Sunday, June 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಗರವಾಸಿಗಳಿಗೆ ರಾಹುಗ್ರಸ್ತ ಗ್ರಹಣವಾಗಿರುವ ಲಾಕ್ ಡೌನ್

July 17, 2020
in Special Articles
0 0
0
Image Courtesy: Internet

Image Courtesy: Internet

Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ದೇವ ಸೃಷ್ಟಿಯ ವೈವಿಧ್ಯಮಯ ಜೀವ ಸಂಕುಲವನ್ನು ಹುಲು ಮನುಜನೊಬ್ಬನೇ ತಿಂದು ತೇಗಿದ್ದಾನೆ. ಕಣ್ಣಿಗೆ ಕಾಣುವ ಅತಿ ಚಿಕ್ಕ ಜಂತುವಿನಿಂದ ಹಿಡಿದು ಕಡಲ ದೈತ್ಯ ತಿಮಿಂಗಿಲದ ಪರ್ಯಂತ ಯಾವ ಜೀವಿಯನ್ನು ಮನುಷ್ಯ ಬಿಡಲಿಲ್ಲ. ಬಿಡುತ್ತಿಲ್ಲ. ಬ್ರಹ್ಮಾಂಡ ತನ್ನದು, ತಾನೇ ಬ್ರಹ್ಮಾಂಡದ ದೊರೆ, ವಾರಸುದಾರ ಎಂಬಂತೆ ಮನಸ್ಸು ಬಂದಂತೆ ವರ್ತಿಸುತ್ತಿದ್ದಾನೆ. ಇಲ್ಲಿರುವ ಸಕಲ ಜೀವ ಸಂಕುಲಗಳೂ ಪ್ರಕೃತಿಯ ಪೂರಕ ಎಂದು ಮಾನವ ಒಪ್ಪಿಕೊಂಡಂತೆ ಕಂಡು ಬರುವುದಿಲ್ಲ. ಈಗಾಗಲೇ ಮಾನವನಿಂದಾಗಿ ಹಲವು ಜೀವಿಗಳು ತಮ್ಮ ಅಸ್ತಿತ್ವವನ್ನು ಕಳಕೊಂಡು ಲುಪ್ತವಾಗಿವೆ. ಕೆಲವು ವಿನಾಶದ ಅಂಚಿನಲ್ಲಿವೆ. ಇದಕ್ಕೆಲ್ಲ ಸಿಗುವ ಕಾರಣ ಒಂದೇ ಮಾನವ ಮತ್ತವನ ನಾಲಗೆ.

ನಮ್ಮ ದೇಶದಲ್ಲಿ ಆರ್ಯರ ವಲಸೆಯ ಬಳಿಕ ಯಜ್ಞ ಯಾಗಾದಿಗಳ ಹೆಸರಲ್ಲಿ ಕುದುರೆ, ಕೋಣ, ಕುರಿ, ಕೋಳಿ ಮುಂತಾದ ಆಯ್ದ ಪ್ರಾಣಿ, ಪಕ್ಷಿಗಳನ್ನು ಬಲಿಗೊಟ್ಟು ಭಕ್ಷಿಸಲಾಗುತ್ತಿತ್ತು. ಇದಕ್ಕೆ ಧಾರ್ಮಿಕ ಗ್ರಂಥಗಳಲ್ಲಿ ಸಾಕಷ್ಟು ಉದಾಹರಣೆಗಳಿವೆ. ಮಹಾವೀರ, ಬುದ್ಧರ ಕಾಲದಲ್ಲಿ ಅಹಿಂಸೆಯ ಪ್ರಚಾರ ವ್ಯಾಪಕವಾಗಿ ನಡೆದು ಪ್ರಾಣಿ ಹಿಂಸೆ ಗಣನೀಯವಾಗಿ ಕ್ಷೀಣಗೊಂಡದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಜೈನ ಧರ್ಮ ಇಂದಿಗೂ ಅಹಿಂಸೆಯ ಪರವಾಗಿ ಗಟ್ಟಿಯಾಗಿ ನಿಂತಿರುವುದನ್ನು ನಾವು ಕಾಣಬಹುದು.

