Sunday, July 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಸೆ.5ರ ನಂತರ ಮೋದಿ ಸಂಕಷ್ಟಕ್ಕೆ ಪರಿಹಾರ, ಆದರೂ ಆತಂಕ ಎದುರಿಸಬೇಕದೀತು: ಅಮ್ಮಣ್ಣಾಯ ಭವಿಷ್ಯ

September 1, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಸದ್ಯ ಸೆ.4 ರ ನಂತರ ಮೋದಿಗಿದ್ದ ಸಂಕಷ್ಟಗಳು ಮುಗಿಯಿತು. ಯಾವಾಗ 2019 Febನಿಂದ ಚಂದ್ರದಶೆಯಲ್ಲಿ ಪ್ರತ್ಯರ ತಾರೆಯಲ್ಲಿರುವ ಕೇತು ಭುಕ್ತಿ ಶುರುವಾಗಿತ್ತೋ ಅಲ್ಲಿಂದ ನಿಂದನೆಗಳ ಸುರಿಮಳೆಯಲ್ಲೇ ತೋಯ್ದು ಹೋದರು. ಆದರೆ ಬಲಿಷ್ಟ ಶನಿ ಮತ್ತು ಚಂದ್ರರಿಂದಾಗಿ ಮನೋಬಲ ಇದ್ದುದರಿಂದ ವಿಚಲಿತರಾಗಲಿಲ್ಲ. ವಿಚಲಿತರಾದವರು ದಾರಿ(Route) ಬದಲಾಯಿಸಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಆದರೆ ಮೋದಿಯವರದ್ದು ಅಚಲವಾದ ನಿಲುವಾಗಿದೆ.

ಈಗ ಸೆ.4 ರ ನಂತರ ಶುಕ್ರ ಭುಕ್ತಿ. ಇದು ಮೋದಿಯವರ ಜನ್ಮ ನಕ್ಷತ್ರಕ್ಕೆ ಕ್ಷೇಮ ತಾರೆಯ ಭುಕ್ತಿ. ಆದರೂ ಶುಕ್ರನಿಗೆ ವ್ಯಯಾಧಿಪತ್ಯ ಇರುವುದರಿಂದ ಧನ ವ್ಯಯವಾಗಲಿದೆ. ವ್ಯಯ ಆದರೂ ವ್ಯವಸ್ಥೆ ಸರಿ ಮಾಡಿಕೊಳ್ಳುವುದಕ್ಕಾಗಿಯೇ ಇರುತ್ತದೆ. ಈ ಕೇತು ಭುಕ್ತಿಯಲ್ಲಿ ಆತಂಕವಾದಿಗಳ ಉಪಟಳವೇ ಹೆಚ್ಚಾಯ್ತು. ರಾಹು ಕೇತುಗಳು ಯಾವಾಗಲೂ ಅವರಿರುವ ಕ್ಷೇತ್ರ, ಗ್ರಹರು, ಅವರಿರುವ ನಕ್ಷತ್ರಗಳ ಆಧಾರಲ್ಲೇ ಫಲ ನೀಡುವವರು. ಅಲ್ಲದೇ ಅವರಿರುವ ಭಾವಕ್ಕನುಗುಣವಾಗಿಯೂ ಫಲ ನೀಡುತ್ತಾರೆ.

ಈ ಕೇತುವು ಲಾಭದಲ್ಲಿ ಇದ್ದು, ರವಿಯ ನಕ್ಷತ್ರದಲ್ಲೂ, ಬುಧ ರವಿಗಳ ಸಂಪರ್ಕದಲ್ಲೂ ಇರುವುದರಿಂದ, ಬುಧನಿಂದ ಆರ್ಥಿಕ ಆತಂಕವನ್ನೂ, ಕೇತುವಾಗಿ ಮತಾಂಧರ ಉಪಟಳ, ರವಿಯ ಜೊತೆಗಿರುವುದರಿಂದ ಆಡಳಿತಾತ್ಮಕ ತೊಂದರೆಗಳನ್ನು ನೀಡುತ್ತಾನೆ. ಒಂದೆಡೆ ಲಾಭದಲ್ಲಿದ್ದ ಕೇತುವು ಮೋದಿಯವರಿಗೆ ವಿದೇಶದಲ್ಲಿ ಪ್ರಶಂಸೆ, ಕೀರ್ತಿ, ಸನ್ಮಾನಗಳನ್ನೂ ನೀಡಿದ. ಇವೆಲ್ಲವನ್ನೂ ಪಡೆದವರು ಮೋದಿಯೇ ಆದರೂ, ಇದು ಭಾರತ ದೇಶಕ್ಕೆ ಸಿಕ್ಕಿದ ಪುರಸ್ಕಾರ ಎಂದೇ ತಿಳಿಯಬೇಕು. ಯಾಕೆಂದರೆ ಬಲಿಷ್ಟ ನಾಯಕನನ್ನು ಆರಿಸಿ ಕಳುಹಿಸಿದ್ದು ಭಾರತದ ಪ್ರಜೆಗಳಲ್ಲವೇ?

