No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Tuesday, May 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಪಾಪಿ ಪಾಕ್ ಮುಂದೆ ನಮ್ಮ ಸೇನೆಯ ತಾಕತ್ತು ಎಷ್ಟಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 18, 2019
in ರಾಷ್ಟ್ರೀಯ
0
ಪಾಪಿ ಪಾಕ್ ಮುಂದೆ ನಮ್ಮ ಸೇನೆಯ ತಾಕತ್ತು ಎಷ್ಟಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Share on FacebookShare on TwitterShare on WhatsApp

ನವದೆಹಲಿ: ಪಾಕಿಸ್ಥಾನದ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್’ಪಿಎಫ್’ನ 42 ಯೋಧರನ್ನು ಹತ್ಯೆ ಮಾಡಿದ ನಂತರ ಶತ್ರು ರಾಷ್ಟ್ರದ ವಿರುದ್ಧ ಪ್ರತೀಕಾರಕ್ಕೆ ಭಾರತದೆಲ್ಲೆಡೆ ಆಕ್ರೋಶ ಹೆಚ್ಚಾಗಿದೆ.

ಇದರೊಂದಿಗೆ ಇಂದು ಇದೇ ಪುಲ್ವಾಮ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಯೋಧರನ್ನು ಹತ್ಯೆ ಮಾಡಿರುವುದು ಮತ್ತಷ್ಟು ಕಿಚ್ಚಿಗೆ ಕಾರಣವಾಗಿದ್ದು, ಪಾಕ್ ವಿರುದ್ಧ ಯುದ್ಧವೋ, ಸರ್ಜಿಕಲ್ ಸ್ಟ್ರೈಕೋ ಎಂಬ ಪ್ರಶ್ನೆ ದೇಶದ ಮುಂದೆ ಇದ್ದರೆ, ಪಾಕ್ ವಿರುದ್ಧ ಹೋರಾಡಲು ನಮ್ಮ ಸೇನೆಯ ಸಾಮರ್ಥ್ಯ ಹೊಂದಿದೆಯೇ ಎಂಬ ಪ್ರಶ್ನೆಯೂ ಸಹ ಕೆಲವರಲ್ಲಿ ಮೂಡಿದೆ. ಹೀಗಾಗಿ, ನಮ್ಮ ಸೇನೆಗೂ ಪಾಕ್ ಸೇನೆಗೂ ಇರುವ ಸಾಮರ್ಥ್ಯದ ಹೋಲಿಕೆ ಇಲ್ಲಿದೆ.

  • 2018ರ ಜಾಗತಿಕ ಮಿಲಿಟರಿ ಶಕ್ತಿಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಾಲ್ಕನೆಯ ಸ್ಥಾನವನ್ನು ಹೊಂದಿದ್ದರೆ ಪಾಕಿಸ್ಥಾನ 17ನೆಯ ಸ್ಥಾನವನ್ನು ಹೊಂದಿದೆ. 
  • ತಂತ್ರಜ್ಞಾನ ಆಧಾರಿತವಾಗಿ ನೋಡುವುದಾದರೆ ಪಾಕಿಸ್ಥಾನ ಮುಂದೆ ಭಾರತೀಯ ಸೇನೆ ಯುದ್ಧಕ್ಕೆ ನಿಂತರೆ ಗೆಲ್ಲುವುದು ನಿಶ್ಚಿತ.
  • 2018ರ ಮಾಹಿತಿಯ ಆಧಾರದಂತೆ ಭಾರತೀಯ ಸೇನೆಯ ಒಟ್ಟು ಯೋಧರ ಸಂಖ್ಯೆ 4,207,250. ಇದರಲ್ಲಿ ಸಕ್ರಿಯ ಯೋಧರ ಸಂಖ್ಯೆ 1,362,500 ಆಗಿದ್ದರೆ, ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಮೀಸಲು ಯೋಧರ ಸಂಖ್ಯೆ 2,844,750 ಆಗಿದೆ.

    ಇನ್ನು ಪಾಕಿಸ್ಥಾನ ಒಟ್ಟು ಯೋಧರ ಸಂಖ್ಯೆ 75,325,000. ಇದರಲ್ಲಿ ಸಕ್ರಿಯ ಯೋಧರ ಸಂಖ್ಯೆ 637,000 ಆಗಿದ್ದು, ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಮೀಸಲು ಯೋಧರ ಸಂಖ್ಯೆ 282,000 ಆಗಿದೆ.

