Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಸಚಿನ್ ಪಾರ್ಶ್ವನಾಥ್

ರಕ್ತದಲ್ಲಿ ಬೆರೆತ ಸಂಸ್ಕೃತಿಯ ಸಮಾಧಿ ಕಟ್ಟುವ ಕೃತ್ಯ ವಿಷ ವಿದ್ವಾಂಸರಿಂದ ಸಾಧ್ಯವೇ? ಕೊನೆಗೂ ಗೆದ್ದದ್ದು ಧರ್ಮವೇ

November 15, 2019
in ಸಚಿನ್ ಪಾರ್ಶ್ವನಾಥ್
0 0
0
Share on facebookShare on TwitterWhatsapp
Read - < 1 minute

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅದೊಂದು ಕಾಲವಿತ್ತು ಅಜ್ಜನ ಕತೆಗಳೆಲ್ಲವೂ ರಾಮನೂರಿನಿಂದಲೇ ಶುರುವಾಗುತ್ತಿದ್ದವು. ಅಲ್ಲಿ ಬಣ್ಣಗಳ ಭೇದವಿರಲಿಲ್ಲ, ಧರ್ಮಗಳ ಹಂಗಿರಲಿಲ್ಲ. ದಿನವೂ ಒಂದೊಂದು ಕಥೆಗಳ ಸುಗ್ಗಿ. ಕೃಷ್ಣ ವರ್ಣದ ರಾಮ ಅನಂತ ವರ್ಣಗಳಿಗೂ ಪ್ರಿಯ. ನ್ಯಾಯ ನೀತಿ ಮತ್ತು ಧರ್ಮದ ಚೌಕಟ್ಟಿನ ಒಳಗೆ ಬದುಕುವ ಪದ್ಧತಿಗೆ ಒಂದು ಚಂದದ ಹೆಸರಿದೆ.. ರಾಮರಾಜ್ಯ.! ಭರತನ ನಾಡಿನಲ್ಲಿ ರಾಮನ ಊರುಂಟು, ಜಟಾಯುವಿನ ಅವಶೇಷವುಂಟು, ಅಳಿಲಿನ ಸೇತುವುಂಟು, ನೆರೆಯಲಿ ರಾವಣ ದೇಶವುಂಟು.. ಹೀಗೆ ಕಣ್ಣಿಗೆ ರಾಚುವ ಸತ್ಯಗಳ ನಡುವೆ ಅವೆಲ್ಲವೂ ನಂಬಿಕೆಗಳು, ದಾಖಲೆ ರಹಿತ ವ್ಯಾಖ್ಯಾನಗಳು ಎನ್ನುವ ಮೌಢ್ಯ ಶಿಕ್ಷಣವೂ, ದೋಗಲೆ ಇತಿಹಾಸಕಾರರು ಉಂಟು.

ಮತ್ತೆ ರಾಮನೂರಿಗೆ ಬರೋಣ. ಅಯೋಧ್ಯೆ.. ಅಬ್ಬಾ ಆ ಹೆಸರಿನಲ್ಲೇ ಎಷ್ಟು ಧನಾತ್ಮಕ ಶಕ್ತಿ ಇದೆ. ಸಹಸ್ರಮಾನಗಳ ಹಿಂದೆಯೇ ಭರತ ಖಂಡದ ಉದ್ದಗಲಗಳನ್ನು ಅಳೆದುದಲ್ಲದೇ, ಭೌಗೋಳಿಕವಾಗಿ ಗುರುತಿಸಿದ ಭವ್ಯ ವಿಜ್ಞಾನದ, ಅಪರಿಮಿತ ಬುದ್ಧಿಮತ್ತೆಯ ದೇಶವಿದು. ಅದೆಂತಹುದೋ ಒಂದು ವಿಷಮ ಘಳಿಗೆ.. ಅಸಂಖ್ಯಾತ ಅಧರ್ಮಿ ದಾಳಿಕೋರರಿಗೆ ಸಿಕ್ಕ ಐತಿಹಾಸಿಕ ದೇಗುಲಗಳು, ಲಕ್ಷಾಂತರ ಗ್ರಂಥಗಳು, ಕೋಟ್ಯಾಂತರ ಜನರ ನಂಬಿಕೆಗಳು ನಾಶವಾದವು. ಅಳಿದುಳಿದ ಐತಿಹ್ಯಗಳನ್ನು ಕದಡಿ, ಸಮಾಧಿ ಕಟ್ಟುವ ಕೆಲಸವನ್ನು ಕೆಲವು ವಿಷ ವಿದ್ವಾಂಸರು ಬಾಡಿಗೆಗೆ ಪಡೆದರು. ಆದರೂ ರಕ್ತದಲ್ಲಿ ಬೆರೆತ ಸಂಸ್ಕೃತಿಯ ಹೇಗೆ ತಾನೆ ಬೇರ್ಪಡಿಸಿಯಾರು?

