Monday, July 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಪುಸ್ತಕ ಬರೆಯುವ ಮುನ್ನವೇ ದಿನಾಂಕ ನಿಗದಿಪಡಿಸುವ ಸಾಮರ್ಥ್ಯ ಹೊಂದಿದ್ದ ಲೇಖಕ ಬೆಳಗೆರೆ: ಪತ್ರಕರ್ತ ಶೃಂಗೇಶ್

December 21, 2020
in Small Bytes, ಶಿವಮೊಗ್ಗ
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಒಂದು ಪುಸ್ತಕ ಬರೆಯುವ ಮುನ್ನವೇ ದಿನಾಂಕ ನಿಗದಿಪಡಿಸುತ್ತಿದ್ದ ಏಕಮಾತ್ರ ಲೇಖಕರೆಂದರೆ ಅದು ರವಿ ಬೆಳಗೆರೆ ಮಾತ್ರ ಎಂದು ಹಿರಿಯ ಪತ್ರಕರ್ತ ಶೃಂಗೇಶ್ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಅಗಲಿದ ದಿ.ರವಿ ಬೆಳಗೆರೆಯವರಿಗೆ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಲಿಟರರಿ ಕ್ಲಬ್ ವತಿಯಿಂದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಯಾವುದೇ ಕೆಲಸವನ್ನು ಮಾಡಿದರು ಶ್ರದ್ಧೆಯಿಂದ ಮಾಡುತ್ತಿದ್ದವರು ರವಿ ಬೆಳಗೆರೆ. ಎರಡು ಪುಸ್ತಕದ ಬಿಡುಗಡೆಗೆಂದು ಬೆಂಗಳೂರಿಗೆ ಹೋದಾಗ ಎರಡು ಪುಸ್ತಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಇನ್ನು ಬಿಡುಗಡೆಗೆ 48 ಗಂಟೆ ಸಮಯ ಬಾಕಿ ಇದೆ ಎಂದು ಹೇಳಿದ ಅವರು ಅಮ್ಮ ಸಿಕ್ಕಿದಳು ಎಂಬ ಕಿರುಹೊತ್ತಿಗೆಯನ್ನು ಬರೆದು ಮುದ್ರಣ ಮಾಡಿಸಿ ಎರಡು ಪುಸ್ತಕರ ಜೊತೆ ಬಿಡುಗಡೆಗೊಳಿಸಿದರು ಎಂದು ನೆನಪಿಸಿಕೊಂಡರು.

ಲಂಕೇಶ್ ಪತ್ರಿಕೆಯ ಓದುಗರಾಗಿದ್ದವರು ಹಾಗೂ ಲಂಕೇಶ್ ಪತ್ರಿಕೆಯ ತಂಡದವರೊಂದಿಗೆ ಒಡನಾಟ ಇಟ್ಟುಕೊಂಡವರು ನಾವು. ಸತ್ಯಮೂರ್ತಿ, ಆನಂದರೊಟ್ಟಿಗೆ ರವಿ ಬೆಳಗೆರೆಯವರ ಬಳಿ ಹೋಗಿದ್ದು ಹಾಯ್ ಬೆಂಗಳೂರು ಪತ್ರಿಕೆಯ ಏಜೆನ್ಸಿ ಕೊಡಿ ಎಂದು. ಆದರೆ ಶಿವಮೊಗ್ಗ ವರದಿಗಾರನಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಹಾಯ್ ಬೆಂಗಳೂರು ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಟೌನ್ ಹಾಲ್‌ನಲ್ಲಿ ನಡೆದಾಗ ಗೆಳೆಯರೊಂದಿಗೆ ಕಾರ್ಯದಲ್ಲಿ ಭಾಗವಹಿಸಿದ್ದೆವು. ವರದಿಗಾರನಾಗಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಕೇವಲ ವರದಿಗಾರನಾಗಿ ಮಾತ್ರವಲ್ಲ ಬೆಳಗೆರೆಯರೊಟ್ಟಿಗೆ ಇಡೀ ಕರ್ನಾಟಕವನ್ನು ಸುತ್ತಿದ್ದೇನೆ ಎಂದು ರವಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದರು.

