Thursday, October 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ನನ್ನ ಆರಾಧ್ಯ ದೈವ ಅಮ್ಮ

May 10, 2020
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಮ್ಮನೆಂದರೆ ಆನಂದ, ಅಮ್ಮನೆಂದರೆ ಅಂಬಲ, ಅಮ್ಮನೆಂದರೆ ದಿವೌಷ್ಯಧಿ, ಅಮ್ಮನೆಂದರೆ ಅಮೃತ, ಅಮ್ಮನೆಂದರೆ ಕಡಲು, ಅಮ್ಮನೆಂದರೆ ನೆಮ್ಮದಿಯ ಅಗರ, ಅಮ್ಮ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು, ಅಮ್ಮನೆಂದರೆ ಅಂದೊಂದು ವರ್ಣಿಸಲಾಗದ ಅನುಭೂತಿ. ಪ್ರೀತಿ, ತ್ಯಾಗ, ಕರುಣೆಯ ಪ್ರತಿರೂಪ ಅಮ್ಮನೇ ಅಲ್ವಾ. ಅವಳ ಬಗೆಗಿನ ವರ್ಣನೆಗೆ ಪದಗಳ ಪುಂಜವೇ ಸಾಲದು.

ಅಮ್ಮನನ್ನು ಹೊಗಳಿ ಹಾಡಿದ ಗೀತೆಗಳಿವೆ. ಹೇಳುವುದಕ್ಕೆ ತುಂಬಾ ಖುಷಿಯೆನಿಸುತ್ತದೆ. ಕೇಳತಾನೆ ಇರಬೇಕು ಅನ್ಸುತ್ತೆ. ಅಮ್ಮ, ಅಮ್ಮಿ, ಮಮ್ಮಿ, ಗೀತಾಮ್ಮ, ಬೇಬಿ, ಡಾರ್ಲಿಂಗ್ ಚಿನ್ನ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಂಡರು. ಮಮತೆ, ವಾತ್ಸಲ್ಯ ಒಂದೆ ರೀತಿಯದು. ವೇಷಭೂಷಣ ಬದಲಾಗದರೂ ಕರುಳ ಚಾಯೆ ಬದಲಾಗದು ಎಂದೇ ಹೇಳಬಹುದು.

ಹಳೆಕಾಲದ ಅಮ್ಮನಿಂದ ಆಧುನಿಕ ಕಾಲದ ಅಮ್ಮನವರೆಗೆ ಏನೇ ಬದಲಾದರೂ ಅಮ್ಮ ಪ್ರೀತಿ ಬದಲಾಗಿಲ್ಲ. ಎಲ್ಲಾರು ಅವಳ ಕೈತುತ್ತುನ್ನು ಉಂಡು ಬೆಳೆದವರೆ. ಯಾವ ಹೊಗಳಿಕೆಯನ್ನು ಅವಳು ಬಯಸಲಾರಳು. ಅಮ್ಮನಿಲ್ಲದ ಮನೆಯನ್ನು ಒಂದು ಕ್ಷಣ ಕೊಡ ನೆನೆಯಲು ಆಗಲಾರದು. ಹುಟ್ಟಿದ ಪ್ರತಿ ಮಗುವಿನ ಜೀವವೇ ಅಮ್ಮ ಅಲ್ವಾ. ತನ್ನಲ್ಲ ನೋವುಗಳನ್ನು ಮರೆತು ಮಕ್ಕಳ ಖುಷಿಯಲ್ಲಿ ತನ್ನ ಸಂತೋಷ ಕಾಣುತ್ತಾಳೆ. ಒಂದು ಜೀವವ ಸೃಷ್ಟಿಗೆ ತನ್ನ ಜೀವವನ್ನೆ ಪಣವಾಗಿಸುತ್ತಾಳೆ. ಹೆಣ್ಣೊಬ್ಬಳು ತಾಯಿಯಾಗುವುದರಲ್ಲಿ ವಿಶೇಷತೆ ಇಲ್ಲ. ಆದರೆ ತಂದೆಯಾಗಿ, ತಾಯಿಯಾಗಿ ಹತ್ತ ಮಕ್ಕಳ ಪಾಲಿಗೆ ಸಕಲವೂ ಆಗಿ ನಿಲ್ಲುವುದಿದೆಯಲ್ಲ ಅದು ನಿಜವಾದ ವೈಶಿಷ್ಟ್ಯ ಅಲ್ವಾ.

ಇನ್ನು ಅಮ್ಮನ ಧೈರ್ಯದ ಬಗ್ಗೆ ಹೇಳಲೇಬೇಕು. ತಾನು ಹೆಣ್ಣಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಗಂಡಸೊಬ್ಬನ ಎದೆಯಲ್ಲಿ ನಡುಕ ಹುಟ್ಟಿಸುವಂಥ ಗಂಡಾಗಿ ಬಿಡುತ್ತಿದ್ದಳು. ಚಾಮುಂಡೇಶ್ವರಿ, ದುರ್ಗಮತೆ, ಮಾರಿಮ್ಮ ಮತ್ತು ಕಾಳಿ ಹೀಗೆ ಸಂಹಾರಕ್ಕಾಗಿಯೇ ಹುಟ್ಟಿದ ದೇವತೆಯರನ್ನು ನಾನು ಪೋಟೋದಲ್ಲಿಷ್ಟೇ ನೋಡಿದ್ದೆ ಆದರೆ ಅಂದೊಂದು ದಿನ ನನ್ನ ಅಮ್ಮನಲ್ಲಿ ಪ್ರತ್ಯಕ್ಷವಾಗಿ ನೋಟಿಯೆಬಿಟ್ಟೆ.

