Thursday, June 19, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸಿಟಿಯಲ್ಲಿ ನೀವೆಷ್ಟು ದುಡ್ಡು ಮಾಡಿದರೂ, ಹೊಟ್ಟೆಗೆ ತಿನ್ನುವುದು ಹಳ್ಳಿಯ ಹೆಬ್ಬೆಟ್ಟುಗಳು ಬೆಳೆದ ಅನ್ನವನ್ನೇ ನೆನಪಿರಲಿ!

ಹಳ್ಳಿ ಜನರೇಂದರೆ ತಾತ್ಸಾರವೇಕೆ???

April 5, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹಳ್ಳಿ ಜನರಿಗೆ ನಿಮ್ಮ city ಜನರ ಇಂಟರ್ನೆಟ್ ಎಂಬ ಪದ ಹೊಸ ಲೋಕ ವನ್ನು ಸೃಷ್ಟಿಸುವ ಜಗತ್ತು ಎಂಬುದು ಗೊತ್ತಿಲ್ಲ. ಯಾಕೆ ಹೇಳಿ ಹಳ್ಳಿಜನರು ಹೆಬ್ಬೆಟ್ಟು ಕಣ್ರೀ.. ಯಾವುದೇ ಸರ್ಕಾರಿ ಕಚೇರಿಗೋ ಅಥವಾ ಬ್ಯಾಂಕ್ ಗೋ ಹೋದರೆ Signature ಹಾಕಲು ಬರೋದಿಲ್ಲ, ಅವರ Signature ಹೆಬ್ಬೆಟ್ಟೆ ಹೊರತು ಅವರ ಹೆಸರು ಬರೆಯಲು ಬರಲ್ಲ. ಯಾಕೆ ಗೊತ್ತಾ ಅವರು ಯಾವುದೇ ಉನ್ನತ ಶಿಕ್ಷಣ ಪಡೆದೆ ಇಲ್ಲ.

ಆದರೆ ಇಂದು ಹೊಟ್ಟೆಗೆ ಅನ್ನ ತಿನ್ನಲು ಆಕ್ಕಿ ತರಲು ನ್ಯಾಯಬೆಲೆ ಅಂಗಡಿಗೆ ಹೋದರೆ ಅಲ್ಲಿ ನಿಮಗೆ ಕೇಳೋದು ಹೆಬ್ಬೆಟ್ಟೆ ಹೊರತು ನಿಮ್ಮ ಉನ್ನತ ಶಿಕ್ಷಣ ಅಲ್ಲ.

ಧನ್ಯವಾದಗಳು ಮೋದಿ ಜಿ… ಯಾರು educated ಅಂತ ಬೋರ್ಡ್ ಹಾಕೊಂಡ್ ಓಡಾಡಿದ್ರಲ ಅವರನ್ನುಜ ಹೆಬ್ಬೆಟ್ಟಾಗಿ ಬದಲಾಯಿಸಿದ್ರಲ್ಲಾ great ಬಿಡಿ ನೀವು…

ನೀವು ಉಪಯೋಗಿಸುವ ಎಲೆಕ್ಟ್ರಾನಿಕ್ ಮಾಧ್ಯಮ ನಮಗೆ ಗೊತ್ತಿಲ್ಲ ಹಿಂದಿನ ಕಾಲದ ರೇಡಿಯೋ, ಹೆಚ್ಚೆಂದರೆ TV ಅಷ್ಟೇ ಯಾಕೆ ಹೇಳಿ ನಾವು ಹೆಬ್ಬೆಟ್ಟು.

ನೀವು city ಜೀವನ ನಡೆಸಲು ಕಾರಣ ನಿಮ್ಮ ಅಪ್ಪನೋ ಅಜ್ಜನೋ ಅವರೆಲ್ಲ ಹೆಬ್ಬೆಟ್ಟುಗಳೇ ಆದರೂ ನಿಮ್ಮನ್ನು cityಗೆ ಕಳುಹಿಸಿ ತಾವು ಮನೆಯಲ್ಲೊ ವೃದ್ದಾಶ್ರಮದಲ್ಲೋ ಕೂತು ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದಾರೆ.

ನಿಮ್ಮಷ್ಟು ನಾವು ಬುದ್ದಿ ಕಲಿತಿಲ್ಲ, ಕಾಡನ್ನು ನಾಶಮಾಡಿ ಅಥವಾ ಕೆರೆ ಒತ್ತುವರಿ ಮಾಡಿ building ಕಟ್ಟಿ ದುಡ್ಡು ಮಾಡುವ ವಿಕೃತಿಗೆ ನಾವಿನ್ನೂ ಇಳಿದಿಲ್ಲ. ಯಾಕೆ ಗೊತ್ತಾ ನಾವು uneducated ಹೆಬ್ಬೆಟ್ಟು ಕಣ್ರೀ.

ಊರಲ್ಲಿ ಇದ್ರೆ ಹೆಣ್ಣು ಕೊಡಲ್ಲ, city ಅಲ್ಲೇ ಇದ್ದೋರನ್ನ ಕೇಳ್ತಾರೆ. ಹೇಳಿ city ಸೇರಿದ್ರಲ್ಲ ಕುಡಿಯೋಕೆ, ತೋಳಕೊಳ್ಳೋ ನೀರ್ ಗೂ ದುಡ್ಡ್‌ ಕೋಟ್ ತಗಳ್ಳೋ ಪರಿಸ್ಥಿತಿ ಬಂತಲ್ಲ ಆಗ ನೆನಪ್ ಆಯ್ತಲ್ಲ ಹೆಬ್ಬೆಟ್ಟಿನ ತಾಕತ್ತು.