ದಾಳಿಕೋರ ಮುಸಲ್ಮಾನರಿಂದ ಗೋಹತ್ಯೆಗಳು ಆರಂಭವಾದರೆ; ಪಾಶ್ಚಿಮಾತ್ಯರ ಆಗಮನದ ಅನಂತರದಲ್ಲಿ ಸಾರ್ವತ್ರಿಕವಾಯಿತು. ವಿಪರ್ಯಾಸವೆಂದರೆ; ಬೌದ್ಧ ಧರ್ಮವನ್ನು ಒಪ್ಪಿಕೊಂಡ ಚೀನಾದಂತಹ ದೇಶಗಳಲ್ಲಿ ವ್ಯಾಪಕವಾಗಿ ಪ್ರಾಣಿ ಹಿಂಸೆ ನಡೆಯುತ್ತಿವೆ. ಮಾಂಸ ಭಕ್ಷಣೆಯ ಸಲುವಾಗಿ ಸಾಕುಪ್ರಾಣಿ, ಸರೀಸೃಪ, ಜಲಚರ, ವನಚರ ಹಾಗೂ ಕಣ್ಣಿಗೆ ಕಾಣುವ ಯಾವುದೇ ಜೀವಿಗಳನ್ನು ಅವರು ಬಿಡದೇ ಭಕ್ಷಿಸುತ್ತಾರೆ. ಚೀನಾದಲ್ಲಿ ಜಗತ್ತಿನ ಲಭ್ಯ ಜೀವಿಗಳ ಮಾಂಸ ಮಾರಾಟದ ಮಳಿಗೆಗಳು ಅಗಣಿತವಾಗಿವೆ. ಅಂತಹುಗಳಲ್ಲಿ ‘ವುಹಾನ್’ ಮಾರುಕಟ್ಟೆಯೂ ಒಂದು. ಪ್ರಸ್ತುತ ಜಗತ್ತಿನ ತಲ್ಲಣಕ್ಕೆ ಕಾರಣವಾದ ’ಕೊರೋನ’ ಎಂಬ ಮಾರಕ ಸೂಕ್ಷ್ಮ ಜೀವಿಯ ತವರು ಮನೆ ಈ ವುಹಾನ್ ಮಾರುಕಟ್ಟೆ ಎಂದು ಗುರುತಿಸಲಾಗಿದೆ. ಇಲ್ಲಿಯ ತಜ್ಞ ವೈದ್ಯನೊಬ್ಬ ಮೊದಲ ಬಾರಿ ಕೊರೋನಾದ ಬಗ್ಗೆ ಎಚ್ಚರಿಸಿದಾಗ ಚೀನಾದ ಎಡಪಂಥಿಯ ಸರಕಾರ ಅವನಿಗೆ ಜೈಲು ಶಿಕ್ಷೆ ವಿಧಿಸಿತು. ಸರಕಾರಕ್ಕೆ ನಿಜದ ಅರಿವಾಗುವಷ್ಟರಲ್ಲಿ ಆ ವೈದ್ಯ ಇದೇ ಕಾಯಿಲೆಗೆ ಬಲಿಯಾಗಿ ಸತ್ತಿದ್ದ. ವುಹಾನ್’ನಿಂದ ಆರಂಭಗೊಂಡ ಕೊರೋನದ ಜೈತ್ರಯಾತ್ರೆ ಪ್ರಪಂಚದ ಮೂಲೆಗಳಿಗೆ ತಲುಪಿ ರಣಕಹಳೆ ಮೊಳಗಿಸುತ್ತಿದೆ. ಸಂತ್ರಸ್ತ ದೇಶಗಳ ಯಾದಿಯಲ್ಲಿ ನಮ್ಮ ದೇಶವೂ ಮುಂದಿದೆ.