ಅದೆಷ್ಟೋಬಾರಿ ಅಮ್ಮನಿಗೆ ಎದುರಾಡಿದ್ದೇನೆ ನನ್ನದೇ ತಪ್ಪಿದರು ವಾದಿಸಿದ್ದೇನೆ. ಅವಳ ಅತಿಯಾದ ಸ್ವಾಭಿಮಾನ ಸಿಹಿಸಲಾಗದೆ ಆಕೆಯ ಮನಸ್ಸಿಗೆ ನೋವು ಮಾಡಿ ನಾನು ನೊಂದಿದ್ದೇನೆ. ಅಂತಹ ಸಂಧರ್ಭಗಳಲ್ಲಿ ಪ್ರತಿಬಾರಿಯೂ ಅವಳೆ ನನ್ನನ್ನು ಕ್ಷಮಿಸುತ್ತಾಳೆ. ನೀನೀಗ ನನ್ನ ಮಗಳಷ್ಟೇ ಅಲ್ಲ ಜವಬ್ದಾರಿಯುತ ತಾಯಿಯು ಎಂದೆಚ್ಚರಿಸುತ್ತಾಳೆ.

ಜಗತ್ತನ್ನು ಮರೆತು ಇರಬಹುದು ತಾಯಿಯನ್ನು ಮರೆತು ಕ್ಷಣ ಇರಲಾಗದು. ಸೃಷ್ಠಿಯ ಅದಮ್ಯ ಚೇತನಕ್ಕೆ ಈ ತಾಯಿ ಇವಳಿಗೆ ಆದಾವ ಹೋಲಿಕೆ ಸಾಟಿ ಹೇಳಿ..! ನಾನು ನಗುವಾಗ ಮರೆಯಲ್ಲೆ ನಿಂತು ಕಣ್ತುಂಬಿಕೊಳ್ಳವ ನನಗೆ ಚೂರು ನೋವಾದರೂ ಪ್ರತ್ಯೇಕ್ಷವಾಗಿ ಬಿಡುವ ನನ್ನ ದೇವತೆಯ ಋಣ ಸಂದಾಯಕ್ಕೆ ಮುಂದಿನ ಜನ್ಮದಲ್ಲಿ ಅವಳ ಪಾದುಕೆಯಾಗಿಯೇ ಹುಟ್ಟಬೇಕು.

ದೇವರು ತಾನು ಎಲ್ಲ ಕಡೆ ಇರುವುದಿಲ್ಲವೆಂದೆ ಪ್ರತೀ ಮನೆಗೂ ತಾಯಿಯನ್ನು ಸೃಷ್ಟಿಸಿದ್ದಾನೆ. ಮಾತೃದೇವೋಭವ ಎಂಬ ವಾಣಿ ಸದಾ ಎಲ್ಲ ಕಡೆ ಜನ ಜನಿತವಾಗಿದೆ. ಅವಳ ನೋಡಲು ಹೇಗೆ ಇರಲಿ ಮಾಸಿದ ಸೀರೆಯೆ ಇರಲಿ ಗುಣದಲ್ಲಿ ವಾತ್ಸಲ್ಯಮಯಿ. ನಾನು ನಿನ್ನ ಮಗಳಾಗಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆಯಿದೆ. ಆದು ಯಾವ ಜನ್ಮದ ಪುಣ್ಯವೋ ನಿನ್ನ ಮಡಿಲಿನಲ್ಲಿ ಮಗಳಾಗಿ ಹುಟ್ಟಿದ್ದೇನೆ. ಆ ದೇವರು ನನಗೆ ನಿನನ್ನು ಕರುಣಿಸಿದಕ್ಕೆ ಆ ದೇವರಿಗೆ ಎಷ್ಟೇ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು ಸಾಲದು.

ಅಮ್ಮ ಐ ಲವ್ ಯು


Get in Touch With Us info@kalpa.news Whatsapp: 9481252093

Tags: KannadaNewsWebsiteLatestNewsKannadaMotherMothers DaySandhya Sihimogeಅಮ್ಮಸಂಧ್ಯಾ ಸಿಹಿಮೊಗೆ
Previous Post

ಫ್ಲಿಪ್ ಕಾರ್ಟ್ ಮತ್ತು ಗಿವ್ ಇಂಡಿಯಾದಿಂದ ಪಿಪಿಇ ಕಿಟ್ ದೇಣಿಗೆ

Next Post

ಮುಂಬೈನಲ್ಲಿ ಕಟ್ಟಡ ಕುಸಿತ: 14 ಮಂದಿ ರಕ್ಷಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮುಂಬೈನಲ್ಲಿ ಕಟ್ಟಡ ಕುಸಿತ: 14 ಮಂದಿ ರಕ್ಷಣೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025

ಗೋದೀಪ | ಗೋಸಂರಕ್ಷಣೆ – ಲೋಕಕಲ್ಯಾಣಕ್ಕಾಗಿ ಇಂದು ಸಂಜೆ ವಿಶ್ವಜನನಿಯ ವಿಶಿಷ್ಟ ಪೂಜೆ

October 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಂಗಳೂರು -ಬರೌನಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು

October 22, 2025

ದೀಪಾವಳಿ ಹಬ್ಬ | ಹೈದರಾಬಾದ್ – ಬೆಳಗಾವಿ ನಡುವೆ ವಿಶೇಷ ರೈಲು ಸೇವೆ

October 22, 2025
Image Courtesy: Internet

ಅ.29ರವರೆಗೂ ರಾಜ್ಯದಲ್ಲಿ ಭಾರಿ ಮಳೆ | ಈ ಜಿಲ್ಲೆಗಳಿಗೆ ಆರೆಂಜ್, ಯಲ್ಲೋ ಅಲರ್ಟ್

October 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!