ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಸ್ತುತ ರಾಷ್ಟ್ರದಲ್ಲಿರುವ ಪರಿಸ್ಥಿತಿಗಳಿಗೆ ಪರಿಹಾರವಾಗಬೇಕಾದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ, ಎಲ್ಲ ಧರ್ಮಗಳನ್ನೂ ಬ್ಯಾನ್ ಮಾಡಿ ಎಂದು ಟಿಎಂಸಿ ಉಪಾಧ್ಯಕ್ಷ ಯಶವಂತ್ ಸಿನ್ಹಾ TMC Vice President Yashavantha Sinha ಹೇಳಿದ್ದಾರೆ.
Simple solution to all our problems today: declare India as a Hindu Rashtra by amending the constitution and ban all other religions, delete non-Hindu history, take revenge for past wrongs against Hindus by Buddhists, Jains, Muslims and Christians.
— Yashwant Sinha (@YashwantSinha) May 9, 2022
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಇಂದು ನಮ್ಮ ಎಲ್ಲಾ ಸಮಸ್ಯೆಗಳಿಗೆ ಸರಳ ಪರಿಹಾರ: ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ಮತ್ತು ಇತರ ಎಲ್ಲ ಧರ್ಮಗಳನ್ನು ನಿಷೇಧಿಸಿ, ಹಿಂದೂಯೇತರ ಇತಿಹಾಸವನ್ನು ಅಳಿಸಿ, ಬೌದ್ಧರು, ಜೈನರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹಿಂದೂಗಳ ವಿರುದ್ಧ ಹಿಂದಿನ ತಪ್ಪುಗಳಿಗೆ ಪ್ರತೀಕಾರ ತೀರಿಸಿಕೊಳ್ಳಿ ಎಂದಿದ್ದಾರೆ.

ಬಿಜೆಪಿ ವಿರುದ್ಧ ಸ್ಪಷ್ಟವಾಗಿ ವ್ಯಂಗ್ಯ ಮಾಡಿರುವ ಯಶವಂತ್ ಸಿನ್ಹಾ, ಕೋಮು ದ್ವೇಷ ಹರಡುತ್ತಿದೆ ಎಂಬುದನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
Also read: ಥಿಕ್ ವೆಬ್ಸ್ವಿಚ್ ಅಳವಡಿಕೆ ಕಾರ್ಯ: ಯಾವ್ಯಾವ ರೈಲುಗಳು ರದ್ಧಾಗಿವೆ ಗೊತ್ತಾ? ಇಲ್ಲಿದೆ ಮಾಹಿತಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