ರವಿ ಬೆಳಗೆರೆಯವರು ಇನ್ನಿಲ್ಲವೆಂದಾಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಗಳ ಚರ್ಚೆಗಳು ಮತ್ತು ಪ್ರತಿಕ್ರಿಯೆಗಳು ದೊಡ್ಡಮಟ್ಟದಲ್ಲಿ ನಡೆಯಿತು. ವರದಿಗಾರನಾಗಿ ಒಂದು ಪತ್ರಿಕೆಗೆ ವರದಿಗೆ ಸಿದ್ಧಪಡಿಸಬೇಕು, ಅ ಪತ್ರಿಕೆಯ ಓದುಗರು ಹೇಗೆಲ್ಲ ಇರುತ್ತಾರೆ, ಯಾವ ರೀತಿಯ ವಿಷಯಗಳು ವರದಿಯಾಗಬೇಕು, ವರದಿಗಾರನ ಬದ್ದತೆ ಎಷ್ಟಿರಬೇಕು ಎನ್ನುವುದನ್ನು ರವಿ ಬೆಳಗೆರೆಯವರು ಹೇಳಿಕೊಟ್ಟರು. ನಂತರದಲ್ಲಿ ಸ್ಥಳೀಯ ಪತ್ರಿಕೆ ಮಾಡಿದೆ. ಪ್ರಿಂಟಿಂಗ್ ಪ್ರೆಸ್ ಮಾಡಿದೆ, ಹೀಗೆ ಅನೇಕ ಕಡೆ ಬೆಳವಣಿಗೆ ಕಂಡಿದ್ದೇನೆ. ಆದರೆ ಮೂಲಭೂತವಾಗಿ ಎಲ್ಲವನ್ನು ಮಾಡುವ ಮೊದಲು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕಲಿತ ಅನುಭವವೇ ಬುನಾದಿ ಆಯಿತು ಎಂದರು.

ರವಿ ಬೆಳಗೆರೆಯವರು ಬರವಣಿಗೆಗೆ ಕುಳಿತರೆ ಅವರ ಬರಹ ಮುತ್ತಿನಂತಹ ಅಕ್ಷರಗಳಿಂದ ಕೂಡಿರುತ್ತಿತ್ತು. ನೂರು ಪುಟ ಬರೆದರೂ ಒಂದೇ ಒಂದು ಚಿತ್ತು-ಕಾಟು ಇಲ್ಲದೆ ಬರೆಯುತ್ತಿದ್ದರು. ಅಂದರೆ ಮಾನಸಿಕವಾಗಿ ಬರೆಯುವ ವಿಷಯದ ಕುರಿತು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿರುತ್ತಿದ್ದರು. ಒಂದು ಪುಸ್ತಕ ಬರೆಯುವುದಕ್ಕೆ ಕನ್ನಡ ಕಾದಂಬರಿಕಾರರಲ್ಲಿ ಎಸ್.ಎಲ್. ಬೈರಪ್ಪ ಮತ್ತು ರವಿ ಬೆಳಗೆರೆ ಮಾತ್ರ ಪೂರಕ ತಯಾರಿ ಮಾಡಿಕೊಳ್ಳುತ್ತಾರೆ ಅನಿಸುತ್ತದೆ. ಕ್ರೆûಂ ಸ್ಟೋರಿಗಳನ್ನು ವಿಸ್ಕೃತವಾಗಿ ಅಧ್ಯಯನ ನಡೆಸಲು ಎಫ್’ಐಆರ್’ಗಳನ್ನು ತರಿಸಿಕೊಂಡು ಸಂಬಂಧಪಟ್ಟ ಮಾಹಿತಿ ಕಲೆ ಹಾಕುತ್ತಿದ್ದರು ಎಂದರು.


ರವಿ ಬೆಳಗೆರೆಯವರ ಪತ್ರಿಕೆಯಲ್ಲಿ ಯಾವೊಂದು ಪುಟವೂ ಓದಲಿಕ್ಕೆ ಆಗುವುದಿಲ್ಲ ಎಂದು ಇರಲೇಯಿಲ್ಲ. ಪುಟ ತುಂಬಿಸಬೇಕು ಎಂದು ಕಸ ತುಂಬಿಟ್ಟು ಪತ್ರಿಕೆಯನ್ನು ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ಅವರು ಆರೋಗ್ಯದಿಂದ ಇರುವಷ್ಟು ದಿನ ಪ್ರತಿ ಪುಟದ ಒಂದೊಂದು ಅಕ್ಷರವನ್ನು ಗಮನಿಸಿ ಮುದ್ರಣಕ್ಕೆ ಕಳಿಸುತ್ತಿರುವಷ್ಟು ಬದ್ದತೆ ಅವರಲ್ಲಿತ್ತು. ಎಷ್ಟೇ ಆತ್ಮೀಯರಿರಲಿ ಬರೆದಿರುವ ಲೇಖನ ಓದುವಂತೆ ಇಲ್ಲವಾದರೆ ಯಾವುದೇ ಮುಲಾಜಿಲ್ಲದೇ ಕಸದ ಪುಟ್ಟಿ ಹಾಕಿಬಿಡುತ್ತಿದ್ದರು ಎಂದರು.

