌಕೆಗಳು, 11 ಡೆಸ್ಟ್ರಾಯರ್’ಗಳು, 22 ಕಾರ್ವೆಟ್’ಗಳು, 16 ಸಬ್’ಮರೀನ್’ಗಳು, 139 ಗಸ್ತು ಹಡಗುಗಳು, 4 ಗಣಿ ಯುದ್ಧ ಹಡಗುಗಳನ್ನು ಹೊಂದಿದೆ.

    ಏರ್’ಕ್ರಾಫ್ಟ್ ಕ್ಯಾರಿಯರ್ ಮೌಲ್ಯ ಸಾಂಪ್ರದಾಯಿಕ ವಿಮಾನ ಮತ್ತು ಹೆಲಿಕಾಪ್ಟರ್ ವಾಹಕಗಳನ್ನು ಒಳಗೊಂಡಿದೆ. ಜಲಾಂತರ್ಗಾಮಿ ಮೌಲ್ಯವು ಡೀಸೆಲ್-ವಿದ್ಯುತ್ ಮತ್ತು ಪರಮಾಣು-ಶಕ್ತಿಯ ವಿಧಗಳನ್ನು ಒಳಗೊಂಡಿದೆ.

Tags: AwantiporaAwantipora attackCRPFGlobal Firepower listindian armyKannada NewsPakistan armyPulwama attackಕಾಂಬೋಟ್ ಟ್ಯಾಂಕ್ಸ್ಪಾಕಿಸ್ಥಾನ ಸೇನೆಭಾರತೀಯ ಸೇನೆ
Previous Post

ಪಾಕಿಸ್ಥಾನದ ಯಾವುದೇ ನಟರಿಗೆ ಇನ್ನು ಭಾರತದಲ್ಲಿ ಅವಕಾವಿಲ್ಲ

Next Post

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025

ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಎಂಪಿ ರಾಘವೇಂದ್ರ | ಏನದು?

July 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಗವದ್ಗೀತಾ ಜ್ಞಾನದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ: ಅಶೋಕ್ ಭಟ್

July 9, 2025

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!