  • ನಮ್ಮ ಭಾರತ ಏರ್’ಕ್ರಾಫ್ಟ್’ಗಳ ಸಂಖ್ಯೆ 2185 ಆಗಿದ್ದು, ಇದರಲ್ಲಿ 590 ಫೈಟರ್ ಜೆಟ್, 804 ಅಟ್ಯಾಕ್, 708 ಟ್ರಾನ್ಸ್’ಪೋರ್ಟ್ ಹಾಗೂ 251 ಟ್ರೈನರ್ ವಿಮಾನಗಳಾಗಿವೆ. ಅಟ್ಯಾಕ್ ವಿಮಾನಗಳು ಭೂಮಿಯ ಮೇಲೆ ಹಾಗೂ ಮೇಲ್ಮೈನಲ್ಲೂ ಸಹ ಟಾರ್ಗೆಟ್ ಮಾಡುವ ಸಾಮರ್ಥ್ಯ ಹೊಂದಿವೆ.

    ನಮ್ಮ ದೇಶದ ಸೇನೆ ಒಟ್ಟು 720 ಹೆಲಿಕಾಪ್ಟರ್’ಗಳನ್ನು ಹೊಂದಿದ್ದು ಇದರಲ್ಲಿ 15 ಅಟ್ಯಾಕ್ ಹೆಲಿಕಾಪ್ಟರ್’ಗಳಾಗಿವೆ. ಅಟ್ಯಾಕ್ ಹೆಲಿಕಾಪ್ಟರ್’ಗಳು ಮಲ್ಟಿ ಇಂಜಿನ್’ಗಳನ್ನು ಹೊಂದಿದ್ದು, ಭೂಮಿಯ ಮೇಲಿನ ಟಾರ್ಗೆಟ್’ಗಳನ್ನು ಹೊಡೆಯುವ ರೋಟರಿ ವಿಂಗ್ ಸಿಸ್ಟಂ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.
    ಇನ್ನು ಪಾಕಿಸ್ಥಾನ ಒಟ್ಟು 1281 ವಿಮಾನಗಳನ್ನು ಹೊಂದಿದ್ದು ಇದರಲ್ಲಿ 410 ಅಟ್ಯಾಕ್, 296 ಟ್ರಾನ್ಸ್’ಪೋರ್ಟ್ ಹಾಗೂ 486 ಟ್ರೈನರ್ ವಿಮಾನಗಳಾಗಿವೆ. 328 ಹೆಲಿಕಾಪ್ಟರ್’ಗಳನ್ನು ಹೊಂದಿರುವ ಪಾಕ್ 49 ಅಟ್ಯಾಕ್ ಹೆಲಿಕಾಪ್ಟರ್’ಗಳನ್ನು ಹೊಂದಿದೆ.

  • ಭಾರತೀಯ ಸೇನೆ ಒಟ್ಟು 4426 ಕಾಂಬೋಟ್ ಟ್ಯಾಂಕ್ಸ್, 3147 ಶಸ್ತ್ರಸಜ್ಜಿತ ಹೋರಾಟದ ವಾಹನಗಳು, 190 ಸ್ವಯಂ ಚಾಲಿತ ಫಿರಂಗಿಗಳು, 4158 ಎಳೆಯುವ ಫಿರಂಗಿಗಳು, 266 ರಾಕೆಟ್ ಪ್ರಕ್ಷೇಪಕಗಳನ್ನು ಹೊಂದಿದೆ.
    ಯುದ್ಧ ಟ್ಯಾಂಕ್ ಮೌಲ್ಯವು ಮುಖ್ಯ ಬ್ಯಾಟಲ್ ಟ್ಯಾಂಕ್ಸ್, ಬೆಳಕಿನ ಟ್ಯಾಂಕ್ಗಳು ಮತ್ತು ಟ್ಯಾಂಕ್ ವಿಧ್ವಂಸಕಗಳನ್ನು ಒಳಗೊಂಡಿದೆ. ವರದಿಯಲ್ಲಿ, ಟ್ರ‍್ಯಾಕ್ಡ್ ಮತ್ತು ಚಕ್ರ ವಿನ್ಯಾಸಗಳ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಲಾಗುವುದಿಲ್ಲ. ಶಸ್ತ್ರಸಜ್ಜಿತ ಯುದ್ಧ ವಾಹನ  ಮೌಲ್ಯವು ಶಸ್ತ್ರಸಜ್ಜಿತ ಸಿಬ್ಬಂದಿ ಕ್ಯಾರಿಯರ್ಸ್ (ಎಪಿಸಿ) ಮತ್ತು ಪದಾತಿಸೈನ್ಯದ ಯುದ್ಧ ವಾಹನಗಳನ್ನು (ಐಎಫ್ವಿಗಳು) ಒಳಗೊಂಡಿದೆ. ಪ್ರಾಥಮಿಕ ರಾಕೆಟ್ ಪ್ರಕ್ಷೇಪಕಗಳು ಸ್ವಯಂ ಚಾಲಿತ ರೂಪಗಳನ್ನು ಒಳಗೊಂಡಿವೆ.