ಹಿಂದೂ ಎಂದರೆ ಅದು ಧರ್ಮವಲ್ಲ, ಅದೊಂದು ಪರಂಪರೆ. ಅಲ್ಲಿ ಎಲ್ಲ ಧರ್ಮಗಳಿವೆ, ಅಸಂಖ್ಯಾತ ವರ್ಣಗಳಿವೆ, ಅನೇಕ ಆಚರಣೆಗಳಿವೆ, ಅನಂತ ದೈವಗಳಿವೆ, ಅಪರಿಮಿತ ಜನರಿದ್ದಾರೆ. ಆದರೂ ಭಾರತ ಒಂದೇ. ಇನ್ನೂ ತೊದಲಾಡುವ ಹಸುಳೆಯ ಕೇಳಿ ಭಾರತದ ಮೂಲಪುರುಷ ಯಾರು? ಶ್ರೀರಾಮ. ಇಲ್ಲಿ ಪಂಗಡಗಳ ನಡುವೆ ಕಲಹವಿಲ್ಲ, ಮತಾಂತರದ ಮೊಗ ಹೊತ್ತ ವ್ಯಾಪಾರಿಗಳಿಲ್ಲ. ದಿನ ಮೂಡುವ ಮೊದಲೇ ತೆರಳುವ ಉದ್ಯೋಗಿಗೂ ರಾಮನಿದ್ದಾನೆ, ಸಂಜೆ ಹರಿದ ಅಂಗಿಯ ಕಳಚಿ ಮುಳುಗು ಹಾಕಿ ಕುಂಕುಮ ಇಟ್ಟು ಮಲಗುವ ತಿರುಕನಿಗೂ ರಾಮನಿದ್ದಾನೆ.

ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸುಂದರ ವಿಗ್ರಹ ಮೇಘಶ್ಯಾಮ್
ಗಂಗಾ ತುಳಸೀ ಶಾಲಗ್ರಾಮ್
ಭದ್ರ ಗಿರೀಶ್ವರ ಸೀತಾರಾಮ್
ಭಗತ್ ಜನಪ್ರಿಯ ಸೀತಾರಾಮ್
ಜಾನಕೀರಮಣ ಸೀತಾರಾಮ್
ಜಯ ಜಯ ರಾಘವ ಸೀತಾರಾಮ್

ಮುಂಜಾವಿನ ತಂಪಿನ ಏಳುವ ಕ್ಷಣದಿಂದ ಹಿಡಿದು ಹಾಸಿಗೆ ಹಿಡಿಯುವ ಕಾರಿರುಳ ಘಳಿಗೆಯ ತನಕವೂ ರಾಮನಿದ್ದಾನೆ. ಬದುಕನ್ನು ಮೀರಿ ಪಾರಮಾರ್ಥಿಕ ನಂಬಿಕೆಗಳಲ್ಲೂ ರಾಮನಿದ್ದಾನೆ. ಭವ್ಯ ಭಾರತದ ನೆಲದಲ್ಲಿ ರಾಮನ ನೆರಳಿದೆ, ನೆನಪಿದೆ..


Get In Touch With Us info@kalpa.news Whatsapp: 9481252093

Tags: AyodhyaCultureHinduismOrigin of IndiaRam MandirSachin ParshwanathSpecial Articleಭಾರತಭಾರತದ ಮೂಲಪುರುಷಸಚಿನ್ ಪಾರ್ಶ್ವನಾಥ್ಸಂಸ್ಕೃತಿಹಿಂದೂ ಧರ್ಮ
Previous Post

ಡಿಕೆಶಿಗೆ ಬಿಗ್ ರಿಲೀಫ್: ಇಡಿ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Next Post

ಇಸ್ಲಾಮಿಕ್ ಉಗ್ರವಾದದ ಕರಾಳ ಮುಖ: ಪಶ್ಚಿಮಕ್ಕೂ ಮುನ್ನವೇ ಕಾಶ್ಮೀರ ಐಸಿಸ್ ಮಟ್ಟದ ನರಕ ಕಂಡಿತ್ತು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇಸ್ಲಾಮಿಕ್ ಉಗ್ರವಾದದ ಕರಾಳ ಮುಖ: ಪಶ್ಚಿಮಕ್ಕೂ ಮುನ್ನವೇ ಕಾಶ್ಮೀರ ಐಸಿಸ್ ಮಟ್ಟದ ನರಕ ಕಂಡಿತ್ತು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!