ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮುದಾಯ ಬಾನುಲಿ ರೇಡಿಯೋ ಶಿವಮೊಗ್ಗ 90.8 FM MHz ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರೊಂದಿಗೆ ಸಾರ್ವಜನಿಕರ ನೇರ ಸಂವಾದ (ಫೋನ್ ಇನ್ ) ಕಾರ್ಯಕ್ರಮ ಆಯೋಜಿಸಿದೆ.
ನ.17ರ ಗುರುವಾರದಂದು ಬೆಳಗ್ಗೆ 10 ಗಂಟೆಗೆ ಈ ನೇರಸಂವಾದವು ಬಾನುಲಿಯಲ್ಲಿ ಪ್ರಸಾರವಾಗಲಿದ್ದು, ಆರ್ ಜೆ ಅರ್ಪಿತಾ ನಡೆಸಿಕೊಡಲಿದ್ದಾರೆ. ಅಂದು ಆಸಕ್ತರು (ಮೊ: 9686096279) ಗೆ ಕರೆಮಾಡಿ ಎಸ್ ಪಿ ಅವರೊಂದಿಗೆ ನೇರವಾಗಿ ಮಾತನಾಡಬಹುದು.

Also read: ಭದ್ರಾವತಿ ಹಳೇನಗರ ರಾಯರ ಮಠದಲ್ಲಿ ಆಶ್ಲೇಷ ಬಲಿ ಸಂಪನ್ನ
ರೇಡಿಯೋ ಶಿವಮೊಗ್ಗ ( radioshivamogga) ಬಾನುಲಿಯ ಆ್ಯಪ್ ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ಇದರಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ಮುಖಾಂತರ ಪ್ರಪಂಚದಾದ್ಯಂತ ಇದನ್ನು ಆಲಿಸಬಹುದಾಗಿದೆ ಎಂದು ನಿಲಯದ ನಿರ್ದೇಶಕರಾದ ಜಿ.ಎಲ್. ಜನಾರ್ದನ್ ಅವರು ತಿಳಿಸಿದ್ದಾರೆ.












Discussion about this post