ಪತ್ರಿಕೆ ಮಾಡುವುದರಲ್ಲಿ, ಪುಸ್ತಕ ಬರೆಯುದರಲ್ಲಿ ಅವರು ಒಂದು ಶ್ರದ್ಧೆ ಇಟ್ಟು ಕೊಂಡಿರುತ್ತಿದ್ದರು. ಶ್ರದ್ದೆಯ ಜೊತೆಗೆ ಅಳವಾದ ಅಧ್ಯಯನ ನಡೆಸುತ್ತಿದ್ದರೇ ಹೊರತು ಕಾಟಾಚಾರಕ್ಕೆ ಎಂದಿಗೂ ಲೇಖನವನ್ನು ಪ್ರಕಟಿಸುತ್ತಿರಲಿಲ್ಲ. ಅಲ್ಲದೇ, ಯಾವ ವರದಿಗಾರನಿಂದ ಏನೆಲ್ಲ ಕೆಲಸ ಮಾಡಿಸಬಹುದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆಯಾ ವಾರಕ್ಕೆ ಏನೆಲ್ಲ ವಿಷಯ ಸಂಗ್ರಣೆ ಮಾಡಬೇಕು ಎಂಬುದು ಅವರ ಮನಸ್ಸಿನಲ್ಲಿ ಮೊದಲೇ ಮುದ್ರಣವಾಗಿರುತ್ತಿತ್ತು. ಯಾವ ಪತ್ರಿಕೆಯ ವರದಿಗಾರನಿಗೂ ಸ್ವತಂತ್ರವಾಗಿ ವರದಿ ಮಾಡುವ ಕಾಲ ಹೋಗಿ ತುಂಬ ವರ್ಷಗಳು ಕಳೆದಿವೆ. ಅ ಪತ್ರಿಕೆಯ ಮಾಲಿಕ ವರ್ಗ ಹೇಳಿದ್ದನ್ನು ಮಾತ್ರ ವರದಿ ಮಾಡಬೇಕಿದೆ. ಆದರೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಎಂದೂ ವರದಿಗಾರರು ಸಿದ್ಧಪಡಿಸಿದ ಸಮಂಜಸ ವರದಿಗಳನ್ನು ಪ್ರಟಿಸದೇ ಬಿಟ್ಟಿಲ್ಲ ಅಂದರೆ ಅಷ್ಟು ಸ್ವಾತಂತ್ರ್ಯ ಸಹೋದ್ಯೋಗಿಗಳಿಗೆ ನೀಡಿದ್ದರು ಎಂದು ನೆನೆದರು.

ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಆರ್.ಪಿ. ಪೈ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಹಿಪೋಕ್ರೆಟಿಕ್ ಒಥ್ ಜೊತೆಗೆ ಸಾಹಿತ್ಯದ ಕುರಿತ ವಿಷಯಗಳನ್ನು ವೈದ್ಯರಾದವರು ತಿಳಿದುಕೊಂಡಿರಬೇಕು. ಕೋವಿಡ್ ನಂತಹ ಸಮಯದಲ್ಲಿ ವೈದ್ಯರು ಮನುಷ್ಯರಾದ ಕಾರಣ ಅವರನ್ನು ರಕ್ಷಿಸಿಕೊಂಡು ರೋಗಿಯ ಕಾಯಿಲೆ ನಿವಾರಣೆ ಮಾಡುವುದು ನಿಜಕ್ಕೂ ವೈದ್ಯಲೋಕಕ್ಕೆ ತುಂಬ ಕಷ್ಟದ ಪರಿಸ್ಥಿತಿಯಾಗಿತ್ತು. ವೈದ್ಯರು ಸಹ ಸಾಹಿತ್ಯದ ಅಭಿರುಚಿ ಹೊಂದಿದರೇ ವೈದ್ಯಕೀಯ ವೈಪರೀತ್ಯಗಳನ್ನು ನಿಭಾಯಿಸಲು ಸಹಕಾರಿಯಾಗುತ್ತದೆ. ರವಿ ಬೆಳಗೆರೆಯವರ ಸಾಹಿತ್ಯವು ವೈದ್ಯಕೀಯ ವಿಚಾರಗಳಲ್ಲಿ ಅನೇಕ ಉಪಾಯ ಕೌಶಲ್ಯಗಳನ್ನು ಒಳಗೊಂಡಿದೆ ಎಂದರು.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯಾ ಶ್ರೀನಿವಾಸ್, ಪ್ರಾಂಶುಪಾಲರಾದ ಡಾ.ಎಸ್.ಎಂ. ಕಟ್ಟಿ, ಡಾ.ಸಿದ್ಧಲಿಂಗಪ್ಪ, ಡಾ.ಸುಜಿತ್ ಹಾಲಪ್ಪ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaLocal NewsMalnad NewsRavi BelagereShimogaShivamoggaShivamogga Newssubbaiah medical college shimogaಮಲೆನಾಡು ಸುದ್ಧಿರವಿ ಬೆಳಗೆರೆಶಿವಮೊಗ್ಗಶಿವಮೊಗ್ಗ ನ್ಯೂಸ್ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ
Previous Post

ಎರಡು ಲಾರಿಗಳ ನಡುವೆ ಭೀಕರ ಅಪಘಾತ: ಇಬ್ಬರು ಚಾಲಕರು ಸ್ಥಳದಲ್ಲೇ ಸಾವು

Next Post

ಜ.2-3ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಜ.2-3ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಮಹತ್ವದ ಬಿಜೆಪಿ ರಾಜ್ಯ ಕಾರ್ಯಕಾರಿಣಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025

ಹೊಳಲೂರು | ಅರಣ್ಯ ಇಲಾಖೆ ಬೋನಿಗೆ ಬಿದ್ದ ಕರಡಿ

July 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!