ಹೆಣ್ಣು ಕೊಡೋವಾಗ ಮಗಳು ಮನೆಕೆಲಸಾನೋ ತೋಟ, ಗದ್ದೆ ಕೆಲಸಾನೋ ಮಾಡ್ಬೇಕಲ್ಲ ಅಂತ city ಹುಡುಗನ್ನ ನೋಡಿ ಮದ್ವೆ ಮಾಡಿ ಕೊಟ್ರಲ್ಲ ಮೊಮ್ಮಗನಿಗೆ ಅಜ್ಜ ಅಜ್ಜಿ ಯಾರು ಸಂಬಂಧದ ಮಹತ್ವವೇನು ಅಂತ ಗೊತ್ತಿಲ್ಲದೆ ಆಧುನಿಕ ಮಾಧ್ಯಮಕ್ಕೆ ಹೊಂದಿಕೊಂಡು ಪ್ರಪಂಚದ ಜ್ಞಾನ ಗೊತ್ತಿಲ್ಲದೆ ಕಳೆದು ಹೋದನಲ್ಲ.

ನಮಗೇನು ಗೊತ್ತು ಆಧುನಿಕ ಯುಗದ ಪ್ರಪಂಚ ಜ್ಞಾನ ನಾವು ಹೆಬ್ಬೆಟ್ಟು ಗಳಲ್ಲವೇ…

ದುಡ್ಡು ಮಾಡ್ತೀವಿ ಅಂತ city ಸೇರಿ ಹಳ್ಳಿಗಳ ಹೆಬ್ಬೆಟ್ಟುಗಳನ್ನು ವೃದ್ಧಾಶ್ರಮಕ್ಕೊ ಅಥವಾ ಹಳ್ಳಿಗಳನ್ನೇ ವೃದ್ದಾಶ್ರಮವಾಗಿ ಪರಿವರ್ತಿಸಿ ಬಿಟ್ಟಿರಲ್ಲ ರೋಗಬಂದಾಗ ಮಾತ್ರ ಈ ವೃದ್ದಾಶ್ರಮ ನೆನಪಿಗೆ ಬಂತೆ?

city ಅಲ್ಲಿ ನೀವೆಸ್ಟ್‌ ದುಡ್ಡು ಮಾಡಿಕೊಂಡಿರಬಹುದು, ಇಲ್ಲಿ ಹೆಬ್ಬೆಟ್ಟುಗಳೇ ಬೆಳೆದ ಆಹಾರ ಪದಾರ್ಥಗಳನ್ನೇ ತಿನ್ನಬೇಕು. ನಿಮ್ಮ ಚಿನ್ನ, ದುಡ್ಡು , ಒಡವೆಗಳನ್ನು ತಿನ್ನಲು ಬರುವುದಿಲ್ಲ.

ಈಗಲಾದರೂ ಬದಲಾಗಿ ಹಳ್ಳಿಗಳ ಜನರನ್ನು ಕಡೆಗಣಿಸುವ ಮನಃಸ್ಥಿತಿ ಬಿಟ್ಟು, cityಗಳಿಗೆ ಗುಳೆ ಹೋಗುವ ಮುನ್ನ ಹಳ್ಳಿಗಳ ಹೆಬ್ಬೆಟ್ಟುಗಳನ್ನು ನೆನಪಿಸಿಕೊಳ್ಳಿ.

ಹೀಗೆ ಗುಳೆ ಹೋದರೆ ಮುಂದೊಂದು ದಿನ ಹೊಟ್ಟೆಗೆ ಚಿನ್ನ, ದುಡ್ಡು, ಒಡವೆಗಳನ್ನು ತಿನ್ನುವ ಪರಿಸ್ಥಿತಿ ಎದುರಾದರು ಆಶ್ಚರ್ಯವಿಲ್ಲ…


Get in Touch With Us info@kalpa.news Whatsapp: 9481252093

Tags: CityKannadaArticleKrishna BhatSignatureVillageನಗರಹಳ್ಳಿ
Previous Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-9 ಭವಿಷ್ಯ ಪುರಾಣ

Next Post

ಸಾಮಾಜಿಕ ಅಂತರದೊಂದಿಗೆ ದೀಪ ಪ್ರಜ್ವಲಿಸೋಣ, ಪ್ರೀತಿಯ ಪ್ರಧಾನ ಸೇವಕನ ಆಶಯಕ್ಕೆ ಕೈಜೋಡಿಸೋಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಾಮಾಜಿಕ ಅಂತರದೊಂದಿಗೆ ದೀಪ ಪ್ರಜ್ವಲಿಸೋಣ, ಪ್ರೀತಿಯ ಪ್ರಧಾನ ಸೇವಕನ ಆಶಯಕ್ಕೆ ಕೈಜೋಡಿಸೋಣ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025

“ಎಡಗೈಯೇ ಅಪಘಾತಕ್ಕೆ ಕಾರಣ” ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ: ನಿರ್ಮಾಪಕ ರಾಜೇಶ್ ಕೀಳಂಬಿ ಸಂತಸ

June 18, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!