Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು ಆದೇಶಿಸಿದ್ದಾರೆ.
ಮುಂಬಡ್ತಿ ಪಡೆದವರ ವಿವರ:
- ಶಿವಮೊಗ್ಗ ಟ್ರಾಫಿಕ್ ಪಶ್ಚಿಮ ಠಾಣೆಯ ಸಿಎಚ್ಸಿ ಮಹೇಂದ್ರ ಕುಮಾರ್ ಅವರಿಗೆ ನಗರ ಠಾಣೆಯ ಎಎಸ್’ಐ ಹುದ್ದೆಗೆ
- ತುಂಗಾ ನಗರ ಠಾಣೆಯ ಸಿಎಚ್ಸಿ ನಾಗರಾಜ್ ಅವರಿಗೆ ಜೋಗ ಠಾಣೆಯ ಎಎಸ್’ಐ ಹುದ್ದೆಗೆ
- ಶಿವಮೊಗ್ಗ ಟ್ರಾಫಿಕ್ ಪೂರ್ವ ಠಾಣೆಯ ಸಿಪಿಸಿ ಪ್ರವೀಣ್ ಪಾಟೀಲ್ ಅವರಿಗೆ ಶಿವಮೊಗ್ಗ ಟ್ರಾಫಿಕ್ ಪಶ್ಚಿಮ ಠಾಣೆಯ ಸಿಎಚ್’ಸಿ ಹುದ್ದೆಗೆ
- ಪೇಪರ್ ಟೌನ್ ಠಾಣೆಯ ಸಿಪಿಸಿ ಕುಮಾರನಾಯ್ಕ್ ಅವರಿಗೆ ತುಂಗಾನಗರ ಪೊಲೀಸ್ ಠಾಣೆಯ ಸಿಎಚ್’ಸಿ ಹುದ್ದೆಗೆ
- ಶಿವಮೊಗ್ಗ ಡಿಎಆರ್ ಎಎಚ್’ಸಿ ಎಸ್.ವಿ. ಮೇಘರಾಜ್ ಅವರಿಗೆ ಶಿವಮೊಗ್ಗ ಡಿಎಆರ್ ಘಟಕದ ಎಆರ್’ಎಸ್’ಐ ಹುದ್ದೆಗೆ
- ಶಿವಮೊಗ್ಗ ಡಿಎಆರ್ ಎಪಿಸಿ ಕೆ. ಪ್ರಕಾಶ್ ಅವರಿಗೆ ಡಿಎಆರ್ ಘಟಕದ ಎಎಚ್’ಸಿ ಹುದ್ದೆಗೆ
- ಡಿಎಆರ್ ಘಟಕದ ಎಪಿಸಿ ತೀರ್ಥನಾಯ್ಕ ಅವರಿಗೆ ಡಿಎಆರ್ ಘಟಕದ ಎಎಚ್’ಸಿ ಹುದ್ದೆಗೆ ಮುಂಬಡ್ತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post