ಈ ಅವಧಿಯಲ್ಲಿ ಏನೇನು ಸಮಸ್ಯೆಗಳಾಯಿತು ಎಂದು ನಾವು ಪ್ರತ್ಯಕ್ಷಾನುಭವದಿಂದ ತಿಳಿದಿದ್ದೇವೆ. ಬಹಳ ಹಿಂದೆಯೇ ಮೋದಿಯವರ ಜಾತಕ ವಿಮರ್ಷೆಯಲ್ಲಿ ಈ ಅವಧಿಯ ತೊಂದರೆಗಳನ್ನು ಹೇಳಿದ್ದೆ. ಈಗ ಶುಕ್ರ ಭುಕ್ತಿ ಪ್ರಾರಂಭವಾಗುತ್ತದೆ. ಶುಕ್ರನಿಂದ ಚತುರ್ಥದಲ್ಲಿ ಕುಜನಿರುವುದು ಕ್ಷೇಮವಲ್ಲ. ಈ ಕುಜನು ಶುಕ್ರನ ಬಲವನ್ನು ಹೀರುತ್ತಾನೆ.(Absorb) ಇದರ ಪರಿಣಾಮ ಕೆಲ ಸರಕಾರಿ Website ಗಳು ಹ್ಯಾಕ್ ಆಗುವ ಸಾಧ್ಯತೆ, ಮೋದಿಯವರ ವಾಹನಕ್ಕೆ ತೊಂದರೆ, ಇತ್ಯಾದಿ ಅಶುಭ ಫಲಗಳಿರುತ್ತದೆ. ಆದರೆ ಮೋದಿಯವರ ರಕ್ಷಾ ಪರಿಜ್ಞಾನದ ಇದಿರು ಅಂದರೆ Defence ಇದೆಲ್ಲ ಗೌಣವೇ ಆಗುತ್ತದೆ. ಈ ಭುಕ್ತಿಕಾಲದಲ್ಲಿ ಪಾಕಿನಿಂದ ಅಸ್ತ್ರ ಪ್ರಯೋಗಗಳಾಗಿ ನಾಗರಿಕರಿಗೆ, ಸೈನ್ಯಕ್ಕೆ ತೊಂದರೆಗಳಾದೀತು. ಇದರ ದುಷ್ಪರಿಣಾಮ ನಮಗೆ ಬಹಳ ಸಣ್ಣ ಪ್ರಮಾಣವಾದರೂ ಪಾಕಿಸ್ಥಾನಕ್ಕೆ ಸಹಿಸಿಕೊಳ್ಳಲಾಗದಂತಹ ತೊಂದರೆಗಳಾಗುವುದು ಖಚಿತ.

ಒಮ್ಮೊಮ್ಮೆ ದಿಢೀರ್ ಪ್ರವಾಹ ಬರುವುದು ಪ್ರಕೃತಿಯ ಗುಣ. ಹಾಗೆಂದು ಜೀವನವೇ ಇಲ್ಲ ಎಂದಾಗಲಾರದು. ಹಾಗೆಯೇ ಈ ಆರ್ಥಿಕ ಸಂಕಷ್ಟಗಳೂ ಮುಂದಿನ ದಿನದ ವಿಶ್ವಗುರು ಆಗುವ ಸೂಚನೆ. ಅಂದರೆ ಸಂಕಷ್ಟ ಪರಿಹಾರವಾಗಿ, ಒಳ್ಳೆಯ Solutions ಸಿಕ್ಕಿಯೇ ಸಿಗುವುದಂತು ನಿಶ್ಚಿತ. ನಾವೆಯನ್ನು ಚಲಾಯಿಸುವವ ಬುದ್ಧಿವಂತನಾದರೆ, ನಾವೆಗೂ ಅಪಾಯವಿಲ್ಲ, ಅದರೊಳಗಿನ ಪ್ರಯಾಣಿಕರಿಗೂ ಅಪಾಯವಿಲ್ಲ.

Tags: AstrologyIndiaJyotirvigyanamPakistanPM Narendra ModiPrakash Ammannayaಅಶುಭ ಫಲಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಪ್ರಧಾನಿ ನರೇಂದ್ರ ಮೋದಿ
Previous Post

ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿ ಪೂಜೆ

Next Post

ಭದ್ರಾವತಿಯಲ್ಲಿ ಒಂದೂವರೆ ತಿಂಗಳೊಳಗೆ ಆರ್’ಎಎಫ್ ಬೆಟಾಲಿಯನ್ ಕಾರ್ಯಾರಂಭ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿಯಲ್ಲಿ ಒಂದೂವರೆ ತಿಂಗಳೊಳಗೆ ಆರ್’ಎಎಫ್ ಬೆಟಾಲಿಯನ್ ಕಾರ್ಯಾರಂಭ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ | ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಎಎಸ್’ಐ ವಿಧಿವಶ

July 6, 2025

ಶಿವಮೊಗ್ಗ | ಬಂಗಾರಪ್ಪ ಬಡಾವಣೆಯಲ್ಲಿ ಹಿಂದೂ ದೇವರ ವಿಗ್ರಹ ಧ್ವಂಸ ಪ್ರಕರಣ | ಆರೋಪಿ ಅರೆಸ್ಟ್!

July 6, 2025

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!