ಮಾರ್ಚು ತಿಂಗಳ ಮೂರನೇ ವಾರದಿಂದ ಆರಂಭವಾದ ಲಾಕ್ ಡೌನ್ ಎಂಬ ಮನೆವಾಸ ಇಂದಿಗೂ ಜಾರಿಯಲ್ಲಿದೆ. ನಾಲ್ಕು ತಿಂಗಳುಗಳು ಮುಗಿಯುತ್ತಾ ಬಂದರೂ ತೆರವಾಗುವ ಲಕ್ಷಣಗಳು ಕಾಣುತ್ತಿಲ್ಲ. ಮೊದಲಿಗೆ ಹದಿನೈದು ದಿನಗಳ ಲೆಕ್ಕಾಚಾರದಲ್ಲಿ ಆರಂಭವಾದ ಲಾಕ್ ಡೌನ್ ಈಗ ಮಾಸಿಕಗಳಿಗೆ ನಿಗದಿಯಾಗತೊಡಗಿದೆ. ಕೊರೋನಾ ಸಾಂಕ್ರಾಮಿಕವಾಗದಂತೆ ತಡೆಯೊಡ್ಡುವ ನೆಲೆಯಲ್ಲಿ ಸರಕಾರ ಲಾಕ್ ಡೌನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಈ ವ್ಯವಸ್ಥೆಯ ವ್ಯತಿರಿಕ್ತವಾದ ಪರಿಣಾಮಗಳನ್ನೂ ನಾವು ಕಾಣುತ್ತಿದ್ದೇವೆ. ಹಳ್ಳಿಗಳಲ್ಲಿ ಅಷ್ಟಾಗಿ ಪ್ರತಿಕೂಲ ಪರಿಸ್ಥಿತಿಯನ್ನು ತಂದೊಡ್ಡದ ಲಾಕ್ ಡೌನ್ ನಗರವಾಸಿಗಳ ಬದುಕನ್ನು ಬಗ್ಗಡಗೊಳಿಸಿರುವುದಂತೂ ಸತ್ಯ. ವ್ಯಾಪಾರ ವ್ಯವಹಾರಗಳನ್ನು ಮುಚ್ಚಲಾಗಿದೆ. ಸುಗಮವಾಗಿ ತಾಯ್ನಾಡಿಗೂ ಹೋಗುವಂತಿಲ್ಲ. ಹಲವು ಕಠಿಣ ನಿಯಮಗಳನ್ನು ಪಾಲಿಸಿ ನಂತರ ಹೋದರೂ ಮನೆಯವರು, ಆಸುಪಾಸಿನವರು ಒಪ್ಪಿಕೊಳ್ಳುತ್ತಿಲ್ಲ. ಹೊಟೇಲು ಕ್ಯಾಂಟೀನ್ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕನಿಷ್ಠ ವೇತನಕ್ಕೆ ದುಡಿಯುವ ವರ್ಗದ ಜನರ ಬವಣೆ ಸಹ್ಯವಾಗಿಲ್ಲ. ಆರ್ಥಿಕ ದುರ್ಬಲತೆಯಿಂದಾಗಿ ಬದುಕು ಶೋಚನೀಯವಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಗಳು ಮರಣ ವಾರ್ತೆಗಳಾಗಿವೆ. ಜನರ ಭಯ ನಿರ್ಮೂಲನೆ ಮಾಡಬೇಕಾದವರು ಭಯ ನಿರ್ಮಾಣ ಮಾಡುತ್ತಿದ್ದಾರೆ. ನಗರವಾಸಿಗಳ ಜೀವನ ಸ್ಥಿತಿ ದಾರುಣವಾಗಿವೆ. ಮಕ್ಕಳ ಶಾಲಾ ಶುಲ್ಕ, ಖಾಸಗಿ ತರಗತಿಗಳ ಶುಲ್ಕ ಭರಿಸಬೇಕಾಗಿದೆ. ಆನ್ ಲೈನ್ ಸೌಲಭ್ಯ ಮತ್ತು ಅದಕ್ಕೆ ತಕ್ಕಂತಿರುವ ಮೊಬೈಲ್ ಪೋನುಗಳ ಸೌಕರ್ಯಗಳು ಬೇಕಾಗಿವೆ. ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಡಂಗುರ ಸಾರುತ್ತಿದ್ದವರೇ ಇಂದು ದಿನದ 10-12 ಗಂಟೆಗಳ ಕಾಲ ಮೊಬೈಲಿಗೆ ಮುತ್ತಿಡುವಂತೆ ಮಾಡುತ್ತಿದ್ದಾರೆ. ದಿನಬಳಕೆಯ ವಸ್ತುಗಳು ತುಟ್ಟಿಯಾಗಿವೆ. ಕೆಲಸ ಮಾಡುವಂತಿಲ್ಲ. ಕೆಲಸವಿಲ್ಲದೆ ಜೀವನ ನಿರ್ವಹಣೆ ಸಾಧ್ಯವಿಲ್ಲ. ಅನಾಥ ಪ್ರಜ್ಞೆ, ಒಂಟಿತನ, ನಿರುತ್ಸಾಹ, ದುಗುಡ, ಶೀಘ್ರ ಕೋಪ, ಕೌಟುಂಬಿಕ ಅಭದ್ರತೆ, ಮನೆಯವರ ಮೂದಲಿಕೆ, ಮಾನಸಿಕ ಖಿನ್ನತೆ ಮೊದಲಾದ ಕಾರಣಗಳಿಂದ ಹೃದಯಾಘಾತ, ಅಸಹಜ ಸಾವು, ಆತ್ಮಹತ್ಯೆ ಮೊದಲಾದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ಬಡತನ, ಹಸಿವು, ಸ್ವಾಭಿಮಾನದ ಕಾರಣದಿಂದಾಗಿ ನಗರವಾಸಿಗಳ ಬದುಕು ಅಸಹನೀಯವಾಗಿದೆ. ಲಾಕ್ ಡೌನ್ ಎಂಬುದು ರಾಹುಗ್ರಸ್ತ ಗ್ರಹಣವಾಗಿದೆ. ಇನ್ನೂ ಮುಂದುವರಿದರೆ ಬದುಕು ಸಾಗುವುದು ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ. ಆದಷ್ಟೂ ಬೇಗ ಮತ್ತು ವೇಗದಲ್ಲಿ ಸರಕಾರ ಸುಕಲ್ಪಿತ ವ್ಯವಸ್ಥೆಗಳನ್ನು ಜಾರಿಗೆ ತಾರದೇ ಹೋದಲ್ಲಿ ಜನರ ಬದುಕು ಹೇಗೆ ಮತ್ತು ಎತ್ತ ಎಂಬಂಥ ಪ್ರಶ್ನೆಗಳಿಗೆ ಗ್ರಾಸವಾಗುವುದರಲ್ಲಿ ಲವಲೇಶವೂ ಸಂದೇಹವಿಲ್ಲ.