    ಪಾಕಿಸ್ಥಾನ ಒಟ್ಟು 2182 ಕಾಂಬೋಟ್ ಟ್ಯಾಂಕ್ಸ್, 2604 ಶಸ್ತ್ರಸಜ್ಜಿತ ಹೋರಾಟದ ವಾಹನಗಳು, 307 ಸ್ವಯಂಚಾಲಿತ ಫಿರಂಗಿಗಳು, 1240 ಎಳೆಯುವ ಫಿರಂಗಿಗಳು ಹಾಗೂ 144 ರಾಕೆಟ್ ಪ್ರಕ್ಷೇಪಕಗಳನ್ನು ಹೊಂದಿವೆ.

  • ಭಾರತ 295 ನೌಕಾ ಆಸ್ತಿಯಲ್ಲಿ ಒಂದು ವಿಮಾನವಾಹಕ ನೌಕೆ ಸೇರಿವೆ. ಇದರಲ್ಲಿ 14 ಯುದ್ಧ ನೌಕೆಗಳು, 11 ಡೆಸ್ಟ್ರಾಯರ್’ಗಳು, 22 ಕಾರ್ವೆಟ್’ಗಳು, 16 ಸಬ್’ಮರೀನ್’ಗಳು, 139 ಗಸ್ತು ಹಡಗುಗಳು, 4 ಗಣಿ ಯುದ್ಧ ಹಡಗುಗಳನ್ನು ಹೊಂದಿದೆ.

    ಏರ್’ಕ್ರಾಫ್ಟ್ ಕ್ಯಾರಿಯರ್ ಮೌಲ್ಯ ಸಾಂಪ್ರದಾಯಿಕ ವಿಮಾನ ಮತ್ತು ಹೆಲಿಕಾಪ್ಟರ್ ವಾಹಕಗಳನ್ನು ಒಳಗೊಂಡಿದೆ. ಜಲಾಂತರ್ಗಾಮಿ ಮೌಲ್ಯವು ಡೀಸೆಲ್-ವಿದ್ಯುತ್ ಮತ್ತು ಪರಮಾಣು-ಶಕ್ತಿಯ ವಿಧಗಳನ್ನು ಒಳಗೊಂಡಿದೆ.

Tags: AwantiporaAwantipora attackCRPFGlobal Firepower listindian armyKannada NewsPakistan armyPulwama attackಕಾಂಬೋಟ್ ಟ್ಯಾಂಕ್ಸ್ಪಾಕಿಸ್ಥಾನ ಸೇನೆಭಾರತೀಯ ಸೇನೆ
Share196Tweet123Send
Previous Post

ಪಾಕಿಸ್ಥಾನದ ಯಾವುದೇ ನಟರಿಗೆ ಇನ್ನು ಭಾರತದಲ್ಲಿ ಅವಕಾವಿಲ್ಲ

Next Post

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

ಭಾರತದ ಪ್ರತೀಕಾರಕ್ಕೆ ಹೆದರಿ ಗುಳೆ ಹೊರಟ ನಾಮರ್ದ ಜೈಷ್ ಉಗ್ರರು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಶಿವಮೊಗ್ಗ-ಚೆನ್ನೈ, ಬೆಂಗಳೂರು-ಕನ್ಯಾಕುಮಾರಿ ಸೇರಿ 12 ಎಕ್ಸ್’ಪ್ರೆಸ್ ರೈಲು ಮಹತ್ವದ ಮಾಹಿತಿ

May 11, 2026
ಸತ್ಯನಾರಾಯಣರಾವ್‍ ನಿಧನ | ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ ಸಂತಾಪ

ಸತ್ಯನಾರಾಯಣರಾವ್‍ ನಿಧನ | ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ ಸಂತಾಪ

May 11, 2026
`ಶೂದ್ರ ಬಂಡಾಯ’ ಕೃತಿ ಲೋಕಾರ್ಪಣೆ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ

`ಶೂದ್ರ ಬಂಡಾಯ’ ಕೃತಿ ಲೋಕಾರ್ಪಣೆ | ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ

May 11, 2026
ಭದ್ರತೆಯಲ್ಲಿ ರಾಜಿಯಿಲ್ಲ | ಬಾಂಗ್ಲಾ ಗಡಿ ಬೇಲಿಗಾಗಿ BSFಗೆ ಭೂಮಿ ಹಸ್ತಾಂತರಕ್ಕೆ ಸುವೇಂದು ಸರ್ಕಾರ ಅಸ್ತು

ಭದ್ರತೆಯಲ್ಲಿ ರಾಜಿಯಿಲ್ಲ | ಬಾಂಗ್ಲಾ ಗಡಿ ಬೇಲಿಗಾಗಿ BSFಗೆ ಭೂಮಿ ಹಸ್ತಾಂತರಕ್ಕೆ ಸುವೇಂದು ಸರ್ಕಾರ ಅಸ್ತು

May 11, 2026
ಸಚಿವ ಡಿ. ಸುಧಾಕರ್ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ

ಸಚಿವ ಡಿ. ಸುಧಾಕರ್ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ

May 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL