ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿದ್ಯಾನಗರದ ಯಲ್ಲಕಪ್ಪನಕೇರಿಯ ಶ್ರೀ ವೀರ ಕೇಸರಿ ಯುವಕರ ಸಂಘದಿಂದ ಡಾ. ಪುನೀತ್ ರಾಜಕುಮಾರ್ ರವರ #Puneeth Rajkumar 3ನೇ ವರ್ಷದ ಪುಣ್ಯ ಸ್ಮರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾನಗರದ ಪುನೀತ್ ರಾಜಕುಮಾರ್ ಅಭಿಮಾನಿಗಳು ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
Also read: ಕಾಸರಗೋಡು | ದೀಪಾವಳಿಗೂ ಮುನ್ನವೇ ಪಟಾಕಿ ದುರಂತಕ್ಕೆ 150 ಮಂದಿ ಬಲಿ
ಈ ಸಂದರ್ಭದಲ್ಲಿ ಯಲಕಪ್ಪನ ಕೇರಿಯ ಮುಖಂಡರುಗಳು ಆನಂದಪ್ಪ, ಕರಿಯಪ್ಪ, ಪುನೀತ್ ಕುಮಾರ್, ಚೌಡಪ್ಪ, ಗಣೇಶ, ಅಕ್ಷಯ್, ಮೋಹನ ಪಿ, ವಿನಯ್, ನಾಗಣ್ಣ, ಪ್ರದೀಪ, ಶಿಕಾರಿ ಮಂಜಣ್ಣ, ವರುಣ, ರಂಜೇಶ್, ಪುನೀತ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post