Get In Touch With Us info@kalpa.news Whatsapp: 9481252093

Tags: Corona PositiveCorona VirusElectronic MediaKannada News WebsiteLatest News KannadaLockdownUday Shetty Panjimaruಎಲೆಕ್ಟ್ರಾನಿಕ್ ಮಾಧ್ಯಮಲಾಕ್ ಡೌನ್
Previous Post

ಕೋವಿಡ್19 ಕ್ಲಿಷ್ಟಪರಿಸ್ಥಿತಿಯಲ್ಲೂ 1670 ಹೆರಿಗೆ ಮಾಡಿಸಿದ ವೈದ್ಯರನ್ನು ಅಭಿನಂದಿಸಿದ ಶಾಸಕರು

Next Post

ಅಪರಾಧಗಳಿಗೆ ಇತಿಶ್ರೀ ಹಾಡದಿದ್ದಲ್ಲಿ ನಿಮ್ಮ ಜಾಗಕ್ಕೆ ಬೇರೆಯವರನ್ನು ಕರೆಸಬೇಕಾಗುತ್ತದೆ: ಎಸ್‌ಪಿಗೆ ಸಚಿವರ ಎಚ್ಚರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಪರಾಧಗಳಿಗೆ ಇತಿಶ್ರೀ ಹಾಡದಿದ್ದಲ್ಲಿ ನಿಮ್ಮ ಜಾಗಕ್ಕೆ ಬೇರೆಯವರನ್ನು ಕರೆಸಬೇಕಾಗುತ್ತದೆ: ಎಸ್‌ಪಿಗೆ ಸಚಿವರ ಎಚ್ಚರಿಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!